Ad Code

Ticker

6/recent/ticker-posts

Click Below Image to Join Our Telegram For Latest Updates

Possible multiple-choice questions and answers of the Mauryan Empire. ಮೌರ್ಯ ಸಾಮ್ರಾಜ್ಯದ ಸಂಭವನೀಯ ಬಹು ಆಯ್ಕೆಯ ಪ್ರಶ್ನೋತ್ತರಗಳು.

ಮೌರ್ಯ ಸಾಮ್ರಾಜ್ಯದ ಸಂಭವನೀಯ ಬಹು ಆಯ್ಕೆಯ ಪ್ರಶ್ನೋತ್ತರಗಳು. 

Possible multiple-choice questions and answers of the Mauryan Empire.



 01.ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ?

1. ಶಾತವಾಹನ 

2. ಮೌರ್ಯ ✔✔

3. ಕದಂಬ 

4. ಗುಪ್ತ 


02.ಮೌರ್ಯ ಸಾಮ್ರಾಜ್ಯದ ಸ್ಥಾಪಕ .

1. ಚಂದ್ರಗುಪ್ತ 

2. ಅಶೋಕ ಮಹಾಶಯ 

3. ಬಿಂದುಸಾರ 

4. ಚಂದ್ರಗುಪ್ತ ಮೌರ್ಯ ✔✔


03.ಚಂದ್ರಗುಪ್ತ ಮೌರ್ಯನು ಯಾರ ಸಹಾಯದಿಂದ ಧನನಂದ ನನ್ನು ಕೊಂದು ಮೌರ್ಯ ವಂಶ ಸ್ಥಾಪಿಸಿದನು ? 

1.ಕಾಲಶೋಕ 

2.ಮಹಾಪದ್ಮನಂದನ 

3.ಚಾಣಕ್ಯ ✔✔

4.ಬಿಂಬಸಾರ 


04.ಚಂದ್ರಗುಪ್ತ ಮೌರ್ಯನ ಆಸ್ಥಾನದ ಪ್ರಧಾನಮಂತ್ರಿ 

1.ಕೌಟಿಲ್ಯ ✔✔

2.ವಿಶಾಖದತ್ತ 

3.ಪಾಣಿನಿ 

4.ಅಶ್ವಘೋಷ 


05.ಅರ್ಥಶಾಸ್ತ್ರದ ಕರ್ತೃ 

1.ವಿಶಾಖದತ್ತ 

2.ಕಲ್ಹಣ 

3.ಬಾಣಭಟ್ಟ 

4.ಕೌಟಿಲ್ಯ ✔✔


06.ಕೌಟಿಲ್ಯನ ಅರ್ಥಶಾಸ್ತ್ರ ಚಂದ್ರಗುಪ್ತ ಮೌರ್ಯನ ಕಾಲದ ಇವುಗಳ ಬಗ್ಗೆ ಖಚಿತ ವರದಿಯನ್ನು ನೀಡುತ್ತದೆ.

1. ಆರ್ಥಿಕ ಮತ್ತು ಸಾಮಾಜಿಕ ಜೀವನ 

2.ಸಾಮಾಜಿಕ ಮತ್ತು ಆರ್ಥಿಕ ಮತ್ತು ರಾಜಕೀಯ ಅಂಶಗಳ ಬಗ್ಗೆ 

3.ಸಾಮಾಜಿಕ ಆರ್ಥಿಕ ರಾಜಕೀಯ ಮತ್ತು ಸೈನಿಕ ಅಂಶಗಳ ಬಗ್ಗೆ✔✔ 

4.ಚಂದ್ರಗುಪ್ತ ಮೌರ್ಯನ ಆಸ್ಥಾನದ ಸೌಂದರ್ಯ ಮತ್ತು ವೈಭವ ಕುರಿತು. 


07.ವಿಶಾಖದತ್ತನ ಕೃತಿ 

1.ಬುದ್ಧಚರಿತ 

2.ಮುದ್ರಾರಾಕ್ಷಸ✔✔ 

3.ರಾಜತರಂಗಿಣಿ 

4.ವಿಕ್ರಮಂಕದೇವಚರಿತ 


08.ಮೌರ್ಯರ ರಾಜಧಾನಿ 

1.ಪಾಟಲಿಪುತ್ರ ✔✔

2.ವೈಶಾಲಿ 

3.ರಾಜಗೃಹ 

4ಮಗಧ 


09.ಚಂದ್ರಗುಪ್ತ ಮೌರ್ಯ ಹಾಗೂ ಚಾಣಕ್ಯ ನಂದರ ವಿರುದ್ಧ ನಡೆಸಿದ ಕ್ರಾಂತಿಯ ವಿಷಯವನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ?

1. ವಿಶಾಖದತ್ತನ ಮುದ್ರಾರಾಕ್ಷಸ ✔✔

2.ಕೌಟಿಲ್ಯನ ಅರ್ಥಶಾಸ್ತ್ರ 

3.ಹಾಲನ ಗತಸಪ್ತಸತಿ 

4.ಮೆಗಸ್ತನೀಸ್ ನ ಇಂಡಿಕಾ 


10.ಚಂದ್ರಗುಪ್ತ ಮೌರ್ಯನು ಯಾವ ಜೈನ ಮುನಿಯ ಸಮ್ಮುಖದಲ್ಲಿ ಜೈನಧರ್ಮವನ್ನು ಸ್ವೀಕರಿಸಿದ ?

1.ಉಪಗುಪ್ತ 

2.ಸ್ಥೂಲ ಬಾಹು 

3.ಭದ್ರಬಾಹು ✔✔

4.ಸ್ಥೂಲಭದ್ರ 


11.ಚಂದ್ರಗುಪ್ತ ಮೌರ್ಯನು ಈತನ ಸಮಕಾಲೀನವನು.

1. ಅಲೆಕ್ಸಾಂಡರ್ ✔✔

2.ಸಿಮುಖ 

3.ಅಕ್ಬರ್ 

4.ಮಹಮ್ಮದ್ ಬಿನ್ ಕಾಸಿಂ  


12.ಚಂದ್ರಗುಪ್ತ ಮೌರ್ಯನು ಈತನನ್ನು ಕೊಂದು ಮೌರ್ಯವಂಶ ಸ್ಥಾಪಿಸಿದನು. 

1.ಬಿಂಬಸಾರ 

2.ಶಿಶುನಾಗ 

3.ಜರಾಸಂಧ 

4.ಧನನಂದ ✔✔


13.ಚಂದ್ರಗುಪ್ತ ಮೌರ್ಯನ ತಾಯಿ 

1.ಮುರಾ ದೇವಿ ✔✔

2.ಪ್ರಜಾಪತಿ ಗೌತಮಿ 

3.ತೃಷಲ ದೇವಿ 

4.ಯಶೋಧರ 


14.ವಿಶಾಖದತ್ತನ ಮುದ್ರಾರಾಕ್ಷಸ ದಲ್ಲಿ ಚಂದ್ರಗುಪ್ತನನ್ನು ---------------ಎಂಬ ಉಪನಾಮದಿಂದ ಸೂಚಿಸಿದೆ.

1.ವಿಷ್ಣುಗೋಪ 

2.ವೃಷಲ ✔✔

3.ಮೋರಿಸ್ 


15.ಚಂದ್ರಗುಪ್ತಮೌರ್ಯನು ಸೋಲಿಸಿದ ಗ್ರೀಕ್ ದೊರೆ ಯಾರು?

1. ಫಿಲಿಪ್ಸ್ 

2.ಅಲೆಕ್ಸಾಂಡರ್ 

3.ಸೆಲ್ಯೂಕಸ್ ನಿಕೇಟರ್ ✔✔

4.ಮೆಗಸ್ತನಿಸ್ 


16.ಚಂದ್ರಗುಪ್ತ ಮೌರ್ಯ ಸೆಲ್ಯೂಕಸ್ ನಿಕೇಟರ್ ಅವನನ್ನು ಸೋಲಿಸಿ ಅವನ ಮಗಳಾದ -----------ವಿವಾಹವಾದನು.

1. ಹೇರಾತ್ 

2.ಎಲಿಜಿಬತ್ 

3.ಹೆಲನ್✔✔

4.ಸೂಫಿ

 

17.ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ಕೊಟ್ಟ ಗ್ರೀಕ್ ರಾಯಭಾರಿ?

1.ಅಬ್ದುಲ್ ರಜಾಕ್ 

2.ಪಾಹಿಯಾನ್ 

3.ಮೇಘಸ್ತನಿಸ್✔✔ 

4.ಇತ್ಸಿಂಗ್    


18.ಚಂದ್ರಗುಪ್ತ ಮೌರ್ಯನು 500 ಆನೆಗಳನ್ನು ಕೊಟ್ಟಿದ್ದು ಯಾರಿಗೆ ?

1.ಅಲೆಗ್ಸಾಂಡರ್ ಗೆ  

2.ಧನನಂದ 

3. ಬಿಂದುಸಾರ  

4. ಸೆಲ್ಯೂಕಸ್   ನಿಕೇಟರ್ ✔✔


19.ಅಶೋಕನು ಜಯಸಿದ ಒಂದೇ ಒಂದು ರಾಜ್ಯ ಯಾವುದು?

1. ಮಗದ 

2.ಉಜ್ಜಯಿನಿ 

3.ತಕ್ಷಶೀಲ 

4.ಕಳಿಂಗ ✔✔


20.ಚಂದ್ರಗುಪ್ತ ಮೌರ್ಯನು ಬರಗಾಲದ ಮುನ್ಸೂಚನೆ ಗೊತ್ತಾಗಿ ಜೈನಮುನಿ ಭದ್ರಬಾಹುವಿನೊಂದಿಗೆ ಎಲ್ಲಿಗೆ ಬಂದು ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದನು ?

1.ಮೂಡಬಿದ್ರಿ 

2.ಶ್ರವಣಬೆಳಗೊಳ ✔✔

3.ಕಾರ್ಕಳ 

4.ಬ್ರಹ್ಮಗಿರಿ 


21.ಕೌಟಿಲ್ಯ ಯಾವ ವಿಶ್ವವಿದ್ಯಾಲಯದಲ್ಲಿ ಪಾಂಡಿತ್ಯವನ್ನು ಪಡೆದಿದ್ದರು ?

1.ತಕ್ಷಶಿಲಾ ✔✔

2.ನಳಂದ 

3.ವಿಕ್ರಮಶೀಲ ವಿಶ್ವವಿದ್ಯಾಲಯ 

4.ಬನಾರಸ ವಿಶ್ವವಿದ್ಯಾಲಯ 


22.ಕೌಟಿಲ್ಯನ ಅರ್ಥಶಾಸ್ತ್ರವನ್ನು ಬೆಳಕಿಗೆ ತಂದವನು ?

1.ಜೇಮ್ಸ್ ಪ್ರಿನ್ಸೆಪ್ 

2.ವಿ.ಎ. ಸ್ಮಿತ್ 

3.ಡಾ. ಶಾಮಶಾಸ್ತ್ರಿ ✔✔

4.ಸಿ. ಬೀಡ್ 


23.ಕೌಟಿಲ್ಯನನ್ನು ಏನೆಂದು ಕರೆಯುತ್ತಾರೆ ?

1.ಭಾರತದ ಮೇಕವಲಿ ✔✔

2.ಭಾರತದ ಮಾರ್ಟಿನ್ ಲೂಥರ್ 

3.ಭಾರತದ ಚಾಣಕ್ಯ 

4.ಭಾರತದ ನೆಪೋಲಿಯನ್ 


24.ಮೆಗಸ್ತನಿಸನ ಕೃತಿ 

1.ಅರ್ಥಶಾಸ್ತ್ರ 

2.ಕಾದಂಬರಿ 

3.ಪಂಚಸಿದ್ಧಾಂತಿಕ 

4.ಇಂಡಿಕಾ ✔✔


25.ಚಂದ್ರಗುಪ್ತ ಮೌರ್ಯನ ಮಗ 

1.ಅಶೋಕ 

2.ಬಿಂದುಸಾರ ✔✔

3.ಬಿಂಬಸಾರ 

4.ಬೃಹದ್ರಥ 


26.ಅಮಿತ್ರಘಾತ ಅಥವಾ ಅಮಿತ್ರ ಕಾಡ ಅಥವಾ ಶತ್ರು ವಿನಾಶಕ ಎಂಬ ಬಿರುದು ಹೊಂದಿದ ರಾಜ ?

1.ಅಶೋಕ 

2.ಚಂದ್ರಗುಪ್ತ ಮೌರ್ಯ 

3.ಬಿಂದುಸಾರ ✔✔

4.ಅಸ್ಸಾ 


27.ಬಿಂದುಸಾರನ ಕಾಲದಲ್ಲಿ ಅಶೋಕನು ಈ ಕೆಳಗಿನ ಯಾವ ಪ್ರಾಂತ್ಯಗಳ ರಾಜ್ಯಪಾಲನಾಗಿದ್ದನು? 

1.ಕಳಿಂಗ ಮತ್ತು ಉಜ್ಜಯಿನಿ 

2.ಉಜ್ಜಯಿನಿ ಮತ್ತು   ಮಗಧ 

3.ತಕ್ಷಶಿಲೆ ಮತ್ತು ಕಳಿಂಗ 

4.ಉಜ್ಜಯಿನಿ ಮತ್ತು ತಕ್ಷಶಿಲೆ ✔✔


28.ಮೌರ್ಯ ವಂಶದ ಪ್ರಸಿದ್ಧ ದೊರೆ? 

1.ಚಂದ್ರಗುಪ್ತ ಮೌರ್ಯ 

2.ಅಶೋಕ ಮಹಾಶಯ ✔✔

3.ಬಿಂದುಸಾರ 

4.ಈ ಮೇಲಿನ ಎಲ್ಲರೂ 


29.ಇತಿಹಾಸ ಬಾಂದಳದಲ್ಲಿ ಎಂದೂ ಮಿನುಗಿ ಅಂದೇ ಮಾಯವಾಗಿರುವ ಸಾವಿರಾರು ಮಹಾರಾಜರುಗಳ ನಡುವೆ ಇಂದಿಗೂ ಬೆಳಗುತ್ತಿರುವ ದೃವತಾರೆ ಎಂದು ಯಾರನ್ನು ಬಿಂಬಿಸಲಾಗಿದೆ? 

1.ಕಾನಿಷ್ಕ 

2.ಕಾಲಶೋಕ 

3.ಬಿಂದುಸಾರ 

4.ಅಶೋಕ್ ✔✔


30.ಕಳಿಂಗ ಯುದ್ಧ ನಡೆಯಿತು 

1.ಸಾ. ಶ. ಪೂ 265

2. ಸಾ. ಶ. ಪೂ 261 ✔✔

3.ಸಾ.ಶ.ಪೂ.299

4.ಸಾ.ಶ.ಪೂ.262 


31.ಅಶೋಕ ಯಾವ ಧರ್ಮವನ್ನು ಸ್ವೀಕರಿಸಿದನು ?

1.ವೈಷ್ಣವ 

2.ಜೈನ 

3.ಇಸ್ಲಾಂ 

4.ಬೌದ್ಧ ✔✔


32.ಅಶೋಕ ಬೌದ್ಧ ಧರ್ಮವನ್ನು ಯಾವ ಸನ್ಯಾಸಿಯ ಸಹಾಯದಿಂದ ಸ್ವೀಕರಿಸಿದನು?

1. ಸ್ಥೂಲಭದ್ರ 

2.ಉಪಗುಪ್ತ ✔✔

3.ಚಂದ್ರಗುಪ್ತ 

4.ಭದ್ರಬಾಹು 


33.ಸಾರಾನಾಥದ ಶಾಸನದಲ್ಲಿ ಅಶೋಕನನ್ನು ಏನೆಂದು ವರ್ಣಿಸಲಾಗಿದೆ ?

1.ಧರ್ಮಶೋಕ ✔✔

2.ಚಂಡಾ ಶೋಕ 

3.ಮಹಾಶಯ 

4.ಎಲ್ಲವೂ 


34.ಅಶೋಕನು ಬೌದ್ಧ ಧರ್ಮ ಸ್ವೀಕರಿಸಿದ ಬಗ್ಗೆ ತಿಳಿಸುವ ಶಾಸನ? 

1.ಮಸ್ಕಿ ಶಾಸನ 

2.ಶಹಾಬಾದ್ ಗಿರಿ ಶಾಸನ 

3.ಬಾಬ್ರು ಶಾಸನ ✔✔

4.ಗಿರ್ನಾರ್ ಶಾಸನ


35. ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ?

1.ಒಂದನೇ ಬಂಡೆಗಲ್ಲು ಶಾಸನ 

2.ಐದನೇ ಬಂಡೆಗಲ್ಲು ಶಾಸನ 

3.11ನೇ ಬಂಡೆಗಲ್ಲು ಶಾಸನ 

4.13ನೇ ಬಂಡೆಗಲ್ಲು ಶಾಸನ ✔✔


36.ಅಶೋಕ ಬೌದ್ಧ ಧರ್ಮವನ್ನು ಸ್ವೀಕರಿಸಲು ಕಾರಣ?

1. ಅಶೋಕನ ಕಳಿಂಗ ಯುದ್ಧ 

2.ಬುದ್ಧನ ಅಹಿಂಸಾ ತತ್ವ 

3.ಶಾಂತಿ ತತ್ವ 

4.ಎಲ್ಲವೂ ✔✔


37.ಅಶೋಕನ ಅಧಿಕಾರ ಅವಧಿಯಲ್ಲಿ ನಡೆದ ಬೌದ್ಧ ಸಮ್ಮೇಳನ? 

1.ಒಂದನೇ ಬೌದ್ಧ ಸಮ್ಮೇಳನ 

2.ಎರಡನೇ ಬೌದ್ಧ ಸಮ್ಮೇಳನ 

3.ಮೂರನೇ ಬೌದ್ಧ ಸಮ್ಮೇಳನ 

4.4 ನೇ ಬೌದ್ಧ ಸಮ್ಮೇಳನ ✔✔


38.ಮೂರನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದರು?

1. ಸಭಾ ಕಾವಿ 

2.ಮೊಗ್ಗಲಿ ಪುತ್ರತಿಸ್ಸೆ  ✔✔

3.ಮಹಾ ಕಶ್ಯಪ್

4.ವಸುಮಿತ್ರ 


39.ಅಶೋಕನು ಬೌದ್ಧ ಧರ್ಮವನ್ನು ಪ್ರಚುರಪಡಿಸಲು ನೇಮಿಸಿದ ಅಧಿಕಾರಿ ?

1.ಅಮಾತ್ಯ 

2.ಧರ್ಮಮಹಾಮಾತ್ರರು ✔✔

3.ವೈಚಾರಿಕ 

4.ಪುರೋಹಿತ 


40.ಅಶೋಕನು ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಭೇಟಿ ಕೊಟ್ಟು ಯಾವ ಶಾಸನವನ್ನು ಹೊರಡಿಸಿದ? 

1.ರುಮಿಂಡೈ ಸ್ತಂಭಶಾಸನ ✔✔

2.ಶಾಂತಿ ಸ್ತಂಭಶಾಸನ 

3.ಸಾರಾನಾಥ ಸ್ತಂಭ 

4.ಶಾಸನ ಗಿರ್ನಾರ್ ಶಾಸನ 


41.ಅಶೋಕನು ಬುದ್ಧನ ಜನ್ಮಸ್ಥಳವಾದ ಲುಂಬಿನಿ ಗ್ರಾಮಕ್ಕೆ ಭೇಟಿ ಕೊಟ್ಟು ರುಮಿಂಡೈ ಸ್ತಂಭಶಾಸನ ನೆಡಿಸಿ ಯಾವ ಗ್ರಾಮಕ್ಕೆ ಕಂದಾಯ ವಿನಾಯತಿ ನೀಡಿದನು? 

1.ಸಾರಾನಾಥ 

2.ಲುಂಬಿನಿ ✔✔

3.ಸಾಂಚಿ 

4.ಕಳಿಂಗ 


42.ನಾಲ್ಕು ಮುಖದ ಸಿಂಹ ವನ್ನು ಹೊಂದಿದ ಸ್ತಂಭ ಶಾಸನವು ಎಲ್ಲಿದೆ ?

1.ಸಾರಾನಾಥ ✔✔

2.ಸಾಂಚಿ 

3.ಬೋಧಗಯಾ 

4.ಮುನ್ಸೀರ  


43.ಅಶೋಕನ ಮೊದಲ ಉತ್ತರಾಧಿಕಾರಿ ?

1.ತೀವರ 

2.ಜಲೋಕ ✔✔

3.ಕುಣಾಲ 

4.ಸಂಪ್ರತಿ 


44.ಮೌರ್ಯರ ಕೊನೆಯ ದೊರೆ ?

1.ಅಶೋಕ 

2.ಸಂಪ್ರತಿ 

3.ಬೃಹದ್ರಥ ✔✔

4.ಸಂಪದಿ 


45.ಅಶೋಕನ ಹೆಸರು ಕಂಡುಬರುವ ಮಸ್ಕಿ ಶಾಸನವನ್ನು ಸಂಶೋಧಿಸಿದವರು?

1. ಡಾ.ಸಿ .ಬೀಡ ✔✔

2.ಜೇಮ್ಸ್ ಪ್ರಿನ್ಸೆಪ್ 

3.ಕ್ಯಾನಿಂಗ್   ಹ್ಯಾಮ್ 

4.ಲಾರ್ಡ್ ಕರ್ಜನ್ 


46.ಮೌರ್ಯ ಸಾಮ್ರಾಜ್ಯದ ಮುಖ್ಯ ಆಡಳಿತ ಲಕ್ಷಣವೆಂದರೆ?

1. ಕೇಂದ್ರೀಕೃತ ಆಡಳಿತ ✔✔

2.ಅಶೋಕನ ಧಾರ್ಮಿಕ ನೀತಿ 

3.ಪಾಟಲೀಪುತ್ರ ನಗರಾಡಳಿತ 

4.ಕಂದಾಯ ಮತ್ತು ಹಣಕಾಸು ವ್ಯವಸ್ಥೆ 


47.ದೇವತೆಗಳ ಪುತ್ರ ,ದೇವನಾಮಪ್ರಿಯ ಎಂದು ಯಾರನ್ನು ಹೇಳುತ್ತಾರೆ? 

1.ಅಶೋಕ ✔✔

2.ಬಿಂದುಸಾರ 

3.ಚಂದ್ರಗುಪ್ತ ಮೌರ್ಯ 

4.ಜೇಮ್ಸ್ ಪ್ರಿನ್ಸೆಪ್ 


48.ಕೌಟಿಲ್ಯನ ಅರ್ಥಶಾಸ್ತ್ರ ವು ಎಷ್ಟು ಇಲಾಖೆಗಳ ಕರ್ತವ್ಯವನ್ನು ಕುರಿತು ತಿಳಿಸುತ್ತದೆ?

1. 12 

2. 8

3. 23 

4. 32 ✔✔


49.ಮೌರ್ಯರ ಕಂದಾಯ ಮತ್ತು ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಹೇಳಿಕೆ ಸರಿಯಾಗಿದೆ ?

1.ಭಾಗ ಮತ್ತು ಬಲಿ ಎಂಬ ತೆರಿಗೆ ಗಳಿದ್ದವು 

2.ಭೂಮಿಯಲ್ಲಿ ಬೆಳೆದ ಬೆಳೆಯಲ್ಲಿ ರಾಜನ ಪಾಲನ್ನು ಭಾಗ ಎಂದು ಕರೆಯಲಾಗುತ್ತಿತ್ತು 

3.1 ಮತ್ತು 2 ತಪ್ಪು

4. 1 ಮತ್ತು 2 ಸರಿ ✔✔


50.ಮೌರ್ಯರ ಸಂತತಿ ಕೊನೆಯ ದೊರೆ ಬೃಹದ್ರಥನನ್ನು ಕೊಂದವನು ?

1.ಪುಷ್ಯ ಮಿತ್ರ ಸಂಗ ✔✔

2.ಬಿಂಬಸಾರ 

3.ಚಂದ್ರಗುಪ್ತ 

4.ಸಮುದ್ರಗುಪ್ತ 


51.ಅಶೋಕನ ಮಸ್ಕಿ ಶಾಸನ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ? 

1.ರಾಯಚೂರು ✔✔

2.ಬಳ್ಳಾರಿ 

3.ತುಮಕೂರು 

4.ಹಾಸನ 


52.ಅಶೋಕನ ಶಾಸನಗಳು ಯಾವ ಭಾಷೆಯಲ್ಲಿ ರಚಿತವಾಗಿದೆ?

1. ಬ್ರಾಹ್ಮಿ 

2.ಪ್ರಾಕೃತ ✔✔

3.ಖರೋಷ್ಠಿ 

4.ಪಾಳಿ 


53.ಅಶೋಕನ ಶಾಸನಗಳಲ್ಲಿ ದ್ವಿಭಾಷಾ ಹೊಂದಿದ ಶಾಸನ?

1. ಕಂದಹಾರ ಶಾಸನ ✔✔

2.ಸಾರಾನಾಥ ಶಾಸನ 

3.ಬಬ್ರು ಶಾಸನ 

4.ಮಸ್ಕಿ ಶಾಸನ 


54.ಪ್ರಸ್ತುತ ಕಳಿಂಗ ಯಾವ ರಾಜ್ಯದಲ್ಲಿದೆ ?

1.ಬಿಹಾರ್ 

2.ಆಂಧ್ರಪ್ರದೇಶ 

3.ಓಡಿಸಾ ✔✔

4.ಮಧ್ಯ ಪ್ರದೇಶ್ 


55.ಸಾಂಚಿಯ ಮಹಾಸ್ತೂಪ ಯಾವ ರಾಜ್ಯದಲ್ಲಿದೆ?

1. ಉತ್ತರಪ್ರದೇಶ 

2.ಮಧ್ಯಪ್ರದೇಶ ✔✔

3.ರಾಜಸ್ಥಾನ 

4.ಅಸ್ಸಾಂ


⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜

Post a Comment

0 Comments

Important PDF Notes

Ad Code