Ad Code

Ticker

6/recent/ticker-posts

Click Below Image to Join Our Telegram For Latest Updates

History General Knowledge. ವಿಜಯನಗರ ಸಾಮ್ರಾಜ್ಯದ ಆಯ್ದ ಪ್ರಮುಖ ಅಂಶಗಳು.

 ವಿಜಯ ನಗರ ಸಾಮ್ರಾಜ್ಯ


🔹 ಕುಮಾರರಾಮನ ಕಥೆಯನ್ನು ಬರೆದವರು?

= *ನಂಜುಂಡ ಕವಿ*


🔹ಶ್ರೀಕೃಷ್ಣದೇವರಾಯನು ತನ್ನ ಉದಯಗಿರಿ ವಿಜಯದ ನೆನಪಿಗಾಗಿ ನಿರ್ಮಿಸಿದ ದೇವಾಲಯ

= *ಕೃಷ್ಣಸ್ವಾಮಿ ದೇವಾಲಯ*


🔹 ತುಳುವ ವಂಶದ ಕೊನೆಯ ದೊರೆ

= *ಸದಾಶಿವರಾಯ*


 🔸ರಾಮರಾಯ ವಿಜಯನಗರದ ದೊರೆಯಾಗಿ ನೇರ ಆಳ್ವಿಕೆ ಪ್ರಾರಂಭವಾಗಿದ್ದು

= *1551- 1565*


🔹 ವಿಜಯನಗರದ ಪತನಕ್ಕೆ ಕಾರಣವಾದ ಯುದ್ಧ

= *ತಾಳಿಕೋಟಿ ಯುದ್ಧ*( ರಕ್ಕಸತಂಗಡಿ ಯುದ್ಧ)(1565 ಜನವರಿ 23 ಮಂಗಳವಾರ ದಂದು  ನಡೆಯಿತು)✍️imp


🔸 ರಾಮರಾಯನ ಯಾವ ನೀತಿ ತಾಳಿಕೋಟೆ ಯುದ್ಧಕ್ಕೆ ಪ್ರಮುಖ ಕಾರಣವಾಯಿತು

= *ವಿದೇಶಾಂಗ ನೀತಿ*


 🤺 *ತಾಳಿಕೋಟೆ ಯುದ್ಧದ* ಬಗ್ಗೆ ಸಂಕ್ಷಿಪ್ತ ಮಾಹಿತಿ👇


🌸 ವಿಜಯನಗರ ಸಾಮ್ರಾಜ್ಯದಿಂದ ಭಾಗವಹಿಸಿದವರು, 


1) *ಅಳಿಯ ರಾಮರಾಯ,* 

2) *ತಿರುಮಲರಾಯ*, 

3) *ವೆಂಕಟಾದ್ರಿ*


🌼 ವಿಜಯನಗರ ಸಾಮ್ರಾಜ್ಯ ವಿರುದ್ಧ ನಾಲ್ಕು "ಷಾಹಿ  ಮನೆತನಗಳು"


1) *ಬಿಜಾಪುರದ ಒಂದನೇ ಅಲಿ ಆದಿಲ್ ಷಾ*


2) *ಅಹಮದ್ ನಗರದ ಹುಸೇನ್ ನಿಜಂಷಾಹಿ*


3) *ಗೋಲ್ಕೊಂಡದ ಇಬ್ರಾಹಿಂ ಕುತುಬ ಷಾಹಿ*


4) *ಬೀದರ್ ನ ಆಲಿ ಬರಿದ ಷಾಹಿ*.


✍️ ತಾಳಿಕೋಟಿ ಕದನದಲ್ಲಿ ಭಾಗವಹಿಸಿದ ರಾಜಮನೆತನ👇

*ಬೀದರ್  ನ ಬರೀದ್ ಷಾಹಿ( ತುಘಲಕ ಖಾನ್), 

ಗೋಲ್ಕೊಂಡ ಕುತುಬ್ ಷಾಹಿ, 

ಬಿಜಾಪುರ ಆದಿಲ್ ಷಾಹಿ ಸೈನ್ಯ,  

ಅಹಮದ್ ನಗರದ ನಿಜಾಮ್ ಷಾಹಿ ಸೈನ್ಯ*


🔹 ಅರವೀಡು ಮನೆತನ= *1542-1646*

 ಸ್ಥಾಪಕ = *ತಿರುಮಲರಾಯ*

ರಾಜಧಾನಿಗಳು = *ಪೆನುಗೊಂಡ, ಚಂದ್ರಗಿರಿ, ವೆಲ್ಲೂರು,* 


🔸 ವಿಜಯನಗರದ ಕೊನೆಯ ಅರಸ

    = *ಮೂರನೇ ಶ್ರೀ ರಂಗರಾಯ*


 🔹ಮೂರನೇ ಶ್ರೀರಂಗರಾಯನಿಗೆ ಆಶ್ರಯ ನೀಡಿದ ಕೆಳದಿ                ಅರಸ

= *ಶಿವಪ್ಪ ನಾಯಕ*


🔸 ವಿಜಯನಗರ ದೊರೆಗಳ ಕಾಲದಲ್ಲಿ ವಸೂಲಿ ಮಾಡುತ್ತಿದ್ದ ಕಂದಾಯ ಪ್ರಮಾಣ

= *1/6 ಭಾಗ*


 🔹ವಿಜಯನಗರ ಅರಸರು ಆಚರಿಸುತ್ತಿದ್ದ ಪ್ರಮುಖ ಹಬ್ಬಗಳು

= *ಹೋಳಿ, ದೀಪಾವಳಿ, ಮಹಾನವಮಿ,*


 🔸ಹಂಪಿಯ ಮಹಾನವಮಿ ದಿಬ್ಬವನ್ನು ನಿರ್ಮಿಸಿದ ರಾಜ್ಯ

= *ಶ್ರೀಕೃಷ್ಣದೇವರಾಯ*


🔹ವಿಜಯನಗರ ದೊರೆಗಳ ಕಾಲದಲ್ಲಿ ವಜ್ರ ಮುಂತಾದ ಅಮೂಲ್ಯ ರತ್ನಗಳು ಅಂತರಾಷ್ಟ್ರೀಯ ಮರಾಟ ಕೇಂದ್ರವಾಗಿದ್ದ ಸ್ಥಳ

= *ರಾಜಧಾನಿ ವಿಜಯನಗರ*


🔸 ವಿಜಯನಗರ ದೊರೆಗಳ ಕಾಲದಲ್ಲಿದ್ದ ಪ್ರಮುಖ ಬಂಗಾರದ ನಾಣ್ಯ

= *ವರಹ*


 🔹ವಿಜಯನಗರದ ಪ್ರಮುಖ ರೇವುಪಟ್ಟಣಗಳು

= *ಭಟ್ಕಳ ಹೊನ್ನಾವರ್, ಮಂಗಳೂರು*, 


 🔸ವೇದಾರ್ಥ ಪ್ರಕಾಶ, ಆಯುರ್ವೇದ ಸುಧಾನಿಧಿ, ಎಂಬ ಕೃತಿ ರಚಿಸಿದ ವಿದ್ಯಾರಣ್ಯರ ಸಹೋದರ

= *ಸಾಯಣಾಚಾರ್ಯ*( ಕೆಲವೊಂದು ಲೇಖಕರು ವಿದ್ಯಾರಣ್ಯ ಗುರುಗಳೇ ರಚಿಸಿದ್ದಾರೆ ಎಂದು ಕೊಡಲಾಗಿದೆ, )


 🔹ಶೈವರ ಅಜಂತಾ ಎಂದು ಹೆಸರಾಗಿದ್ದ ಸ್ಥಳ

    = *ಲೇಪಾಕ್ಷಿ*


 🔸ದ್ರಾವಿಡ ಶೈಲಿಯ ಶ್ರೇಷ್ಠ ವಿಕಾಸಿತ ಸ್ವರೂಪ ಎಂದು ವರ್ಣಿಸಲ್ಪಡುವ ವಾಸ್ತುಶಿಲ್ಪ

= *ವಿಜಯನಗರದ ವಾಸ್ತುಶಿಲ್ಪ*( ಪರ್ಸಿ ಬ್ರೌನ್  ವರ್ಣಿಸಿದ್ದಾರೆ)


 🔹ವಿದ್ಯಾರಣ್ಯರಿಂದ ರಚಿತವಾದ ಸಂಗೀತಕ್ಕೆ ಸಂಬಂಧಿಸಿದ ಕೃತಿ

= *ಸಂಗೀತ ಸಾರ*


🔸 ಕರ್ನಾಟಕ ಸಂಗೀತ ಪಿತಾಮಹ

= *ಪುರಂದರದಾಸರು*


🔹 ವಿಜಯನಗರ ಮತ್ತು ಷಾಹಿ  ರಾಜ್ಯ ನಡುವಿನ ದ್ವೇಷಕ್ಕೆ ಕಾರಣ

= *ಧರ್ಮ, ರಾಯಚೂರು ದೋ ಅಬ್ ಪಡೆಯುವ ಪ್ರಯತ್ನ*


🔸1567ರಲ್ಲಿ ಹಂಪಿಗೆ ಭೇಟಿ ನೀಡಿದ ಇಟಲಿಯ ಪ್ರವಾಸಿ

= *ಫ್ರೆಡರಿಕ್ ಸಿಜರ್*✍️imp


 *ವಿಜಯನಗರಕ್ಕೆ ಬೇಟಿ ನೀಡಿದ ವಿದೇಶಿ ಪ್ರವಾಸಿಗರು*👇👇👇👇


1) "ನಿಕೋಲೋ ಕೊಂಟಿ"

*ಒಂದನೇ ದೇವರಾಯನ ಆಸ್ಥಾನಕ್ಕೆ 1421 ರಲ್ಲಿ ಭೇಟಿ ನೀಡಿದನು.*✍️


2) "ಅಬ್ದುಲ್ ರಜಾಕ್"

ಇವನು *ಪರ್ಷಿಯಾದ ರಾಯಭಾರಿಯಾಗಿ* *"ಎರಡನೇ ದೇವರಾಯನ"* ಆಸ್ಥಾನಕ್ಕೆ ಬಂದನು, "ಇವನು ಈ ಭೂಮಿಯ ಮೇಲೆ ವಿಜಯನಗರ ದಂತಹ ನಗರದ ಬಗ್ಗೆ *ಕಣ್ಣುಗಳು ನೋಡಿಲ್ಲ ಹಾಗೂ ಕಿವಿಗಳು ಕೇಳಿಲ್ಲ, ನಗರವು ಏಳುಸುತ್ತಿನಕೋಟೆ ಯಿಂದ ಸುತ್ತುವರೆದಿದೆ ಎಂದು ವರ್ಣಿಸಿದ್ದಾನೆ,* 


3) ನಿಕಿಟಿನ್

*ಇವನು ರಷ್ಯಾದ ಪ್ರವಾಸಿ ಯಾಗಿದ್ದು ಬಹುಮನಿ ರಾಜಕ್ಕೆ ಬೇಟಿ ನೀಡಿದ*, 


4) ದೊರೆಟ್ ಬಾರ್ಬೋಸಾ

 *ಇವನು ಪೋರ್ಚುಗೀಸರ ವಾಸಿಯಾಗಿದ್ದು, 1514 ರಲ್ಲಿ ವಿಜಯನಗರಕ್ಕೆ ಬಂದಿದ್ದು, ಹಂಪಿಯು ಮಾರುಕಟ್ಟೆಗಳು, ಮುತ್ತು ವಜ್ರ ರೇಷ್ಮೆ ಮುಂತಾದ ವಸ್ತುಗಳ ಮಾರಾಟದ ಕೇಂದ್ರಗಳಾಗಿವೆ ಎಂದನು*, ✍️


5) ಡೋಮಿಂಗೋ ಪಯಾಸ್

 *ಪೋರ್ಚುಗೀಸ್ ಪ್ರವಾಸಿ1520 ರಲ್ಲಿ ಕೃಷ್ಣದೇವರಾಯನ ಹೊಸತನಕ್ಕೆ ಬಂಧನು*


6) ಸೀಜರ್ ಪೆಡ್ರಿಕ್   = *ಇಟಲಿಯ ಪ್ರವಾಸಿಗ*


7) *ನ್ಯೂನೀಜ್* = ಪೋರ್ಚುಗಲ್ ದೇಶ, 

ಇವನು *ಅಚ್ಚುತರಾಯ ಆಸ್ಥಾನಕ್ಕೆ 1535 ರಂದು ಭೇಟಿ ನೀಡಿದನು*, 


🌹 *ವಿಜಯನಗರ ಕಾಲದ ಸಾಹಿತ್ಯ*👇👇👇


 *ಸಂಸ್ಕೃತ* ಕೃತಿಗಳು 👇👇👇


1) ಗಂಗಾದೇವಿ   = *ವೀರ ಕಂಪರಾಯ ಚರಿತಂ, ಅಥವಾ ಮಧುರಾವಿಜಯಂ*


2) ವಿದ್ಯಾರಣ್ಯ     = *ರಾಜ ಕಾಲನಿರ್ಣಯ*


3) ಶ್ರೀಕೃಷ್ಣದೇವರಾಯ   = *ಜಾಂಬವತಿ ಕಲ್ಯಾಣ, ಉಷ ಪರಿಣಯಂ,*


*ಕನ್ನಡ* ಕೃತಿಗಳು 👇👇👇


1) ಕುಮಾರವ್ಯಾಸ    = *ಕರ್ನಾಟಕ ಕಥಾಮಂಜರಿ ಅಥವಾ ಗದುಗಿನ ಭಾರತ*


2) ನಂಜುಂಡ ಕವಿ   = *ಕುಮಾರರಾಮನ ಕಥೆ*


3) ಕನಕದಾಸ     = ಮೋಹನತರಂಗಿಣಿ, *ನಳ ಚರಿತೆ, ಹರಿಭಕ್ತಿಸಾರ, ರಾಮಧ್ಯಾನ ಚರಿತ,*


4) ಪುರಂದರದಾಸರು    = *ಕೀರ್ತನೆಗಳು* 


5) ರತ್ನಾಕರವರ್ಣಿ   = *ಭರತೇಶವೈಭವ*


6) ಭೀಮಕವಿ    = *ಬಸವಪುರಾಣ*


7) ನರಹರಿ   = *ತೊರೆವ ರಾಮಾಯಣ*


8) ವಿರೂಪಾಕ್ಷ ಪಂಡಿತ   = *ಚೆನ್ನಬಸವ ಪುರಾಣ*


 *ತೆಲುಗು*ಕೃತಿಗಳು 👇👇


1) ಕೃಷ್ಣದೇವರಾಯ   = *ಅಮುಕ್ತಮೌಲ್ಯ*


2) ಅಲ್ಲಸಾನಿ ಪೆದ್ದನ್ನ   = *ಮನುಚರಿತಮು*( ಇವನಿಗೆ ಆಂಧ್ರ ಕವಿತಾ ಪಿತಾಮಹ ಎಂದು ಕರೆಯುತ್ತಾರೆ)


3) ಶ್ರೀನಾಥ    = *ಕಾಶಿ ಕಂದ*


⛔⛔⛔⛔⛔⛔⛔⛔⛔⛔⛔⛔⛔⛔⛔⛔⛔⛔⛔

Post a Comment

0 Comments

Important PDF Notes

Ad Code