HISTORY OF VIJAYAPUR DISTRICT IN PDF
ವಿಜಯಪುರ ಜಿಲ್ಲೆಯ ಸಂಕ್ಷಿಪ್ತ ಇತಿಹಾಸ ಪರಿಚಯ ಪಿಡಿಎಫ್
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
🔰🔰
ವಿಜಯಪುರ ಜಿಲ್ಲೆ
ವಿಶ್ವವಿಖ್ಯಾತ ಗೋಳಗುಮ್ಮಟ ವಿಜಯಪುರ ನಗರದಲ್ಲಿದೆ. ಇದನ್ನು "ಪಿಸುಗುಟ್ಟುವ ಗುಮ್ಮಟ”ಎಂದು ಕರೆಯಲಾಗುತ್ತದೆ. ಈಗಾಗಲೆ ತಿಳಿಸಿರುವಂತೆ ಈ ಪ್ರದೇಶವನ್ನು ಆದಿಲ್ ಷಾಹಿ ಅರಸು ಮನೆತನವು ಆಳುತ್ತಿತ್ತು. ದೆಹಲಿಯ ಮೊಘಲ್ ಚಕ್ರವರ್ತಿ ಔರಂಗಜೇಬನ ಆಕ್ರಮಣದಿಂದಾಗಿ ಆದಿಲ್ ಷಾಹಿ ಆಳ್ವಿಕೆಯು ಕೊನೆಗೊಂಡಿತು. ಮುಂದೆ 1724ರಲ್ಲಿ ಇದು ನಿಜಾಮರ ವಶವಾಯಿತು. ಆದರೆ 1760ರಲ್ಲಿ ನಿಜಾಮನಿಂದ ಇದನ್ನು ಮರಾಠ ಪೇಶ್ವ ವಶಪಡಿಸಿಕೊಂಡರು. ಅದೂ ಕೊನೆಗೊಂಡು 1818ರಲ್ಲಿ ಇದು ಬ್ರಿಟಿಷರ ವಶವಾಯಿತು. ಸ್ವಾತಂತ್ರ್ಯಾ ನಂತರ 1956ರಲ್ಲಿ ಇದು ಕರ್ನಾಟಕದಲ್ಲಿ ವಿಲೀನಗೊಂಡಿತು.
ಚಾಲುಕ್ಯರ ಆಳ್ವಿಕೆಯಲ್ಲಿ ಇದಕ್ಕೆ ವಿಜಯಪುರ ಎಂಬ ಹೆಸರು ಬಂದಿತು. ಈ ಪ್ರದೇಶದ ಮೇಲೆ ಮೇಲಿಂದ ಮೇಲೆ ದೆಹಲಿ ಸುಲ್ತಾನರು ಆಕ್ರಮಣ ನಡೆಸುತ್ತಿದ್ದರು. ಇದರ ಜೊತೆಗೆ ಆದಿಲ್ ಷಾಹಿ ದೊರೆಗಳು ವಿಜಯನಗರ ಅರಸರ ಜೊತೆಯಲ್ಲಿಯೂ ಕದನ ನಡೆಸಬೇಕಾಗಿತ್ತು.ಆದಿಲ್ ಷಾಹಿ ಅರಸರು 1656ರಲ್ಲಿ ಗೋಳಗುಮ್ಮಟವನ್ನು ಕಟ್ಟಿಸಿದರು. ಈ ಗುಮ್ಮಟ ಭಾರತದ ಅತೀ ದೊಡ್ಡ ಗುಮ್ಮಟವಾಗಿದೆ ಮತ್ತು ಜಗತ್ತಿನಲ್ಲಿಯೇ ಎರಡನೆಯ ಅತಿ ದೊಡ್ಡ ಗೊಮ್ಮಟ ಎಂಬ ಹೆಸರು ಪಡೆದಿದೆ. ಇಬ್ರಾಹಿಂ ರೋಜಾ ಮತ್ತೊಂದು ಅದ್ಭುತ ಕಟ್ಟಡವಾಗಿದೆ. ಇದನ್ನು ಅನೇಕರು ಆಗ್ರಾದ ತಾಜ್ಮಹಲ್ ಜೊತೆಯಲ್ಲಿ ಹೋಲಿಸುತ್ತಾರೆ. ಇಬ್ರಾಹಿಂ ಆದಿಲ್ ಷಾಹಿ ತನ್ನ ಆಳ್ವಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಸೌಹಾರ್ದತೆಗಾಗಿ ಶ್ರಮಿಸಿದನು. ಇವನು ಪ್ರಸಿದ್ಧ ಕವಿಯಾಗಿದ್ದ. ಇವನು ತನ್ನ ಕೃತಿ ಕಿತಾಬ್ ನವರಸ್'ನಲ್ಲಿ ಸರಸ್ವತಿ, ಗಣಪತಿ ಸ್ತೋತ್ರ ಮಾಡಿದ್ದಾನೆ. ವಚನ ಚಳವಳಿಯ ಹರಿಕಾರ ಬಸವಣ್ಣನವರಿಗೆ ಸೇರಿದ ಅನೇಕ ಪಟ್ಟಣಗಳು ಈ ಜಿಲ್ಲೆಯಲ್ಲಿವೆ.ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣವಾಗಿತ್ತು. ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮ.ಇಲ್ಲಿ ಮಲಪ್ರಭ ಮತ್ತು ಕೃಷ್ಣ ನದಿ ಕೂಡುತ್ತವೆ. ಅದಕ್ಕಾಗಿ ಇದು ಕೂಡಲಸಂಗಮ.ವಿಜಯಪುರ ಜಿಲ್ಲೆಯ ಪ್ರಮುಖ ಉದ್ಯೋಗ ಕೃಷಿ. ಇಲ್ಲಿ ಬೆಳೆಯುವ ಆಹಾರ ಬೆಳೆಗಳು ಜೋಳ, ಮುಸುಕಿನ ಜೋಳ, ಹೆಸರು, ಸಜ್ಜೆ ಮುಂತಾದವು. ಇಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳಗಳೆಂದರೆ ಹತ್ತಿ, ಕಬ್ಬು ಇತ್ಯಾದಿ. ಇಲ್ಲಿ ಬೆಳೆಯುವ ಎಣ್ಣೆಕಾಳುಗಳು ಶೇಂಗಾ, ಸೂರ್ಯಕಾಂತಿ ಇತ್ಯಾದಿ. ಈ ಜಿಲ್ಲೆಯ ವಾತಾವರಣವು ಹಣ್ಣಿನ ಬೆಳೆಗಳಿಗೆ ಸೂಕ್ತವಾಗಿದೆ. ಇದು ರಾಜ್ಯದ ಪ್ರಮುಖ ದ್ರಾಕ್ಷಿ ಬೆಳೆಯುವ ಪ್ರದೇಶವಾಗಿದೆ. ದಾಳಿಂಬೆ, ಸಪೋಟ, ಪಪ್ಪಾಯಿ, ಕಲ್ಲಂಗಡಿ ಹಣ್ಣು ಮುಂತಾದವು ಇಲ್ಲಿ ಬೆಳೆಯುವ ಹಣ್ಣಿನ ಬೆಳೆಗಳು.ವಿಜಯಪುರವು ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಕರ್ನಾಟಕ ರಾಜ್ಯ ಮಹಿಳಾ
ವಿಶ್ವವಿದ್ಯಾಲಯವಿದೆ. ಇಲ್ಲಿ ಕೃಷಿ ಕಾಲೇಜಿದೆ. ಅನೇಕ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿವೆ.ಹೀಗೆ ವಿಜಯಪುರ ಬಗ್ಗೆ ಚಿತ್ರ ಸಹಿತ ಸಹ ವಿವರ ಇತಿಹಾಸ ಕೆಳಗೆ PDF ನಲ್ಲಿದೆ ಡೌನಲೋಡ ಮಾಡಿಕೊಂಡು ಜಿಲ್ಲೆಯ ಇತಿಹಾಸ ತಿಳಿಯಿರಿ.
🔰🔰
HISTORY OF VIJAYAPUR DISTRICT IN PDF
ವಿಜಯಪುರ ಜಿಲ್ಲೆಯ ಸಂಕ್ಷಿಪ್ತ ಇತಿಹಾಸ ಪರಿಚಯ ಪಿಡಿಎಫ್
PDF FILE DETAILS
File Category: [PDF] History of Vijayapur District PDF in Kannada Download Now
Download link: Given Below
File Language: Kannada
Which Department: Education
Which State: Karnataka
Published Date: 15-01-2022
File Format Type: PDF
File Size: 23.6 MB
Total Pages: 87 Pages
Download Link: Click Below Blue Color Link To Download [PDF] History of Vijayapur District PDF in Kannada Download Now
🔰🔰Availability of Website Link: Yes
Scanned Copy: Yes
Editable text: No
Copy text: No
Print enables: yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
0 Comments