Ad Code

Ticker

6/recent/ticker-posts

Click Below Image to Join Our Telegram For Latest Updates

[ ಮೌರ್ಯ ಸಾಮ್ರಾಜ್ಯ]ಇತಿಹಾಸ ಪ್ರಶ್ನೋತ್ತರಗಳು ನೋಟ್ಸ್ USEFUL FOR ALL COMPETITIVE EXAMS

ಮೌರ್ಯ ಸಾಮ್ರಾಜ್ಯ 

 ಇತಿಹಾಸ ಪ್ರಶ್ನೋತ್ತರಗಳು ನೋಟ್ಸ್ 

USEFUL FOR ALL COMPETITIVE EXAMS



ಹಾಯ್ ಸ್ನೇಹಿತರೇ ನಮಸ್ಕಾರ ಎಲ್ಲರಿಗೂ. ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ 🙏

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.


🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

ಮೌರ್ಯ ಸಾಮ್ರಾಜ್ಯದ

ಇತಿಹಾಸ ಪ್ರಶ್ನೋತ್ತರಗಳು

🔹ಭಾರತದಲ್ಲಿ ಮೊಟ್ಟ ಮೊದಲಿಗೆ ಸಾಮ್ರಾಜ್ಯ ಕಟ್ಟಿ ಏಕತೆ ಮೂಡಿಸಿದ ಸಾಮ್ರಾಜ್ಯ= *ಮೌರ್ಯ ಸಾಮ್ರಾಜ್ಯ*

(TET-2014)

🔸ನಂದ ವಂಶವನ್ನು ಕೊನೆಗಾಣಿಸಿ ಮೌರ್ಯ ಸಾಮ್ರಾಜ್ಯ ಕಟ್ಟಿದವರು= *ಚಂದ್ರಗುಪ್ತ ಮೌರ್ಯ*

🔹 ನಂದ ವಂಶದ ಪ್ರಥಮ ದೊರೆ= *ಮಹಾಪದ್ಮನಂದ*

🔸 ನಂದ ವಂಶದ ಕೊನೆಯ ದೊರೆ= *ಧನ ನಂದನ*

🔹ಮೌರ್ಯ ಸಾಮ್ರಾಜ್ಯ ಸ್ಥಾಪಕ= *ಚಂದ್ರಗುಪ್ತ ಮೌರ್ಯ*

🔸 ಚಂದ್ರಗುಪ್ತನ ತಾಯಿ= *ಮುರಾ ದೇವಿ*

🔹ರಾಜಧಾನಿ= *ಪಾಟೀಲಪುತ್ರ*( ಪ್ರಸ್ತುತ ಬಿಹಾರದ ಪಾಟ್ನಾ)

🔹ರಾಜ್ಯ ಲಾಂಛನ= *ಧರ್ಮಚಕ್ರ ಮತ್ತು ಮಯೂರ*

🔹ಮೌರ್ಯ ಸಾಮ್ರಾಜ್ಯ ಸ್ಥಾಪನೆ ಆಗಲು ಪ್ರಮುಖ ವ್ಯಕ್ತಿ= *ಕೌಟಿಲ್ಯ*

🔸ಕೌಟಿಲ್ಯ ಗಿದ್ದ ಇತರ ಹೆಸರುಗಳು= *ಚಾಣಕ್ಯ ವಿಷ್ಣುಗುಪ್ತ*

🔹ಮೌರ್ಯರ ಬಗ್ಗೆ ಇರುವ ಪ್ರಮುಖ ಆಧಾರಗಳು👇

1) ಕೌಟಿಲ್ಯನ= *ಅರ್ಥಶಾಸ್ತ್ರ,*

2) ಮೆಗಾಸ್ತನೀಸನ= *ಇಂಡಿಕಾ*,

3) *ಅಶೋಕನ ಶಿಲಾಶಾಸನಗಳು*,

4) ವಿಶಾಖದತ್ತನ= *ಮುದ್ರಾರಾಕ್ಷಸ*

5) ಸಿಲೋನಿನಾ ಕೃತಿಗಳಾದ= *ದೀಪವಂಶ ಮತ್ತು ಮಹಾವಂಶ*


✍✍✍✍✍✍✍✍✍✍✍✍✍✍✍✍✍✍

🔹ಚಂದ್ರಗುಪ್ತ ಮೌರ್ಯನು ಪಾಟಲಿಪುತ್ರ ವನ್ನು ಗೆದ್ದ ವರ್ಷ= *ಕ್ರಿಪೋ 321*

🔸ಚಂದ್ರಗುಪ್ತ ನಿಂದ ಸೋತ ಸೆಲ್ಯುಕಸ್ ಚಂದ್ರಗುಪ್ತನಿಗೆ ಬಿಟ್ಟುಕೊಟ್ಟ ಪ್ರದೇಶಗಳು= *ಹೇರಾತ್. ಕಂದಹಾರ ಕಾಬುಲ*

🔹ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸೆಲ್ಯೂಕಸ್ ನ  ರಾಯಭಾರಿ= *ಮೆಗಸ್ತನಿಸ್*

🔸ಸೌರಾಷ್ಟ್ರದಲ್ಲಿ ಸುದರ್ಶನ ಜಲಾಶಯವನ್ನು ನಿರ್ಮಿಸಿದ ಚಂದ್ರಗುಪ್ತನ ಅಧಿಕಾರಿ= *ಪುಷ್ಯಗುಪ್ತ*

🔹️ಚಂದ್ರಗುಪ್ತ ಮೌರ್ಯ ತನ್ನ ಗುರುವಾದ *ಭದ್ರಬಾಹುವಿನೊಂದಿಗೆ* ಕೊನೆಗಾಲದಲ್ಲಿ ಬಂದು ನೆಲೆಸಿ ಸಲ್ಲೇಖನ ವ್ರತ ಆಚರಿಸಿ ಮರಣ ಹೊಂದಿದ ಕರ್ನಾಟಕದ ಸ್ಥಳ= *ಶ್ರವಣಬೆಳಗೊಳ*

🔸ಚಂದ್ರಗುಪ್ತನು ಅನುಸರಿಸಿದ ಧರ್ಮ= *ಜೈನ ಧರ್ಮ*

🔹ಮೌರ್ಯ ಸಾಮ್ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧ ದೊರೆ= *ಅಶೋಕ*

🔸ಅಶೋಕನ ತಂದೆ ಹೆಸರು= *ಬಿಂದುಸಾರ*

🔹 ದ್ವಿತೀಯ ಬುದ್ಧ ಎಂದು ಕರೆಯಲ್ಪಡುವ ರಾಜ= *ಅಶೋಕ*

🔸  ಅಶೋಕನ ಹೆಸರಾದ ದೇವನಾಂಪ್ರಿಯ ಪ್ರಿಯದರ್ಶಿ ಎಂದು ಯಾವ ಶಾಸನದಲ್ಲಿ ಕಂಡುಬಂದಿದೆ= *ಮಸ್ಕಿ ಶಾಸನ* ಇದನ್ನು ಚಾಲ್ಸ್ ಬೇಡನ ಎಂಬ ಬ್ರಿಟಿಷ್ ಎಂಜಿನಿಯರ್ 1915 ರಲ್ಲಿ ಸಂಶೋಧಿಸಿದರು.)
(TET-2020)

🔸ಅಶೋಕನ ಶಾಸನಗಳನ್ನು ಪ್ರಥಮಬಾರಿಗೆ ಓದಿ ಬೆಳಕಿಗೆ ತಂದವರು= *ಜೇಮ್ಸ್ ಪ್ರಿನ್ಸೆಪ್*(1837 ರಲ್ಲಿ)

🔹ಅಶೋಕನನ್ನು ವಿಶ್ವದ ಗಣ್ಯ ಚಕ್ರವರ್ತಿ ಎಂದು ಕರೆದವರು= *ಎಚ್.ಜೆ. ವೇಲ್ಸ್*

🔸ಅಶೋಕನ ಶಾಸನಗಳು, *ಬ್ರಾಹ್ಮಿ, ಪ್ರಾಕೃತ. ಖರೋಸ್ಟೀ. ಅರಮೀಕ್. ಗ್ರೀಕಿನ್ ಭಾಷೆಗಳಲ್ಲಿ ಕಂಡುಬಂದಿವೆ*,

🔹 ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು= *14*

🔸 ಅಶೋಕನ ಕಾಲದ ಶಾಸನಗಳ ವಿಧಗಳು= *ಬಂಡೆ ಶಾಸನಗಳು ಮತ್ತು ಸ್ತಂಭ ಶಾಸನಗಳು*

🔹 ಅಶೋಕನ ಶಾಸನಗಳು ಕರ್ನಾಟಕದಲ್ಲಿ ದೊರೆತ ಸ್ಥಳಗಳು= *ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲ್ಬರ್ಗ*,

🔸ಅಶೋಕನ ಎಲ್ಲ ಶಾಸನಗಳನ್ನು ಕೆತ್ತಿಸಿದ ಶಿಲ್ಪಿ= *ಚಪ್ಪಡ*


🍁🍁🍁🍁🍁🍁🍁🍁🍁🍁🍁🍁🍁🍁🍁🍁🍁🍁

🔹ಅಶೋಕನ ಮನ ಪರಿವರ್ತನೆ ಮಾಡಿದ ಯುದ್ಧ= *ಕಳಿಂಗ ಯುದ್ಧ*

🔸 ಕಳಿಂಗ ಯುದ್ಧ ನಡೆದ ವರ್ಷ=ಕ್ರಿಪೋ *261*

🔹 ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ= *13ನೇ ಗೌಣ ಶಿಲಾಶಾಸನ*

🔸ಅಶೋಕನ ಸ್ವೀಕರಿಸಿದ ಧರ್ಮ= *ಬೌದ್ಧಧರ್ಮ*

🔹ಅಶೋಕನ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ತಿಳಿಸಿದ ಶಾಸನ= *ಭಾಬ್ರು ಶಾಸನ*

🔸ಪ್ರಜಾ ಹಿತಕ್ಕಾಗಿ ಹೆದ್ದಾರಿಗಳು ಸಾಲುಮರಗಳು ಅರವಟ್ಟಿಗೆಗಳು ವಿಶ್ರಾಂತಿ ತೋಪ, ಛತ್ರಗಳು ವ್ಯವಸ್ಥೆ ಮಾಡಿದ ದೊರೆ= *ಅಶೋಕ*

🔹ಅಶೋಕನು ಧರ್ಮ ಪ್ರಚಾರಮಾಡಲು ನೇಮಿಸಿದ ಅಧಿಕಾರಿಗಳು= *ಧರ್ಮಮಹಾಮಾತ್ರರು*

🔸ಅಶೋಕ ಸ್ತಂಭಗಳು ಇರುವ ಸ್ಥಳಗಳು= *ಸಂಚಿ. ಸಾರಾನಾಥ*

🔹ಸಾರನಾಥದಲ್ಲಿರುವ ಅಶೋಕನ ಸ್ತಂಭವನ್ನು ಭಾರತ ಸರ್ಕಾರವು *ಜನವರಿ 26,  1950 ರಂದು ರಾಷ್ಟ್ರೀಯ ಲಾಂಛನವಾಗಿ* ಅಳವಡಿಸಿಕೊಂಡಿತು.

🔸 ಸಾರನಾಥ ಸ್ತೋಪದ  ಕೆಳಭಾಗದಲ್ಲಿ *ಮುಂಡಕ ಉಪನಿಷತ್* ಅಲ್ಲಿ ಕಂಡುಬರುವ *ಸತ್ಯಮೇವ ಜಯತೆ* ಎಂಬ ಹೇಳಿಕೆಯನ್ನು "ದೇವನಾಗರಿ ಲಿಪಿಯಲ್ಲಿ" ಕೆತ್ತಿಸಲಾಗಿದೆ, ಸತ್ಯಮೇವ ಜಯತೆ ಅರ್ಥ= *ಸತ್ಯವು ಮಾತ್ರ ಗೆಲ್ಲುವುದು*

🔹 ಭಾರತದ ಲಾಂಛನದಲ್ಲಿ ಕೆಳಭಾಗದಲ್ಲಿ ಕಂಡುಬರುವ ಪ್ರಾಣಿಗಳು= *ಆನೆ, ಓಡುವ ಕುದುರೆ, ಗೂಳಿ. ಮತ್ತು ಸಿಂಹಳು*

🔹ಬೌದ್ಧ ಧರ್ಮ ಪ್ರಚಾರಕ್ಕಾಗಿ ಸಿಂಹಳಕ್ಕೆ/ ಶ್ರೀಲಂಕಾಕ್ಕೆ ಕಳಿಸಿದ ಅಶೋಕನ ಮಕ್ಕಳು= *ಮಹೇಂದ್ರ ಮತ್ತು ಸಂಘಮಿತ್ರೆ*


🥏🥏🥏🥏🥏🥏🥏🥏🥏🥏🥏🥏🥏🥏🥏🥏🥏🥏

🔸ಅಶೋಕನ ಬನವಾಸಿಗೆ ಧರ್ಮ ಪ್ರಚಾರ ಮಾಡಲು= *ರಕ್ಷಿತ ನನ್ನು ಕಳುಹಿಸಿದನು*

🔹 ಧರ್ಮ ಪ್ರಚಾರ ಮಾಡಲಿಕ್ಕೆ ಮೈಸೂರುಕ್ಕೆ= *ಮಹದೇವನನ್ನು ಕಳುಹಿಸಿದನು*

🔸ಮೌರ್ಯರ ಕಾಲದಲ್ಲಿ ನಗರ್ ಆಡಳಿತಕ್ಕೆ ಇದ್ದ ಅಧಿಕಾರಿ=
*ನಗರ ವ್ಯವಹಾರಿಕ*

🔹ಮೌರ್ಯರ ಕಾಲದಲ್ಲಿ ಭೂಮಿಯನ್ನು ಅಳತೆ ಮಾಡಿ ಕಂದಾಯ ನಿಶ್ಚಯ ಮಾಡಿದ್ದ ಅಧಿಕಾರಿ= *ರಜ್ಜುಕ*

🔸ಮೌರ್ಯರ ಕಾಲದಲ್ಲಿ ವಸೂಲ್ ಆಗುತ್ತಿದ್ದ ಕಂದಾಯದ ಪ್ರಮಾಣ= *ಉತ್ಪನ್ನದ ಆರನೇ ಒಂದು ಭಾಗ*

🔹ಚಾಣಕ್ಯ ನಿಂದ ನೇಮಕಗೊಂಡ ಚಂದ್ರಗುಪ್ತ ಮೌರ್ಯನ ಮಂತ್ರಿ= *ಅಮತ್ಯ ರಾಕ್ಷಸ*

🔸ವಜ್ರ ಭೂಮಿಕ ನೆಂಬ ಅಧಿಕಾರಿಯ ಪ್ರಮುಖ ಕರ್ತವ್ಯ= *ಬಾವಿ ರಸ್ತೆ ತೋಪುಗಳ ನಿರ್ಮಾಣ*

🔹ಧರ್ಮಮಹಾಮಾತ್ರರು ಧರ್ಮ ಪ್ರಚಾರದ ಜೊತೆಗೆ ನಿರ್ವಹಿಸುತ್ತಿದ್ದ ಮತ್ತೊಂದು ಕಾರ್ಯ= *ನ್ಯಾಯಾಧೀಶರಾಗಿ*


🔸ಮೌರ್ಯರ ಕಾಲದಲ್ಲಿ ಪ್ರಾಂತ್ಯಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು= *ಕುಮಾರ*

🔹ಮೌರ್ಯರ ಕಾಲದಲ್ಲಿ ರಾಜನ ಕಣ್ಣು-ಕಿವಿಗಳೆಂದು ಹೆಸರಾಗಿದೆ ಇಲಾಖೆ= *ಗುಪ್ತಚರ ವಿಭಾಗ*

🔸ಮೌರ್ಯರ ಕಾಲದಲ್ಲಿ ಆಡಳಿತದ ಕೊನೆಯ ಘಟಕ= *ಗ್ರಾಮ*

🔹 ಆಡಳಿತ ಸಂಬಂಧಿ ಮಾರ್ಗದರ್ಶನ ನೀಡುವ ಗಣ್ಯ ಕೃತಿ ಎಂದು ಹೆಸರಾದ ಕೃತಿ= *ಅರ್ಥಶಾಸ್ತ್ರ*

🔸ಚಾಣಕ್ಯನ ಪ್ರಕಾರ ರಾಜ್ಯದ ಸಪ್ತಾಂಗಗಳಲ್ಲಿ ಒಂದು ಮುಖ್ಯ ಅಂಗ= *ಮಂತ್ರಿಪರಿಷತ್*

🔹ಕೌಟಿಲ್ಯನು ಅತ್ಯಂತ ಮಹತ್ವ ನೀಡಿದ ಆಡಳಿತದ ಅಂಗ/ ವ್ಯವಸ್ಥೆ= *ಗೂಢಚಾರ ವ್ಯವಸ್ಥೆ*

🔸ಮೌರ್ಯರ ಕಾಲದಲ್


✍✍✍✍✍✍✍✍✍✍✍✍✍✍✍✍✍✍✍✍






Post a Comment

0 Comments

Important PDF Notes

Ad Code