ಕರ್ನಾಟಕ ಇತಿಹಾಸ ವಸ್ತುನಿಷ್ಠ ಪ್ರಶ್ನೋತ್ತರಗಳು. ಭಾಗ 01
1.ಕನ್ನಡದ ಅತಿ ಪ್ರಾಚೀನ ಕೃತಿ ಯಾವುದು?
ಎ. ಮಹಾಭಾರತ
ಬಿ. ಕವಿರಾಜಮಾರ್ಗ ✔✔
ಸಿ. ಆದಿಪುರಾಣ
ಡಿ. ಗದಾಯುದ್ಧ.
2. ಮೂರನೆಯ ಸೋಮೇಶ್ವರನ ಕೃತಿ ಯಾವುದು?
ಎ. ಅಭಿಲಾಶಿತರ್ಥ ಚಿಂತಾಮಣಿ ✔✔
ಬಿ.ಯಜ್ಞವಲ್ಕ್ಯ ಸ್ಮೃತಿ.
ಸಿ. ವಿಕ್ರಮಾಂಕ ದೇವ ಚರಿತ.
ಡಿ. ಅಮುಕ್ತಮೌಲ್ಯ.
3. ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಸಂದರ್ಶಿಸಿದ ಚೀನಿ ಯಾತ್ರಿಕ ಯಾರು?
ಎ. ಪಾಹಿಯಾನ್.
ಬಿ. ಇಬನ್ ಬಟೋಟ.
ಸಿ. ಹ್ಯೂ ಯೆನ್ ತ್ಸಾಂಗ್✔✔
ಡಿ. ಅಬ್ದುಲ್ ರಜಾಕ್.
4. ಕದಂಬ ವಂಶದ ಮೂಲ ಸಂಸ್ಥಾಪಕ ಯಾರು?
ಎ. ಕಾಕುತ್ಸವರ್ಮ
ಬಿ.ಶಾಂತಿವರ್ಮ
ಸಿ.ಮಯೂರವರ್ಮ
ಡಿ. ರಘು ವರ್ಮ✔✔
5. ಕನ್ನಡದ ಮೊದಲ ಶಾಸನ ಯಾವುದು?
ಎ. ಹಲ್ಮಿಡಿ ✔✔
ಬಿ.ಬಾದಾಮಿ
ಸಿ. ನಾಸಿಕ್
ಡಿ. ಬೇಲೂರು
6.ಅಶೋಕನ ಯಾವ ಶಾಸನದಲ್ಲಿ ಅವನ ಹೆಸರು ಕಂಡುಬರುತ್ತದೆ?
ಎ. ಬ್ರಹ್ಮಗಿರಿ
ಬಿ. ಸಿದ್ದಾಪುರ
ಸಿ. ಮಸ್ಕಿ ✔✔
ಡಿ. ಜಟಿಂಗ ರಾಮೇಶ್ವರ
7. ಮೌರ್ಯರ ಯಾವ ದೊರೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದನು?
ಎ. ಚಂದ್ರಗುಪ್ತ ಮೌರ್ಯ ✔✔
ಬಿ. ಅಶೋಕ
ಸಿ. ಬಿಂದುಸಾರ
ಡಿ. ದಶರಥ.
8. ಶಾತವಾಹನರ ರಾಜಧಾನಿ ಯಾವುದು?
ಎ. ಬನವಾಸಿ
ಬಿ. ಬಾದಾಮಿ
ಸಿ. ಕಲ್ಯಾಣ
ಡಿ. ಪ್ರತಿಷ್ಠಾನ. ✔✔
9.ಬೃಹತ್ ಕಥಾ ಕೃತಿಯನ್ನು ರಚಿಸಿದವರು ಯಾರು?
ಎ.ಗುಣಾಡ್ಯ. ✔✔
ಬಿ. ಕುಂದ ಕುಂದಾಚಾರ್ಯ
ಸಿ. ದುರ್ವಿನೀತ
ಡಿ. ಭಾರವಿ.
10.ಗಂಗ ರಾಜವಂಶದ ಸುಪ್ರಸಿದ್ಧ ರಾಜ ಯಾರು?
ಎ.ದಡಿಗ.
ಬಿ. ದುರ್ವಿನೀತ ✔✔
ಸಿ. ಶ್ರೀ ಪುರುಷ.
ಡಿ. ರಾಚ ಮಲ್ಲ.
11. ನಾಲ್ಕನೇ ರಾಚಮಲ್ಲನ ಪ್ರಸಿದ್ಧ ಮಂತ್ರಿ ಯಾರು?
ಎ.ರನ್ನ.
ಬಿ. ಪಂಪ.
ಸಿ. ಚಾವುಂಡರಾಯ ✔✔
ಡಿ. ರವಿಕೀರ್ತಿ.
12. ಶ್ರವಣಬೆಳಗೊಳದ ಗೊಮ್ಮಟನ ವಿಗ್ರಹವನ್ನು ಕೆತ್ತಿದವರು ಯಾರು?
ಎ. ಚಾವುಂಡರಾಯ ✔✔
ಬಿ.ನಾಲ್ಕನೇ ರಾಚ ಮಲ್ಲ
ಸಿ. ಮಯೂರವರ್ಮ
ಡಿ. ಪುಲಕೇಶಿ.
13. ದುರ್ವಿನೀತ ಯಾವ ಗ್ರಂಥವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದರು?
ಎ.ಬೃಹತ್ ಕಥಾ ✔✔
ಬಿ. ಕಿರಾತಾರ್ಜುನ ವಿಜಯ.
ಸಿ. ಆದಿಪುರಾಣ
ಡಿ. ಕವಿರಾಜಮಾರ್ಗ.
14. ಗಂಗ ವಂಶದ ಮೂಲ ಸ್ಥಾಪಕ ಯಾರು?
ಎ.ದಡಿಗ ✔✔
ಬಿ. ಶ್ರೀ ಪುರುಷ-
ಸಿ. ದುರ್ವಿನೀತ
ಡಿ. ಅವನೀತ.
15 ಶಾತವಾಹನರ ಪ್ರಸಿದ್ಧ ದೊರೆ ಯಾರು?
ಎ. ಶಾತಕರ್ಣಿ
ಬಿ. ಹಾಲ
ಸಿ. ಗೌತಮಿಪುತ್ರ ಶಾತಕರ್ಣಿ ✔✔
ಡಿ.ಯಜ್ಞವಲ್ಕ್ಯ ಶಾತಕರ್ಣಿ.
16. ಗತಸಪ್ತಸತಿಯ ಕರ್ತೃ ಯಾರು?
ಎ.ಹಾಲ. ✔✔
ಬಿ. ಗುಣಾಡ್ಯ.
ಸಿ. ವ್ಯಾಸ
ಡಿ. ಕುಂದ ಕುಂದಾಚಾರ್ಯ.
17 ಗೌತಮಿಪುತ್ರ ಶಾತಕರ್ಣಿಯು ಸೋಲಿಸಿದ ಕ್ಸಹರಾತರ ದೊರೆ ಯಾರು?
ಎ. ಗೋವಿಂದ.
ಬಿ. ನಹಪಾಣ. ✔✔
ಸಿ. ಕೃಷ್ಣ.
ಡಿ. ಮೂರನೆಯ ಇಂದ್ರ.
18. ಬಾದಾಮಿ ಚಾಲುಕ್ಯರ ಮೂಲ ಪುರುಷ ಯಾರು?
ಎ. ಪುಲಕೇಶಿ
ಬಿ.ಒಂದನೇ ಕೀರ್ತಿವರ್ಮ.
ಸಿ. ಜಯಸಿಂಹ ✔✔
ಡಿ. ಮಂಗಳೇಶ.
19 ಐಹೊಳ ಶಾಸನವನ್ನು ಯಾರು ರಚಿಸಿದರು?
ಎ. ಎರಡನೇ ಪುಲಿಕೇಶಿ.
ಬಿ. ರವಿ ಕೀರ್ತಿ ✔✔
ಸಿ. ಕೀರ್ತಿವರ್ಮ.
ಬಿ. ವಿಕ್ರಮಾದಿತ್ಯ.
20. ಪುಲಿಕೇಶಿಯು ಉತ್ತರ ಭಾರತದ ಯಾವ ದೊರೆಯನ್ನು ಸೋಲಿಸಿದನು?
ಎ.ಚಂದ್ರಗುಪ್ತ ಮೌರ್ಯ
ಬಿ. ಸಮುದ್ರಗುಪ್ತ.
ಸಿ. ಹರ್ಷವರ್ಧನ. ✔✔
ಡಿ. ಕಾನಿಷ್ಕ
21. ಬಾದಾಮಿ ಚಾಲುಕ್ಯರ ನವೀನ ವಾಸ್ತುಶಿಲ್ಪವನ್ನು ಏನೆಂದು ಕರೆಯುತ್ತಾರೆ?
ಎ. ದ್ರಾವಿಡ ಶೈಲಿ
ಬಿ. ನಾಗರಶೈಲಿ
ಸಿ. ವೇಸರ ಶೈಲಿ. ✔✔
ಡಿ. ಹೊಯ್ಸಳ ಶೈಲಿ.
22. ಕೆಳಗಿನ ಯಾರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ?
ಎ. ತ್ಯಾಗರಾಜ
ಬಿ. ಕನಕದಾಸ
ಸಿ. ಪುರಂದರದಾಸ ✔✔
ಡಿ. ವಿಜಯದಾಸರು.
23. ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಪಡೆದವರು ಯಾರು?
ಎ. ಎರಡನೇ ಪುಲಕೇಶಿ ✔✔
ಬಿ. ಮಂಗಳೇಶ
ಸಿ. ಮಯೂರವರ್ಮ
ಡಿ. ಹಾಲ
24 ಕೆಳಗಿನ ಯಾವ ಸ್ಥಳವನ್ನು ಭಾರತೀಯ ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು ಎಂದು ಕರೆದಿದ್ದಾರೆ?
ಎ. ಐಹೊಳೆ ✔✔
ಬಿ. ಬಾದಾಮಿ
ಸಿ. ಪಟ್ಟದಕಲ್ಲು
ಡಿ. ಗದಗ್.
25. ಬಾದಾಮಿ ಚಾಲುಕ್ಯರ ಯಾವ ದೇವಾಲಯ ಬೌದ್ಧ ಚೈತ್ಯಾಲಯದ ಮಾದರಿಯಲ್ಲಿದೆ?
ಎ. ಲಾಡ್ಕಾನ್
ಬಿ. ದುರ್ಗಾ ✔✔
ಸಿ. ಪಾಪನಾಥ
ಡಿ. ವಿಶ್ವನಾಥ.
26. ರಾಷ್ಟ್ರಕೂಟರ ಕೊನೆಯ ದೊರೆ ಯಾರು?
ಎ. ಮೂರನೆಯ ಕೃಷ್ಣ
ಬಿ. ಎರಡನೆಯ ಕರ್ಕ ✔✔
ಸಿ. ಮೂರನೇ ಗೋವಿಂದ
ಡಿ. ದಂತಿದುರ್ಗ.
27. ರಾಷ್ಟ್ರಕೂಟರ ರಾಜಧಾನಿ ಯಾವುದು?
ಎ.ಬಾದಾಮಿ
ಬಿ. ಕಲ್ಯಾಣ
ಸಿ. ಮಾನ್ಯಖೇಟ ✔✔
ಡಿ. ದ್ವಾರಸಮುದ್ರ.
28. ಕವಿರಾಜ ಮಾರ್ಗವನ್ನು ರಚಿಸಿದವರು ಯಾರು?
ಎ. ಶ್ರೀ ಪುರುಷ
ಬಿ. ಭಾರವಿ
ಸಿ. ಅಮೋಘವರ್ಷ ನೃಪತುಂಗ ✔✔
ಡಿ. ದಂತಿದುರ್ಗ.
29. ಅಮೋಘವರ್ಷನ ಆಳ್ವಿಕೆಯಲ್ಲಿ ಬಂದಂತಹ ಅರಬ್ ಯಾತ್ರಿಕ ಯಾರು?
ಎ. ಸುಲೈಮಾನ್ ✔✔
ಬಿ. ಅಬ್ದುಲ್ ರಜಾಕ್
ಸಿ. ಬಾರ್ಬೊಸಾ
ಡಿ. ಅಲ್ ಮಸೂದಿ.
30. ಬಾದಾಮಿಯ ಮತ್ತೊಂದು ಹೆಸರೇನು?
ಎ. ಪಟ್ಟದಕಲ್ಲು
ಬಿ. ವಾತಾಪಿ ✔✔
ಸಿ. ಕಂಚಿ
ಡಿ. ಕಾಳಹಸ್ತಿ.
31. ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ರಾಜ ಯಾರು?
ಎ. ಮಹೇಂದ್ರವರ್ಮ
ಬಿ. ನರಸಿಂಹವರ್ಮ ✔✔
ಸಿ. ಮಯೂರವರ್ಮ
ಡಿ. ಕಾಕುತ್ಸವರ್ಮ.
32 ಇಮ್ಮಡಿ ಪುಲಕೇಶಿಯು ಯಾವ ಪರ್ಷಿಯನ್ ರಾಜನೊಂದಿಗೆ ರಾಜಕೀಯ ಸಂಪರ್ಕವನ್ನು ಹೊಂದಿದ್ದನು?
ಎ. ಎರಡನೆಯ ಖುಸ್ರೋ✔✔
ಬಿ.ಅಲ್ಲಾವುದ್ದೀನ್ ಖಿಲ್ಜಿ
ಸಿ. ತುಘಲಕ್
ಡಿ. ಷಮ್ಷುದ್ದೀನ್.
33. ಕೌಮುದಿ ಮಹೋತ್ಸವ ಕೃತಿಯನ್ನು ರಚಿಸಿದವರು ಯಾರು?
ಎ. ವಿಜಯ ಭಟ್ಟಾರಿಕೆ ✔✔
ಬಿ. ತಿರುಮಲಾಂಬ
ಸಿ. ಸಂಚಿಹೊನ್ನಮ್ಮ.
ಡಿ. ಶಾಂತಲಾ.
34 ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?
ಎ.ಒಂದನೇ ಕೃಷ್ಣ ✔✔
ಬಿ. ಮೂರನೇ ಗೋವಿಂದ.
ಸಿ. ಅಮೋಘವರ್ಷ.
ಡಿ. ಮೂರನೇ ಕೃಷ್ಣ.
35 ಅಮೋಘವರ್ಷನ ಕೃತಿ ಯಾವುದು?
ಎ. ಅಮುಕ್ತಮೌಲ್ಯ
ಬಿ. ಆದಿಪುರಾಣ
ಸಿ. ಪ್ರಶ್ನೋತ್ತರ ರತ್ನ ಮಾಲಿಕ ✔✔
ಡಿ. ಮನಸೋಲ್ಲಾಸ.
36. ರನ್ನನ ಪ್ರಸಿದ್ಧ ಕೃತಿ ಯಾವುದು?
ಎ. ಆದಿಪುರಾಣ.
ಬಿ. ಗದಾಯುದ್ಧ ✔✔
ಸಿ. ಯಶೋಧರಚರಿತೆ
ಡಿ. ಭುವನೈಕ್ಯ ರಾಮಾಭ್ಯುದಯ.
37 ರನ್ನನನ್ನು ಪೋಷಿಸಿದ ದೊರೆ ಯಾರು?
ಎ. ಒಂದನೇ ಕೃಷ್ಣ
ಬಿ. ಸತ್ಯಾಶ್ರಯ ✔✔
ಸಿ. ಅಮೋಘವರ್ಷ
ಡಿ. ಮೂರನೆಯ ಕೃಷ್ಣ.
38. ಮಹಾವೀರಚಾರ್ಯರು ರಚಿಸಿದ ಗ್ರಂಥ ಯಾವುದು?
ಎ. ನಳಚಂಪ
ಬಿ .ಅಮೋಘ ವೃತ್ತಿ
ಸಿ. ಗಣಿತ ಸಾರ ಸಂಗ್ರಹ ✔✔
ಡಿ. ಪ್ರಶ್ನೋತ್ತರ ಮಾಲ.
39. ಪಂಪ ಈ ಕೆಳಗಿನ ಯಾವ ದೊರೆಯ ಆಸ್ಥಾನದಲ್ಲಿದ್ದನು?
ಎ. ಎರಡನೇ ಅರಿಕೇಸರಿ ✔✔
ಬಿ. ಮೂರನೆಯ ಕೃಷ್ಣ
ಸಿ. ಸತ್ಯಾಶ್ರಯ
ಡಿ. ಒಂದನೇ ಕೃಷ್ಣ.
40. ಪ್ರಸಿದ್ಧ ಶಿವನ ಮೂರ್ತಿ ವಿಗ್ರಹವು ಎಲ್ಲಿದೆ?
ಎ. ಎಲ್ಲೋರ
ಬಿ. ಎಲಿಫೆಂಟಾ ✔✔
ಸಿ. ಮಲಕೆಡ್.
ಡಿ. ಜೋಗೇಶ್ವರಿ.
41 ಕಲ್ಯಾಣಿ ಚಾಲುಕ್ಯರ ಮೂಲ ಪುರುಷ ಯಾರು?
ಎ. ಜಯಸಿಂಹ
ಬಿ. ಎರಡನೇ ತೈಲಪ ✔✔
ಸಿ.4ನೇ ಸೋಮೇಶ್ವರ
ಡಿ. ಸತ್ಯಾಶ್ರಯ.
42. ವಿಕ್ರಮಶಕೆ ಎಂಬ ಹೊಸ ಯುಗವನ್ನು ಯಾವಾಗ ಪ್ರಾರಂಭಿಸಿದರು?
ಎ. ಕ್ರಿ. ಶ. 1076. ✔✔
ಬಿ. ಕ್ರಿ.ಶ. 1176.
ಸಿ. ಕ್ರಿ. ಶ. 976.
ಡಿ. ಕ್ರಿ. ಶ .1276.
43 ವಿಕ್ರಮ ಶಕೆ ಯನ್ನು ಆರಂಭಿಸಿದವರು ಯಾರು?
ಎ. ಸತ್ಯಾಶ್ರಯ
ಬಿ. ಗೌತಮಿಪುತ್ರ ಶಾತಕರ್ಣಿ
ಸಿ. ಆರನೇ ವಿಕ್ರಮಾದಿತ್ಯ ✔✔
ಡಿ. ದಂತಿದುರ್ಗ.
44 ಬಿಲ್ಹಣನು ರಚಿಸಿದ ಕೃತಿ ಯಾವುದು?
ಎ. ಮನಸೋಲ್ಲಾಸ
ಬಿ. ಅಮುಕ್ತಮೌಲ್ಯ
ಸಿ. ಕವಿರಾಜಮಾರ್ಗ.
ಡಿ. ವಿಕ್ರಮಾಂಕ ದೇವ ಚರಿತ. ✔✔
45 ಎರಡನೆಯ ಬಿಜ್ಜಳನು ಯಾವ ಕಲ್ಯಾಣಿ ಚಾಲುಕ್ಯರ ದೊರೆಯ ಕಾಲದಲ್ಲಿ ಸ್ವತಂತ್ರನಾದನು?
ಎ. ಮೂರನೆಯ ತೈಲಪ ✔✔
ಡಿ. ಒಂದನೇ ತೈಲಪ
ಸಿ. ನಾಲ್ಕನೇ ಸೋಮೇಶ್ವರ
ಡಿ. ಸತ್ಯಾಶ್ರಯ.
46 .ವಿಜ್ಞಾನೇಶ್ವರನ ಯಾವ ಗ್ರಂಥದ ಮೇಲೆ ವ್ಯಾಖ್ಯಾನವನ್ನು ಬರೆದಿದ್ದಾರೆ?
ಎ. ಮನಸ್ಮೃತಿ
ಬಿ. ಯಜ್ಞವಲ್ಕ್ಯ ✔✔
ಸಿ. ನಾರದ ಸ್ಮೃತಿ
ಡಿ. ಅರ್ಥಶಾಸ್ತ್ರ.
47 ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ?
ಎ. ಎರಡನೇ ಪುಲಿಕೇಶಿ
ಬಿ. ಮೂರನೇ ಸೋಮೇಶ್ವರ ✔✔
ಸಿ. ವಿಷ್ಣುವರ್ಧನ.
ಡಿ. ಕೃಷ್ಣದೇವರಾಯ.
48 ಯಾವ ದೊರೆಯ ಸಂಗೀತ ಚೂಡಾಮಣಿ ಎಂಬ ಕೃತಿಯನ್ನು ರಚಿಸಿದ್ದಾರೆ?
ಎ. ಕೃಷ್ಣದೇವರಾಯ
ಬಿ. ಶ್ರೀಪುರುಷ
ಸಿ. ಎರಡನೇ ಜಗದೇಕಮಲ್ಲ ✔✔
ಡಿ. ದುರ್ವಿನೀತ.
49 ಬಸವೇಶ್ವರರು ಯಾವಾಗ ಮತ್ತು ಎಲ್ಲಿ ಜನಿಸಿದರು?
ಎ. ಕಲ್ಯಾಣ ಕ್ರಿಸ್ತ.ಶಕ. 1130
ಬಿ. ಬಾಗೇವಾಡಿ ಕ್ರಿಸ್ತ.ಶಕ. 1132✔✔
ಸಿ. ಮಂಗಳವಾಡ ಕ್ರಿಸ್ತ. ಶಕ.1230.
ಡಿ. ಕಪ್ಪಡಿಸಂಗಮ ಕ್ರಿ.ಶ. 1030.
50 ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿಯಾಗಿದ್ದರು?
ಎ.ನಾಲ್ಕನೇ ಸೋಮೇಶ್ವರ
ಬಿ. ಎರಡನೇ ಬಿಜ್ಜಳ ✔✔
ಸಿ. ಎರಡನೇ ಪುಲಕೇಶಿ
ಡಿ. ಆರನೇ ವಿಕ್ರಮಾದಿತ್ಯ.

0 Comments