ಕವಿ ಪರಿಚಯ
FDA,SDA, "ಪರೀಕ್ಷೆಗಳಿಗೆ ಉಪಯುಕ್ತವಾಗುವ ಕವಿ ಪರಿಚಯ, Introduction to the Poet, Arvind Malaghathi."
🌷 ಕವಿ = ಅರವಿಂದ್ ಮಾಲಗತ್ತಿ
🔸 ಜನನ = 1956
🔹 ಜನನ ಸ್ಥಳ = ವಿಜಯಪುರ ಜಿಲ್ಲೆ ಮುದ್ದೇಬಿಹಾಳ
🔸 ತಂದೆ = ಯಲ್ಲಪ್ಪ
🔹ತಾಯಿ = ಬಸವ್ವ
🔸 ಆತ್ಮಕಥನ = ಗೌರ್ಮೆಂಟ್ ಬ್ರಾಹ್ಮಣ
🌷 ಕವನಸಂಕಲನಗಳು
1)"ಮೂಕನಿಗೆ ಬಾಯಿ ಬಂದಾಗ "
2)"ಕಪ್ಪು ಕಾವ್ಯ"
3)"ಮೂರನೇ ಕಣ್ಣು"
4)"ನಾದ ನಿನಾದ"
5)"ಅನೀಲ ಆರಾಧನಾ" (ಸಂಯುಕ್ತ ಕಾವ್ಯ)
6)"ಸಿಲಿಕಾನ್ ಸಿಟಿ ಮತ್ತು ಕೋಗಿಲೆ"
7)"ಚಂಡಾಲ ಸ್ವರ್ಗಾರೋಹಣಂ"
8)"ಆಯ್ದಕವಿತೆಗಳು"
9)"ವಿಶ್ವತೋಮುಖ"
10)"ಹೂ ಬಲುಭಾರ"
11)"ಸಹಸ್ರಾಕ್ಷಿ"
12)"ಅನೀಲ ಆರಾಧನ" (ಸಂಯುಕ್ತ ಕಾವ್ಯ)
13)"ಮಾ ಕಾವ್ಯ"
14)"ರೂ ನಿಷೇಧ ಚಕ್ರಕಾವ್ಯ"
🌷 ಕಥಾಸಂಕಲನಗಳು
1)"ಮುಗಿಯದ ಕಥೆಗಳು"
2) "ಕಾರ್ಯಕಾದಂಬರಿ"
🌷 ಪ್ರವಾಸ ಕಥನ
1)"ಚೀನಾದ ಧರಣಿಯಲ್ಲಿ "
📚 ನಾಟಕಗಳು
1)"ಮಸ್ತಕಾಭಿಷೇಕ"
2)"ಸಮುದ್ರದೊಳಗಣ ಉಪ್ಪು"
3)"ಮಚುಬದ ಮುಖ"
4)"ಹೊಸ ಬ್ರಾಹ್ಮಣ ಸನ್ಯಾಸಿ"
🌷 ವಿಮರ್ಶಾತ್ಮಕ ಕೃತಿಗಳು
1) "ಜಾನಪದ ಶೋಧ",
2) "ಭೂತಾರಾಧನೆ",
3) "ದಲಿತ ಸಾಹಿತ್ಯ ಚಳುವಳಿಯ ತಾತ್ವಿಕ ಚಿಂತನೆ",
4) "ದಲಿತ ಪ್ರಜ್ಞೆ ಸಾಹಿತ್ಯ",
🎖️ ಪ್ರಶಸ್ತಿ-ಪುರಸ್ಕಾರಗಳು🏅
💐 ದೇವರಾಜ್ ಬಹದ್ದೂರ್ ಪ್ರಶಸ್ತಿ
(ಮೂಕನಿಗೆ ಬಾಯಿ ಬಂದಾಗ ಕವನ ಸಂಕಲನಕ್ಕೆ.)
💐 ನರಸಿಂಹಯ್ಯ ಪುರಸ್ಕಾರ .
( ಕಪ್ಪುಕಾವ್ಯ ಕೃತಿಗೆ )
💐 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
(ಗೌರ್ಮೆಂಟ್ ಬ್ರಾಹ್ಮಣ ಆತ್ಮಕಥನ ಕೃತಿಗೆ)
💐 ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ.
( ಶದ್ರ ಪತ್ರಿಕೆಯಲ್ಲಿ ಪ್ರಕಟವಾದ ಅಹಿಂಸಾ ಚಪ್ಲಿಯ ಐಯಪ್ಪ ಕಥೆಗೆ )
💐"ಸಂಕ್ರಮಣ ಪ್ರಶಸ್ತಿ" .
( ಗೋದಾನ ಮತ್ತು ಜೀತ ಕಥೆಗೆ )
💐 ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ.
💐 ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.
( ಸಮಗ್ರ ಸಾಹಿತ್ಯಕ್ಕೆ )
💐 ಜಿ.ಶಂ.ಪ ಜಾನಪದ ಪ್ರಶಸ್ತಿ.
🌷💥🌷💥🌷💥🌷💥🌷💥🌷💥🌷💥🌷💥🌷💥🌷

0 Comments