ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು
VERY USEFUL FOR ALL COMPETITIVE EXAMS
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!!
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💎💎💎💎💎💎💎💎💎💎💎💎💎💎💎💎💎💎💎💎
ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು
*ಅಶೋಕ - ದೇವನಾಂಪ್ರಿಯ
*೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ
* ಗೌತಮಿ ಪುತ್ರ - ತ್ರೈಸಮುದ್ರತೋಯಪಿತವಾಹನ* ಮಯೂರ ವರ್ಮ - ಕರ್ನಾಟಕದ ಪ್ರಥಮ ಚಕ್ರವರ್ತಿ
* ಕಾಕುಸ್ತವರ್ಮ - ಕದಂಬ ಅನರ್ಘ್ಯರತ್ನ
* ದುರ್ವಿನೀತ - ಧರ್ಮಮಹಾರಾಜಾಧಿ ರಾಜ
* ಚಾವುಂಡರಾಯ - ರಣರಂಗಸಿಂಹ
* ೧ನೇ ಪುಲಕೇಶಿ - ರಣವಿಕ್ರಮ
* ಮಂಗಳೇಶ - ಪರಮಭಾಗವತ
* ೨ನೇ ಪುಲಕೇಶಿ - ಸತ್ಯಾಶ್ರಯ, ಪರಮೇಶ್ವರ
* ದ್ರುವ - ಕಾಳವಲ್ಲಭ
* ಅಮೋಘ ವರ್ಷ - ನೃಪತುಂಗ
* ಸತ್ಯಾಶ್ರಯ - ಇರವಬೆಡಂಗ
* ೬ನೇ ವಿಕ್ರಮಾದಿತ್ಯ - ತ್ರಿಭುವನ ಮಲ್ಲ - ಪೆರ್ಮಾಡಿ
* ೩ನೇ ಸೋಮೇಶ್ವರ - ಸರ್ವಜ್ಞ ಚಕ್ರವರ್ತಿ
* ೨ನೇ ಬಿಜ್ಜಳ - ತ್ರಿಭುವನ ಮಲ್ಲ
* ವಿಷ್ಣುವರ್ಧನ - ತಲಕಾಡುಗೊಂಡ
* ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್
* ಶಂಕರಾಚಾರ್ಯ - ಷಣ್ಮತಸ್ಥಾಪನಾಚಾರ್ಯ
* ರಾಮಾನುಜಾಚಾರ್ಯ - ಯತಿರಾಜ - ಸರ್ವಜ್ಞ
* ೨ನೇ ದೇವರಾಯ - ಗಜಬೇಂಟೇಗಾರ
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ
* ಕೃಷ್ಣ ದೇವರಾಯ - ಯುವನರಾಜ್ಯ ಸ್ಥಾಪನಾಚಾರ್ಯ
* ೧ ನೇ ಮಹಮ್ಮದ್ ಷಾ - ವಾಲಿ
* ಮಹಮ್ಮದ್ ಗವಾನ್- ಖ್ವಾಜಾ - ಇ ಜಹಾನ್
* ೫ ನೇ ಮದಕರಿ ನಾಯಕ - ಚಂಡವಿಕ್ರಮರಾಯ
* ಸದಾಶಿವನಾಯಕ - ಕೋಟೆಕೋಲಾಹಲ
* ದೊಡ್ಡಸಂಕಣ್ಣನಾಯಕ - ಭುಜಕೀರ್ತಿ
* ಕಂಠೀರವ ನರಸರಾಜ - ರಣಧೀರ
* ಚಿಕ್ಕದೇವರಾಜ ಒಡೆಯರ್ - ನವಕೋಟಿ ನಾರಾಯಣ
* ೧ನೇ ಕೆಂಪೇಗೌಡ - ಬೆಂಗಳೂರು ಸಂಸ್ಥಾಪಕ
* ೩ನೇ ಕೆಂಪೇಗೌಡ - ಮಳೆ ಕೆಂಪರಾಯ
* ಹೈದರಾಲಿ - ಫತೇ ಹೈದರ್ ಬಹದ್ದೂರ್
* ಟಿಪ್ಪು ಸುಲ್ತಾನ್ - ಮೈಸೂರಿನ ಹುಲಿ
* ೩ ನೇ ಕೃಷ್ಣರಾಜ - ಕರ್ನಾಟಕದ ನವೋದಯ ಉಷಾತಾರೆ
* ಸಂಗೊಳ್ಳಿ ರಾಯಣ್ಣ - ಕಿತ್ತೂರಿನ ಯಮಕಿಂಕರ
* ೧೦ನೇ ಚಾಮರಾಜ - ಗ್ರಾಂಡ್ ಕಮಾಂಡರ್ ಸ್ಟಾರ್ ಆಫ್ ಇಂಡಿಯಾ
* ರಂಗಾಚಾರ್ಲು - ಕಂಪೇನಿಯನ್ ಆಪ್ ಇಂಡಿಯನ್ ಎಂಪೈರ್
* ೪ ನೇ ಕೃಷ್ಣರಾಜ - ರಾಜರ್ಷಿ, ಜಿ.ಸಿ.ಐ.ಇ
* ವಿಶ್ವೇಶ್ವರಯ್ಯ - ಸರ್. ಭಾರತರತ್ನ, ಕೈಗಾರಿಕ ಶಿಲ್ಪಿ
* ಇಸ್ಮಾಯಿಲ್ - ಸರ್. ಅಮೀನ್ ಉಲ್ ಮುಲ್ಕ್
* ಕಾಂತರಾಜ ಅರಸ್ - ಹಿಂದುಳಿದ ವರ್ಗಗಳ ಹಿತರಕ್ಷಕ
* ಜಯಚಾಮರಾಜ - ಜಿ.ಸಿ.ಎಸ್.ಐ ಮತ್ತು ಜಿ.ಸಿ.ಬಿ.ಇ
* ಆಲೂರು ವೆಂಕಟರಾವ್ - ಕನ್ನಡ ಕುಲಪುರೋಹಿತ
* ಹರ್ಡೀಕರ್ ಮಂಜಪ್ಪ - ಕರ್ನಾಟಕ ಗಾಂದಿ
* ಗಂಗಾಧರ ರಾವ್ ದೇಶಪಾಂಡೆ - ಕರ್ನಾಟಕ ಸಿಂಹ
* ಕುವೆಂಪು - ರಾಷ್ಟ್ರಕವಿ
* ಬಿ.ಎಂ.ಶ್ರೀ - ಕನ್ನಡದ ಕಣ್ವ
* ಎಸ್.ನಿಜಲಿಂಗಪ್ಪ - ಕರ್ನಾಟಕ ರತ್ನ, ಕರ್ನಾಟಕ ಏಕೀಕರಣ ರುವಾರಿ
0 Comments