2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು(6) ಜನ ಸಾಧಕರು
ಈ ವರ್ಷ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು(6) ಜನ ಸಾಧಕರು ಆಯ್ಕೆಯಾಗಿದ್ದಾರೆ.
ಈ ಸಾಧಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಕ್ಟೋಬರ.20 ರಂದು ನಡೆಯಲಿರುವ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ರವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
💐 2021 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರು ಹೆಸರುಗಳು ಹೀಗಿವೆ.
🍀 ಶ್ರೀ ಕೆ. ಸಿ ನಾಗರಾಜು
(ಸಮಾಜ ಸೇವೆ )
🍀 ಬೆಂಗಳೂರು ವಿಭಾಗ, ಶ್ರೀಮತಿ ಲಕ್ಷ್ಮಿಗಣಪತಿ ಸಿದ್ದಿ
(ಸಮಾಜ ಸೇವೆ)
🍀 ಬೆಳಗಾವಿ ವಿಭಾಗ, ಪ್ರೊ. ಎಸ್. ಆರ್. ನಿರಂಜನ
(ಶಿಕ್ಷಣ ಕ್ಷೇತ್ರ )
🍀 ಮೈಸೂರು ವಿಭಾಗ, ಶ್ರೀ. ಭಟ್ರಹಳ್ಳಿ ಗೂಳಪ್ಪ
(ಸಮಾಜ ಸೇವೆ)
🍀 ಕಲಬುರ್ಗಿ ವಿಭಾಗ, ಶ್ರೀ. ಟಿ. ಅಶ್ವತ್ಥರಾಮಯ್ಯ
(ಸಮಾಜ ಸೇವೆ)
🍀 ಬೆಂಗಳೂರು ಕೇಂದ್ರ ಸ್ಥಾನ ಹಾಗೂ ಶ್ರೀ ಜಂಬಯ್ಯ ನಾಯಕ
( ಸಮಾಜ ಸೇವೆ)
🔰🔰🔰🔰🔰🔰🔰🔰
💐ಕಳೆದ ವರ್ಷ 2020 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಐದು ಜನ ಸಾಧಕರು ಆಯ್ಕೆಯಾದವರು.
🍀 ಡಾ. ಕೆ.ಆರ್. ಪಾಟೀಲ್
( ಸಮಾಜ ಸೇವೆ )
🍀 ಬೆಳಗಾವಿ ವಿಭಾಗ, ಡಾ. ಬಿ.ಎಲ್. ವೇಣು
(ಸಾಹಿತ್ಯ )
🍀 ಬೆಂಗಳೂರು ವಿಭಾಗ, ಶ್ರೀಮತಿ ಗೌರಿ ಕೊರಗ
( ಸಮಾಜಸೇವೆ)
🍀 ಮೈಸೂರು ವಿಭಾಗ, ಶ್ರೀ ಮಾರಪ್ಪ ನಾಯಕ
( ಸಂಘಟನೆ)
🍀 ಕಲಬುರಗಿ ವಿಭಾಗ ಮತ್ತು ಶ್ರೀ ತಿಪ್ಪೇಸ್ವಾಮಿ ಹೆಚ್(ಸಿರಿಗೆರೆ ತಿಪ್ಪೇಶ್)
( ಸಮಾಜ ಸೇವೆ)
👉 ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ 2020 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಐವರು ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ.
💐💐💐💐💐💐💐💐💐💐💐💐💐💐💐💐💐💐
0 Comments