ಲೇಖಕರ ಪರಿಚಯ.
🌷 ಮಾಸ್ತಿ ವೆಂಕಟೇಶ ಅಯ್ಯಂಗಾರ.🌷
🔸 ಜನನ = 6 /6/ 1891
🔸 ಜನ್ಮ ಸ್ಥಳ = ಕೋಲಾರ ಜಿಲ್ಲೆಯ ಮಾಲೂರು
ತಾಲ್ಲೂಕಿನ ಮಾಸ್ತಿ.
🔸 ತಂದೆ = ರಾಮಸ್ವಾಮಿ ಅಯ್ಯಂಗಾರ್
🔸 ತಾಯಿ = ತಿರುಮಲಮ್ಮ
🔸 ಬಿರುದು = ಸಣ್ಣ ಕಥೆಗಳ ಜನಕ ಮತ್ತು ಕನ್ನಡದ ಆಸ್ತಿ✍️
🔸 ಕಾವ್ಯನಾಮ = ಶ್ರೀನಿವಾಸ
🔸 ಆತ್ಮಕಥನ = ಭಾವ
🔸 ಜ್ಞಾನಪೀಠ ಪ್ರಶಸ್ತಿ = 1983 ( ಚಿಕ್ಕವೀರ
ರಾಜೇಂದ್ರ ಕೃತಿಗೆ.)
🔸 ಮರಣ = 6 /6/ 1986
🌹 ಕಾದಂಬರಿಗಳು🌹
1) ಸುಬ್ಬಣ್ಣ,
2) ಚನ್ನಬಸವನಾಯಕ.
3) ಚಿಕ್ಕವೀರ ರಾಜೇಂದ್ರ ವಿಜಯ,
🏵️ ಕಥಾಸಂಕಲನಗಳು 🏵️
1) ಮೊಸರಿನ ಮಂಗಮ್ಮ.
2) ಕಲ್ಮಾಡಿಯ ಕೋಣ,
3) ನಿಜಗಲ್ಲಿನ ರಾಣಿ,
4) ವೆಂಕಟಶಾಮಿಯ ಪ್ರಣಯ,
5) ಜೋಗ್ಯಾರ ಅಂಜಪ್ಪನ ಕೋಳಿ ಕಥೆ,
⚜️ ಕವನಸಂಕಲನಗಳು⚜
1) ಬಿನ್ನಹ.
2) ತಾವರೆ,
3) ಗೌಡರ ಮಲ್ಲಿ.
4) ಮಲಾರ,
5) ಚಲವು,
6) ಅರುಣ,
7) ರಾಮನವಮಿ
8) ನವರಾತ್ರಿ,
9) ಮೂಕನ ಮಕ್ಕಳು.
10) ಶ್ರೀರಾಮ ಪಟ್ಟಾಭಿಷೇಕ
11) ಸಂಕ್ರಾಂತಿ,
💐 ನಾಟಕಗಳು💐
1) ಕಾಕನಕೋಟೆ,
2) ಯಶೋಧರ,
3) ಮಾಸ್ತಿ,
4) ಪುರಂದರದಾಸ,
5) ಕಾಳಿದಾಸ,
6) ಶಾಂತ.
7) ಸಾವಿತ್ರಿ,
8) ಉಷಾ,
9) ಭಟ್ಟರ ಮರಗಳು,
✍️ ವಿಮರ್ಶೆ✍️
1) ಜನತೆಯ ಸಂಸ್ಕೃತಿ ಸಾಹಿತ್ಯ,
2) ಆದಿಕವಿ ವಾಲ್ಮೀಕಿ ವಿಚಾರ,
3) ಸಾಹಿತ್ಯ ಪ್ರೇರಣೆ,
🔹 ಸಣ್ಣ ಕಥೆಗಳು🔹
1) ರಂಗನ ಮದುವೆ,
2) ಸುಬ್ಬಮ್ಮ( ನೀಳ್ಗವಿತೆ)
3) ಶೇಷಮ್ಮ,
🏅 ಪ್ರಶಸ್ತಿ-ಪುರಸ್ಕಾರಗಳು🏵️
1)1983= ಜ್ಞಾನಪೀಠ ಪ್ರಶಸ್ತಿ ( ಚಿಕ್ಕವೀರರಾಜೇಂದ್ರ,)
2) ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್.
3)1968= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
4) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ
💢💢💢💢💢💢💢💢💢💢💢💢💢💢💢💢💢💢💢
0 Comments