ಇತಿಹಾಸದ ಬಹು ಆಯ್ಕೆಯ ಪ್ರಶ್ನೋತ್ತರಗಳು.
ಇತಿಹಾಸದ ಬಹು ಆಯ್ಕೆಯ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ PC, PSI, SDA, PDO, FDA AND GROUP C ಪರೀಕ್ಷೆಗಳಿಗೆ ಉಪಯುಕ್ತ.
Q .1).ಬಿಜಾಪುರದ ಆದಿಲ್ ಷಾಹಿ ಮನೆತನದ ಸ್ಥಾಪಕ
ಯಾರು ?
a) ಯೂಸುಫ್ ಆದಿಲ್ ಖಾನ್✔
b) ಇಸ್ಮಾಯಲ್ ಆದಿಲ್ ಖಾನ್
c) ಆಲಿ ಆದಿಲ್ ಖಾನ್
d) ಇಬ್ರಾಹಿಂ ಆದಿಲ್ ಖಾನ್
Q. 2).ಗಂಗರು ತಮ್ಮ ರಾಜಧಾನಿಯನ್ನು ಕುವಳಾಲಪುರದಿಂದ ಎಲ್ಲಿಗೆ ಬದಲಾಯಿಸಿದರು ?
a) ತಲಕಾವೇರಿ
b) ತಲಕಾಡು✔
c) ಮೈಸೂರು
d) ಶ್ರೀರಂಗಪಟ್ಟಣ
Q. 3).'ಜಗನ್ನಾಥ ವಿಜಯ' ಕೃತಿಯ ಕರ್ತೃ ಯಾರು ?
a) ರುದ್ರಭಟ್ಟ✔
b) ನೇಮಿಚಂದ್ರ
c) ಜನ್ನ
d) ರಾಘವಾಂಕ
Q.4).ಐತಿಹಾಸಿಕ ಮಹತ್ವವುಳ್ಳ ಐಹೊಳೆ,ಪಟ್ಟದಕಲ್ಲು ಹಾಗೂ ಬಾದಮಿಗಳು ಯಾವ ಜಿಲ್ಲೆಯಲ್ಲಿವೆ ?
a) ಬಿಜಾಪುರ
b) ಗದಗ
c) ಗುಲ್ಬರ್ಗಾ
d) ಬಾಗಲಕೋಟೆ✔
Q.5)ಕವಿರಾಜ ಮಾರ್ಗವನ್ನು ಬರೆದ ಅಮೋಘ ವರ್ಷ ನೃಪತುಂಗ ಯಾವ ವಂಶದ ದೊರೆ ?
a) ಚಾಲುಕ್ಯರು
b) ಪಾಂಡವರು
c) ರಾಷ್ಟ್ರಕೂಟರು ✔
d) ಚೋಳರು
Q.6).ಮೌರ್ಯ ಅಶೋಕನ ಶಾಸನಗಳು ಎಲ್ಲಿ ದೊರಕಿವೆ ?
a) ಮಾಸ್ಕಿ.ಜಟಿಂಗ,ರಾಮೇಶ್ವರ
b) ಸಿದ್ದಾಪುರ,ಗವಿಮಠ.ಪಲ್ಕಿಗೊಂಡ
c) ಬ್ರಹ್ಮಗಿರಿ,ನಿಟ್ಟೂರು,ಕೊಪ್ಪಳ
d) ಮೇಲಿನ ಎಲ್ಲೆಡೆ✔
Q.7).'ಚಂದ್ರಚೂಡಾಮಣಿ' ಬರೆದ ಕದಂಬರ ಕಾಲದ ಕವಿ ಯಾರು ?
a) ಶಾಂತಿನಾಥ
b) ಚಂದ್ರರಾಜ
c) ನಾಗವರ್ಮ✔
d) ಇವರಾರೂ ಅಲ್ಲ
Q.8).ಮೈಸೂರು ಸಮೀಪ ಸೋಮನಾಥಪುರದಲ್ಲಿರುವ ಕೇಶವ ದೇವಾಲಯವನ್ನು ನಿರ್ಮಿಸಿದವರು ಯಾರು ?
a) ರಾಷ್ಟ್ರಕೂಟರು
b) ಗಂಗರು
c) ಚಾಲುಕ್ಯರು
d) ಹೊಯ್ಸಳರು✔
Q.9).ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು ?
a) ೧೮೬೧✔
b) ೧೮೭೦
c) ೧೮೪೫
d) ೧೮೮೧
Q.10).ಮೈಸೂರಿನ ಹಿಂದಿನ ಅರಮನೆ ಬೆಂಕಿಯಲ್ಲಿ ನಾಶವಾದದ್ದು ಯಾವಾಗ ?
a) ೧೮೭೦
b) ೧೮೮೨
c) ೧೮೯೦
d) ೧೮೯೭✔
Q.11).ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಬಂದರು ಯಾವುದು ?
a) ನವಮಂಗಳೂರು ಬಂದರು
b) ಮಲ್ಬೆ
c) ಶಿವಮೊಗ್ಗ
d) ಉತ್ತರಕನ್ನಡ✔
Q.12).ಹಾರಂಗಿ ಜಲಾಶಯ ಯೋಜನೆಯು ಯಾವ ಜಿಲ್ಲೆಯಲ್ಲಿದೆ ?
a) ಕೊಡಗು
b) ಮೈಸೂರು
c) ಹಾಸನ✔
d) ಚಿಕ್ಕಮಂಗಳೂರು
Q.13).ಮರಳಲ್ಲಿ ಹೂತು ಹೋಗಿರುವ ಶಿವದೇವಾಲಯಗಳನ್ನುಳ್ಳ ಊರಿನ ಹೆಸರೇನು ?
a) ತಲಕಾವೇರಿ
b) ಮಳವಳ್ಳಿ
c) ಸೋಮನಾಥಪುರ
d) ತಲಕಾಡು✔
Q.14).ಮೈಸೂರಿನ ಮೃಗಾಲಯ ಪ್ರಾರಂಭವಾದ ವರ್ಷ ಯಾವುದು ?
a) ೧೮೯೨✔
b) ೧೮೫೦
c) ೧೯೧೩
d) ೧೯೨೩
Q.15).ರಾಷ್ಟ್ರಕೂಟರ ಮೂಲ ಪುರುಷ ಯಾರು ?
a) ದಂತಿದುರ್ಗ✔
b) ಧ್ರುವ
c) ಮನಾಂಕ
d) ೧ ಕೃಷ್ಣ
Q.16)'ಸಮುದ್ರಾಧೀಶ್ವರ' ಎಂಬ ಬಿರುದು ಹೊಂದಿದ್ದ ವಿಜಯನಗರದ ಅರಸ ಯಾರು ?
a) ಹರಿಹರ
b) ಕೃಷ್ಣದೇವರಾಯ
c) ಎರಡನೇ ದೇವರಾಯ
d) ಇಮ್ಮಡಿ ಬುಕ್ಕ✔
Q.17) ೩ನೇ ಸೋಮೇಶ್ವರನ ಕೃತಿ ಯಾವುದು ?
a) ಅಭಿಲಾಷಿತಾಥ೯ ಚಿಂತಾಮಣಿ ✔
b) ಯಾಜ್ಞವಲ್ಕ್ಯ ಸ್ಮೃತಿ
c) ವಿಕ್ರಮಾಂಕ ದೇವ ಚರಿತೆ
d) ಆಮುಕ್ತ ಮೌಲ್ಯ
Q.18) ಕದಂಬರು ಬಿಡುಗಡೆ ಮಾಡಿದ ನಾಣ್ಯ ಯಾವುದು ?
a) ಗದ್ಯಾಣ
b) ಪಣ
c) ಹೊನ್ನು
d) ಪದ್ಮಟಂಕ✔
Q.19)ಶಾತವಾಹನರ ರಾಜಧಾನಿ ಯಾವುದು ?
a) ಬನವಾಸಿ
b) ಬಾದಾಮಿ
c) ಕಲ್ಯಾಣ
d) ಪ್ರತಿಷ್ಟಾನ ( ಪೈಠಾಣ)✔
Q.20) ಗಂಗ ರಾಜವಂಶದ ಸುಪ್ರಸಿದ್ದ ರಾಜ ಯಾರು ?
a) ದಡಿಗ
b) ದುವಿ೯ನೀತ ✔
c) ಶ್ರೀಪುರುಷ
d) ರಾಚಮಲ್ಲ
Q.21) ಬಾದಾಮಿ ಚಾಲುಕ್ಯರ ನವೀನ ವಾಸ್ತುಶಿಲ್ಪವನ್ನು ಏನೆಂದು ಕರೆಯುತ್ತಾರೆ?
a) ದ್ರಾವಿಡ ಶೈಲಿ
b) ನಾಗರಶೈಲಿ
c) ವೇಸರ ಶೈಲಿ ✔
d) ಹೊಯ್ಸಳ ಶೈಲಿ
Q.22) ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು ?
a) ಶಾತವಾಹನ
b) ಮೌರ್ಯ ✔
c)ಕದಂಬ
d)ಗುಪ್ತ
Q.23 ) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು ?
a) ಚಂದ್ರಗುಪ್ತ
b) ಅಶೋಕ ಮಹಾಶಯ
c) ಬಿಂದುಸಾರ
d) ಚಂದ್ರಗುಪ್ತ ಮೌರ್ಯ ✔
Q.24 ) ಚಂದ್ರಗುಪ್ತ ಮೌರ್ಯನು ಯಾರ ಸಹಾಯದಿಂದ ಧನನಂದನನ್ನು ಕೊಂದು ಮೌರ್ಯ ವಂಶ ಸ್ಥಾಪಿಸಿದನು.?
a ) ಕಲಾಶೋಕ
b ) ಮಹಾಪದ್ಮ ನಂದ
c ) ಚಾಣಕ್ಯ ✔
d ) ಬಿಂದುಸಾರ
Q.25 ) ಚಂದ್ರಗುಪ್ತ ಮೌರ್ಯ ಆಸ್ಥಾನದ ಪ್ರಧಾನಮಂತ್ರಿ ?
a ) ಕೌಟಿಲ್ಯ ✔
b ) ವಿಶಾಖದತ್ತ
c ) ಪಾಣಿನಿ
d ) ಅಶ್ವಘೋಷ
🔅🔅🔅🔅🔅🔅🔅🔅🔅🔅🔅🔅🔅🔅🔅🔅🔅🔅🔅

0 Comments