ಕರ್ನಾಟಕ ಇತಿಹಾಸ ವಸ್ತುನಿಷ್ಠ ಪ್ರಶ್ನೋತ್ತರಗಳು ಭಾಗ-2.
51 ಹೊಯ್ಸಳರ ಲಾಂಛನ ಯಾವುದು?
ಎ.ಸಿಂಹ
ಬಿ. ಮಧಗಜ
ಸಿ. ಹುಲಿಯನ್ನು ಸಂಹರಿಸುತ್ತಿರುವ ಸಳನ ಚಿತ್ರ. ✔✔✔
ಡಿ. ವರಾಹ.
52 ಕದಂಬರು ಬಿಡುಗಡೆ ಮಾಡಿದ ನಾಣ್ಯ ಯಾವುದು?
ಎ. ಗದ್ಯಾಣ
ಬಿ. ಪಣ
ಸಿ.ಹೊನ್ನು
ಡಿ. ಪದ್ಮಟಂಕ.✔✔✔
53 ಬಸವೇಶ್ವರರು ಪ್ರಾರಂಭಿಸಿದ ಧಾರ್ಮಿಕ ಪಂಥ ಯಾವುದು?
ಎ. ವೈಷ್ಣವ
ಬಿ. ವೀರಶೈವ ✔✔✔
ಸಿ. ಶೈವ
ಡಿ.ಬ್ರಾಹ್ಮಣ.
54. ಸಳನ ಗುರು ಯಾರು?
ಎ. ಸಿಂಹ ನಂದಿ
ಬಿ.ಗುಣಾಡ್ಯ
ಸಿ. ವಿದ್ಯಾರಣ್ಯ
ಡಿ.ಸುದತ್ತಾಚಾರ್ಯ.✔✔✔
55 ಹೊಯ್ಸಳರ ಸುಪ್ರಸಿದ್ಧ ದೊರೆ ಯಾರು?
ಎ. ವಿಷ್ಣುವರ್ಧನ ✔✔✔
ಬಿ. ಮೂರನೇ ಬಲ್ಲಾಳ
ಸಿ.ನೃಪಕಾಮ
ಡಿ. ಎರಡನೆ ನರಸಿಂಹ.
56 ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು?
ಎ. ಮಧ್ವಾಚಾರ್ಯ
ಬಿ. ರಾಮಾನುಜಚಾರ್ಯ ✔✔✔
ಸಿ. ಶಂಕರಾಚಾರ್ಯ
ಡಿ. ಪುರಂದರದಾಸ.
57 ಯಾವ ಹೊಯ್ಸಳ ದೊರೆಯ ಕಾಲದಲ್ಲಿ ಮಲ್ಲಿಕಾಫರನ ದಾಳಿ ನಡೆಸಿದನು?
ಎ. ವಿಷ್ಣುವರ್ಧನ
ಬಿ. ಮೂರನೇ ಬಲ್ಲಾಳ ✔✔✔
ಸಿ. ಎರಡನೇ ಬಲ್ಲಾಳ
ಡಿ. ವಿರುಪಾಕ್ಷ.
58 ವಿಷ್ಣುವರ್ಧನನ ಮೊದಲ ಹೆಸರೇನು?
ಎ. ನಾರಾಯಣ
ಬಿ. ಬಿಟ್ಟಿದೇವ ✔✔✔
ಸಿ. ಕರ್ಕ
ಡಿ. ಇಂದ್ರ.
59 ಯಾವ ದೊರೆಯ ಕಾಲದಲ್ಲಿ ಹೊಯ್ಸಳರು ಕಲ್ಯಾಣಿ ಚಾಳುಕ್ಯರಿಂದ ಸ್ವಾತಂತ್ರ್ಯ ಪಡೆದರು?
ಎ. ಒಂದನೇ ಬಲ್ಲಾಳ
ಬಿ. ವಿಷ್ಣುವರ್ಧನ ✔✔✔
ಸಿ. ಎರಡನೇ ಬಲ್ಲಾಳ
ಡಿ. ಎರಡನೇ ನರಸಿಂಹ.
60 ಅಭಿನವ ಪಂಪ ಎಂದು ಯಾರನ್ನು ಕರೆಯುತ್ತಾರೆ?
ಎ. ನಾಗಚಂದ್ರ ✔✔✔
ಬಿ. ನಾಗವರ್ಮ
ಸಿ. ಹರಿಹರ
ಡಿ. ರಾಘವಾಂಕ.
61 ರಗಳೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಎ. ಪಂಪ
ಬಿ. ನಾಗಚಂದ್ರ
ಸಿ. ಹರಿಹರ ✔✔✔
ಡಿ.ರಾಘವಾಂಕ.
62 ಕೇಶಿರಾಜನು ರಚಿಸಿದ ಕೃತಿ ಯಾವುದು ?
ಎ. ಶಬ್ದಮಣಿದರ್ಪಣ ✔✔✔
ಬಿ. ಸೂಕ್ತಿ ಸುಧಾರಣಾ.
ಸಿ. ಹರಿಶ್ಚಂದ್ರಕಾವ್ಯ
ಡಿ. ಗಿರಿಜಾ ಕಲ್ಯಾಣ.
63 ಹೊಯ್ಸಳ ದೇವಾಲಯಗಳ ಜಗತಿ ಯು ಯಾವ ಆಕಾರದಲ್ಲಿದೆ?
ಎ. ಅಷ್ಟಭುಜ
ಬಿ. ತ್ರಿಭುಜ
ಸಿ. ನಕ್ಷತ್ರ ✔✔✔
ಡಿ. ಚತುರ್ಭುಜ.
64 ಪ್ರಸಿದ್ಧ ಚನ್ನಕೇಶವ ದೇವಾಲಯವು ಎಲ್ಲಿದೆ?
ಎ.ಬಾದಾಮಿ
ಬಿ. ಅಜಂತಾ
ಸಿ. ಕಂಚಿ
ಡಿ. ಬೇಲೂರು.✔✔✔
65 ಪ್ರಸಿದ್ಧ ಕೇಶವ ದೇವಾಲಯವನ್ನು ಯಾರು ಆಳ್ವಿಕೆಯಲ್ಲಿ ಕಟ್ಟಿಸಲಾಯಿತು?
ಎ.ವಿಷ್ಣುವರ್ಧನ
ಬಿ. ಮೂರನೇ ನರಸಿಂಹ ✔✔✔
ಸಿ. ಎರಡನೇ ಪುಲಿಕೇಶಿ
ಡಿ. ಮೂರನೇ ಬಲ್ಲಾಳ.
66 ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಮುಖ್ಯ ಕಾರಣರಾದವರು?
ಎ. ಸಿಂಹ ನಂದಿ
ಬಿ.ಮಯೂರವರ್ಮ
ಸಿ. ವಿದ್ಯಾರಣ್ಯ ✔✔✔
ಡಿ.ಸುದತ್ತಾಚಾರ್ಯ.
67 ವಿಜಯನಗರ ಸಾಮ್ರಾಜ್ಯ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಎ.ಸಾ.ಶ 1226.
ಬಿ. ಸಾಮಾನ್ಯ ಶಕ 1330.
ಸಿ. ಸಾಮಾನ್ಯ ಶಕ 1130
ಡಿ. ಸಾಮಾನ್ಯ ಶಕ 1336.✔✔✔
68 ವಿಜಯನಗರದ ಲಾಂಛನ ಯಾವುದು?
ಎ. ವರಹ ✔✔✔
ಬಿ. ಗರುಡ
ಸಿ. ಮಧಗಜ
ಡಿ. ಸಿಂಹ.
69 ಶಂಕರಾಚಾರ್ಯರು. ಪ್ರಚುರಪಡಿಸಿದ ಸಿದ್ಧಾಂತ ಯಾವುದು?
ಎ. ವಿಶಿಷ್ಟಾದ್ವೈತ
ಬಿ. ದ್ವೈತ.
ಸಿ. ಅದ್ವೈತ ✔✔✔
ಡಿ. ಶೈವ.
70 ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು?
ಎ. ಹಾವಣಿ
ಬಿ. ಕೋಲಾರ
ಸಿ. ಶೃಂಗೇರಿ ✔✔✔
ಡಿ. ಶಂಕರ ಮಠ.
71. ನಾಟ್ಯರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು?
ಎ. ಚಂದಲಾ ದೇವಿ ✔✔✔
ಬಿ. ಶಾಂತಲಾದೇವಿ
ಸಿ. ತಿರುಮಲಾದೇವಿ.
ಡಿ. ಚೆಲುವಾಂಬೆ.
72 ರಾಮಾನುಜಾಚಾರ್ಯರು ಯಾವ ಮಠದ ಮಠಾಧಿಪತಿಗಳ ಆಗಿದ್ದರು?
ಎ.ಕಾಶಿ
ಬಿ.ಉಡುಪಿ
ಸಿ. ಶ್ರೀರಂಗಂ ✔✔✔
ಡಿ. ಶೃಂಗೇರಿ.
73 ಒಂದು ಮರೆತ ಸಾಮ್ರಾಜ್ಯ ಎಂಬ ಕೃತಿಯನ್ನು ಬರೆದವರು ಯಾರು?
ಎ. ಸ್ಮಿತ್.
ಬಿ. ರಾಬರ್ಟ್ ಸಿವೆಲ್. ✔✔✔
ಸಿ. ಫರ್ಗೂಸನ್.
ಡಿ. ಪರ್ಸೀಬ್ರೌನ್.
74 ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು?
ಎ. ಜಗನ್ನಾಥ ಪುರಿ
ಬಿ. ವಾರಣಾಸಿ
ಸಿ. ಬದರಿ
ಡಿ. ದ್ವಾರಕೆ.✔✔✔
75 ಮಧ್ವಾಚಾರ್ಯರ ಮತ್ತೊಂದು ಹೆಸರು ಯಾವುದಾಗಿತ್ತು?
ಎ. ಶಂಕರತೀರ್ಥ
ಬಿ. ಮಧ್ವ ಗೇಹ ಭಟ್ಟ
ಸಿ. ಆನಂದತೀರ್ಥ. ✔✔✔
ಡಿ. ಯಾದವ ಪ್ರಕಾಶ.
76 ಬಸವೇಶ್ವರರು ಪ್ರಚುರಪಡಿಸಿದ ತತ್ವವನ್ನು ಏನೆಂದು ಕರೆಯುತ್ತಾರೆ?
ಎ.ವಿಶಿಷ್ಟಾದ್ವೈತ
ಬಿ.ಶಕ್ತಿ ವಿಶಿಷ್ಟಾದ್ವೈತ. ✔✔✔
ಸಿ. ಅದ್ವೈತ
ಡಿ.ದ್ವೈತ.
77. ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು?
ಎ.ಗೋವರ್ಧನ ಪೀಠ
ಬಿ.ಶಾರದಾ ಪೀಠ
ಸಿ. ಕಾಳಿಕಾ ಮಠ
ಡಿ. ಜ್ಯೋತಿರ್ಮಠ.✔✔✔
78 ವಿಜಯನಗರವನ್ನು ಆಳಿದ ಪ್ರಥಮ ಮನೆತನ ಯಾವುದು?
ಎ. ಸಾಳುವ
ಬಿ. ತುಳುವ
ಸಿ. ಸಂಗಮ ✔✔✔
ಡಿ. ಅರವೀಡು.
79 ಕೃಷ್ಣದೇವರಾಯನ ಆಡಳಿತದ ಅವಧಿ...... ?
ಎ. ಸಾಮಾನ್ಯ ಶಕ 1609 ರಿಂದ 1629.
ಬಿ ಸಾಮಾನ್ಯ ಶಕ 150 9ರಿಂದ 1529. ✔✔✔
ಸಿ ಸಾಮಾನ್ಯ ಶಕ 1700 ರಿಂದ 1709.
ಡಿ ಸಾಮಾನ್ಯ ಶಕ 1522 ರಿಂದ 15 40.
80 ಕೃಷ್ಣದೇವರಾಯನ ಬಹಮನಿ ಸುಲ್ತಾನನನ್ನು ಬಿಡುಗಡೆ ಮಾಡಿದ್ದಕ್ಕೆ ಬಂದ ಬಿರುದು?
ಎ ತ್ರೈ ಸಮುದ್ರ ತೋಯಾಪಿತವಾಹನ.
ಬಿ. ಅತಿಶಯ ದವಳ.
ಸಿ. ನವಕೋಟಿ ನಾರಾಯಣ.
ಡಿ. ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ.✔✔✔
81 ಕೃಷ್ಣದೇವರಾಯನ ಅಮುಕ್ತಮೌಲ್ಯದ ವನ್ನು ಯಾವ ಭಾಷೆಯಲ್ಲಿ ರಚಿಸಿದರು?
ಎ.ತಮಿಳು
ಬಿ.ಕನ್ನಡ
ಸಿ. ಸಂಸ್ಕೃತ
ಡಿ. ತೆಲುಗು.✔✔✔
82 ನಾಯಂಕರ ಪದ್ಧತಿಯು ಯಾರ ಕಾಲದ ಆಡಳಿತ ವ್ಯವಸ್ಥೆಯ ಅತಿ ಮುಖ್ಯ ಲಕ್ಷಣವಾಗಿತ್ತು?
ಎ. ಹೊಯ್ಸಳ
ಬಿ. ವಿಜಯನಗರ ✔✔✔
ಸಿ. ಚಾಲುಕ್ಯ
ಡಿ. ರಾಷ್ಟ್ರಕೂಟ.
83 ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಶಿಯಾದ ರಾಯಭಾರಿ ಯಾರು?
ಎ.ಅಬ್ದುಲ್ ರಜಾಕ್. ✔✔✔
ಬಿ.ಇಬ್ನಾ ಬಟೂಟ.
ಸಿ. ಅಲ್ ಮಸೂದಿ
ಡಿ. ಸುಲೈಮಾನ.
84 ಅಲ್ಲಸಾನಿ ಪೆದ್ದಣ್ಣ ರಚಿಸಿದ ಕೃತಿ ಯಾವುದು?
ಎ. ರಾಧಾ ಮಾಧವನ್
ಬಿ. ಯಶೋಧರಚರಿತೆ
ಸಿ. ಗಿರಿಜಾ ಕಲ್ಯಾಣ.
ಡಿ. ಮನುಚರಿತಂ.✔✔✔
85 ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?
ಎ. ಆದಿಪುರಾಣ
ಬಿ. ಗದಾಯುದ್ಧ
ಸಿ. ಕರ್ನಾಟಕ ಕಥಾಮಂಜರಿ ✔✔✔
ಡಿ.ಜೈಮಿನಿ ಭಾರತ.
86 ಗಂಗಾದೇವಿ ರಚಿಸಿದ ಕೃತಿ ಯಾವುದು?
ಎ. ಹದಿಬದೆಯ ಧರ್ಮ
ಬಿ.ಜಾಂಬವತಿ ಕಲ್ಯಾಣ.
ಸಿ. ವರದಾಂಬಿಕೆ ಪರಿಣಯ
ಡಿ. ಮಧುರಾವಿಜಯಂ.✔✔✔
87 ವಿಜಯನಗರದ ಕಾಲದಲ್ಲಿ ನಿರ್ಮಿಸಲಾದ ಗೋಪುರಗಳನ್ನು ಏನೆಂದು ಕರೆಯುತ್ತಿದ್ದರು?
ಎ. ವಿಜಯ ಗೋಪುರ
ಬಿ. ಮಹಾ ಗೋಪುರ
ಸಿ. ರಾಯಗೋಪುರ ✔✔✔
ಡಿ. ಶಿಖರ.
88 ವಿರೂಪಾಕ್ಷ ಸ್ವಾಮಿ ದೇವಾಲಯ ಎಲ್ಲಿದೆ?
ಎ. ತಿರುಪತಿ
ಬಿ.ಕಂಚಿ
ಸಿ.ಲೇಪಾಕ್ಷಿ
ಡಿ. ಹಂಪೆ.✔✔✔
89. '.......ರತ್ನ, ವಜ್ರ, ವೈಢೂರ್ಯಗಳನ್ನು ಇಲ್ಲಿಯ ಪೇಟೆಯ ಬೀದಿಗಳಲ್ಲಿ ಯಾವುದೇ ವಿಧವಾದ ಭೀತಿಯು ಇಲ್ಲದೆ ಬಹಿರಂಗವಾಗಿಮಾರುತ್ತಾರೆ' ಎಂದು ಯಾರು ಹೇಳಿದರು?
ಎ.ನಿಕೋಲೊ ಕಾಂಟಿ
ಬಿ. ಅಬ್ದುಲ್ ರಜಾಕ್ ✔✔✔
ಸಿ.ನಿಕಿಟಿನ್
ಡಿ.ಡೊಮಿಂಗೋಪೇಸ್
90. ಡೋಮಿಂಗೋ ಪೇಸ್ ಯಾರ ಕಾಲದಲ್ಲಿ ವಿಜಯನಗರಕ್ಕೆ ಬೇಟಿ ಇತ್ತನು?
ಎ ಅಚ್ಚುತರಾಯ
ಬಿ. ಕೃಷ್ಣದೇವರಾಯ ✔✔✔
ಸಿ. ಒಂದನೇ ದೇವರಾಯ
ಡಿ.ಬುಕ್ಕರಾಯ.
91 ಬಹಮನಿ ಸುಲ್ತಾನರು ಗುಲ್ಬರ್ಗದಿಂದ ರಾಜಧಾನಿಯನ್ನು ಎಲ್ಲಿಗೆ ವರ್ಗಾಯಿಸಿದರು?
ಎ.ಬೀದರ್ ✔✔✔
ಬಿ.ಬಳ್ಳಾರಿ
ಸಿ.ರಾಯಚೂರು
ಡಿ.ಬಿಜಾಪುರ.
92 ಬಹಮನಿ ವಂಶದ ಮೂಲ ಪುರುಷ ಯಾರು?
ಎ.ಅಲ್ಲಾವುದ್ದೀನ್ ಖಿಲ್ಜಿ
ಬಿ. ಅಲ್ಲಾವುದ್ದಿನ್ ಹಸನ್ ಬಹಮನ್ ಷಾ. ✔✔✔
ಸಿ. ಫಿರೋಜ್ ಶಾ
ಡಿ. ತುಘಲಕ್.
93 ಮಹಮ್ಮದ್ ಗವಾನನ ಮದರಸಾ ವನ್ನು ನಿರ್ಮಿಸಿದನು?
ಎ. ಬೀದರ್ ✔✔✔
ಬಿ.ಗುಲ್ಬರ್ಗಾ
ಸಿ.ರಾಯಚೂರು
ಡಿ.ಬಿಜಾಪುರ.
94 ಮೊಹಮ್ಮದ್ ಗವಾನನನ್ನು ಮರಣಕ್ಕೆ ಗುರಿ ಮಾಡಿದ ದೊರೆ ಯಾರು?
ಎ. ಅಲ್ಲಾವುದ್ದೀನ್ ಬಹಮನಿ ಶಾ
ಬಿ.ಮೂರನೇ ಮಹಮ್ಮದ್ ಷಾ. ✔✔✔
ಸಿ. ಕಲೀಮುಲ್ಲಾ
ಡಿ.ಫಿರೋಜ್ ಷಾ.
95 ಬಹಮನಿ ಸುಲ್ತಾನರು ಪ್ರಾಂತ್ಯಗಳನ್ನು ಏನೆಂದು ಕರೆಯುತ್ತಿದ್ದರು?
ಎ. ರಾಷ್ಟ್ರ
ಬಿ. ತಾಲೂಕ್
ಸಿ. ತರಫ್ ✔✔✔
ಡಿ. ಜಿಲ್ಲೆ.
96 ಬೀದರೀ ಕಲೆಯು ಯಾರ ಕಾಲದಲ್ಲಿ ಆರಂಭವಾಯಿತು?
ಎ. ಮಹಮ್ಮದ್ ಗವಾನ್ ✔✔✔
ಬಿ. ಪಿರೋಜ ಶಾ
ಸಿ. ಮಹಮ್ಮದ್ ಬಿನ್ ತುಘಲಕ್
ಡಿ.ಮಲ್ಲಿಕಾಪರ್.
97 ಬಹಮನಿ ರಾಜ್ಯವು ಕ್ಷೀಣಿಸಿ ಎಷ್ಟು ಪ್ರತ್ಯೇಕ ಸ್ವತಂತ್ರ ರಾಜ್ಯಗಳಾದವು?
ಎ.4
ಬಿ.3
ಸಿ.5✔✔✔
ಡಿ.6.
98 ಬಿಜಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಷಾಹಿ ಮನೆತನ ಯಾವುದು?
ಎ ನಿಜಾಮ್ ಶಾಹಿ
ಬಿ. ಇಮಾದ ಶಾಹಿ
ಸಿ.ಆದಿಲಶಾಹಿ ಶಾಹಿ. ✔✔✔
ಡಿ ಕುತುಬ್ ಶಾಹಿ.
99 ಎರಡನೇ ಇಬ್ರಾಹಿಂ ಆದಿಲ್ ಷಾನು ರಚಿಸಿದ ಕೃತಿ ಯಾವುದು?
ಎ.ಆಲಿ ನಾಮ
ಬಿ.ತಾರಕ್ ಇ ಫೆರಿಸ್ತಾ
ಸಿ. ಕಿಸಾನ್ ಇ ನವರಸ್. ✔✔✔
ಡಿ. ಅಬ್ರಾಹಿಂ ನಾಮ.
100 ಪ್ರಸಿದ್ದ ಗೋಳಗುಮ್ಮಟ ಎಲ್ಲಿದೆ?
ಎ. ಬಿಜಾಪುರ ✔✔✔
ಬಿ. ರಾಯಚೂರು
ಸಿ. ಗುಲ್ಬರ್ಗ
ಡಿ. ಬಳ್ಳಾರಿ.

0 Comments