100-GK MCQ's With Answers For All Competitive Exams
100 ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು
💠💠
100-GK MCQ's With Answers For All Competitive Exams
100 ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು
[1] ಸತತ ಮೂರು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?
1)ಆರ್ ನರಸಿಂಹಾಚಾರ್ಯ
2) ಕರ್ಪೂರ ಶ್ರೀನಿವಾಸರಾವ್
3)ಎಮ್ ವೆಂಕಟಕೃಷ್ಣಯ್ಯ
4) ಎಚ್ ವಿ ನಂಜುಡಯ್ಯ+++
[2] ಇತ್ತೀಚೆಗೆ ಇಟಾಲಿಯನ್ ಗೋಲ್ಡನ್ ಸ್ಯಾಂಡ್ ಆರ್ಟ್ ಅವಾರ್ಡ್ಗೆ ಯಾವ ಭಾರತೀಯ ಮರಳು ಕಲಾವಿದನನ್ನು ಆಯ್ಕೆ ಮಾಡಲಾಗಿದೆ?
1) ಮನೀಷಾ ಸ್ವರ್ಂಕರ್
2) ಧನ್ರಾಜ್ ಶೆಲ್ಕೆ
3) ಸುದರ್ಶನ್ ಪಟ್ನಾಯಕ್+++
4) ನಿತೀಶ್ ಭಾರತಿ
[3] ಕೆಳಗಿನ ಪ್ರಮುಖ ಗಿರಿಧಾಮಗಳನ್ನು ಮತ್ತು ಅವುಗಳಿರುವ ರಾಜ್ಯಗಳನ್ನು ಹೊಂದಿಸಿ ಬರೆಯಿರಿ.
1)ನೈನಿತಾಲ್ ಎ)ಮೇಘಾಲಯ
2)ಡಾರ್ಜಲಿಂಗ್ ಬಿ)ಮಧ್ಯಪ್ರದೇಶ
3)ಪಚಮರಿ ಸಿ)ಪಶ್ಚಿಮ ಬಂಗಾಳ
4)ಶಿಲ್ಲಾಂಗ್ ಡಿ)ಉತ್ತರಾಖಂಡ
1)ಡಿಸಿಬಿಎ+++
2)ಸಿಡಿಎಬಿ
3)ಬಿಎಡಿಸಿ
4)ಎಬಿಸಿಡಿ
[4] ಭಾರತದ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
1)ಭಾರತ ಸಂವಿಧಾನವು ನ್ಯಾಯಾಂಗವನ್ನು ಸ್ವತಂತ್ರವ ನ್ನಾಗಿರಿಸಿದೆ
2)ನ್ಯಾಯಾಂಗವು ಕಾರ್ಯಾಂಗದಿಂದ ಸ್ವತಂತ್ರವಾಗಿದೆ
3)ಭಾರತದ ನ್ಯಾಯಾಂಗವು ಏಕೀಕೃತವಾಗಿದೆ
4)ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳೆರಡೂ ಪ್ರತ್ಯೇಕ ವ್ಯವಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ+++
[5] ಕೆಳಗಿನ ಹೇಳಿಕೆಗಳನ್ನು ಗಮನಿಸಿ
ಎ)1976ರಲ್ಲಿ 42ನೇ ತಿದ್ದುಪಡಿಯ ಮೂಲಕ ಭಾರತ ಸಂವಿಧಾನಕ್ಕೆ 4 ಎ' ಭಾಗವನ್ನು ಸೇರ್ಪಡೆ ಮಾಡಿ 51 ಎ' ವಿಧಿಯ ಅಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಲಾಯಿತು
ಬಿ)ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ
1)ಎ ಮಾತ್ರ ಸರಿ
2) ಬಿ ಮಾತ್ರ ಸರಿ
3)ಎ ಮತ್ತು ಬಿ ಸರಿ+++
4) ಎ ಮತ್ತು ಬಿ ತಪ್ಪು
[6] ಕೆಳಗಿನ ಜ್ವಾಲಾಮುಖಿಗಳು ಮತ್ತು ಅವುಗಳಿರುವ ಸ್ಥಳಗಳಿಗೆ ಸಂಬಂಧಿಸಿದಂತೆ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?
1)ಮೌನಲೋವಾ ಹವಾಯಿ ದ್ವೀಪ
2)ಕ್ರಕಟೋವಾ ಇಂಡೋನೆಷ್ಯಾ
3)ವೆಸುವಿಯಸ್ ಇಟಲಿ
4)ಫ್ಯೂಜಿಯಾಮಾ ಇಕ್ವೇಡಾರ್+++
[7] ಬ್ಯಾಂಕಿಂಗ್ ವಲಯದಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ ಗುರಿಯೊಂದಿಗೆ ವ್ಯಾಪಕ ಸುಧಾರಣೆಯನ್ನು ತರಲು ಕೇಂದ್ರ ಸರ್ಕಾರ 1991 ರಲ್ಲಿ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು?
1) ಎಂ ನರಸಿಂಹಮ್+++
2) ರಂಗರಾಜನ್
3) ರಾಜಾ ಚೆಲ್ಲಯ್ಯ
4) ಕೇಳ್ಕರ್
[8] ಈ ಕೆಳಗಿನ ಯಾವುದು ಸಿಫಿಲಿಸ್ ಕಾಯಿಲೆಯನ್ನುಂಟು ಮಾಡುತ್ತದೆ?
1) ವೈರಸ್
2) ಬ್ಯಾಕ್ಟೀರಿಯ+++
3) ಫಂಗಸ್
4) ಯಾವುದೂ ಅಲ್ಲ
[9] ತೋಟಗಾರಿಕೆ ಬೆಳೆಗಳಿಗೆ ಯೋಗ್ಯವಾದ ಜಂಬಿಟ್ಟಿಗೆ ಮಣ್ಣಿನಲ್ಲಿ ಈ ಕೆಳಗಿನ ಯಾವ ಖನಿಜಾಂಶಗಳು ಹೇರಳವಾಗಿರುತ್ತವೆ?
1)ಕಬ್ಬಿಣ ಮತ್ತು ಅಲ್ಯೂಮಿನಿಯಂ+++
2)ಸಾರಜನಕ ಮತ್ತು ರಂಜಕ
3)ಮೆಗ್ನೀಶಿಯಂ ಮತ್ತು ಅಲ್ಯೂಮಿನಿಯಂ
4)ಸಿಲಿಕೇಟ್ ಮತ್ತು ಕ್ಯಾಲ್ಸಿಯಂ
[10] ಅಸ್ಸೋಂ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವ ರಾಜ್ಯವಾಗಿದೆ. ಹಾಗಾದರೆ ಅತಿ ಹೆಚ್ಚು ತಂಬಾಕು ಬೆಳೆಯುವ ರಾಜ್ಯ ಯಾವುದು?
1)ಗುಜರಾತ್
2)ಆಂಧ್ರಪ್ರದೇಶ+++
3)ಕೇರಳ
4)ಮಹಾರಾಷ್ಟ್ರ
💠💠
[11] ಲೋಕಸಭೆಯ ಸಚಿವಾಲಯದ ಮುಖ್ಯಸ್ಥನಾದ ಲೋಕಸಭೆಯ ಮಹಾಕಾರ್ಯದರ್ಶಿಯನ್ನು
1)ಲೋಕಸಭಾ ಸದಸ್ಯರು ಆಯ್ಕೆಮಾಡುತ್ತಾರೆ
2)ಸಂಸತ್ತಿನ ಉಭಯ ಸದನಗಳ ಸದಸ್ಯರು ಆಯ್ಕೆ ಮಾಡುತ್ತಾರೆ
3)ರಾಷ್ಟ್ರಪತಿ ನೇಮಿಸುತ್ತಾರೆ
4)ಲೋಕಸಭಾ ಸ್ಪೀಕರ್ರವರು ನೇಮಿಸುತ್ತಾರೆ+++
[12] ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
1)ಭೀಮಸೇನ್ ಜೋಶಿ
2) ಪಿ ಬಿ ಶ್ರೀನಿವಾಸ್
3)ಶಿವಮೊಗ್ಗ ಸುಬ್ಬಣ್ಣ+++
4) ಎಲ್ ಎನ್ ಶಾಸ್ತ್ರೀ
[13 ಭಾರತ ದೇಶದ ಹೊರಗಿನ ಭದ್ರತೆ ಬಗ್ಗೆ ಗುಪ್ತಚರ ನಡೆಸುವ ಸಂಸ್ಥೆ ಯಾವುದು?
1)ಗುಪ್ತದಳ
2) ಕೇಂದ್ರ ತನಿಖಾ ದಳ (CBI)
3)RAW(Research and analysis Wing)+++
4)ಕೇಂದ್ರೀಯ ಜಾಗೃತ ಆಯೋಗ
[14] ಇತ್ತೀಚೆಗೆ 2019ರ 35ನೇ ಆಸಿಯಾನ್ ಶೃಂಗಸಭೆಯನ್ನು ಈ ಕೆಳಗಿನ ಯಾವ ನಗರದಲ್ಲಿ ಆಯೋಜಿಸಲಾಗಿತ್ತು ?
1) ನವದೆಹಲಿ
2) ಶಾಂಘೈ
3) ಬ್ಯಾಂಕಾಕ್+++
4) ಕಠ್ಮಂಡು
[15] ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಭಾರತದ ಆಕಸ್ಮಿಕ ನಿಧಿಯಿಂದ ಹಣವನ್ನು ಯಾರು ತೆಗೆಯಬಹುದು?
1)ಪ್ರಧಾನಮಂತ್ರಿ
2) ಕೇಂದ್ರ ಹಣಕಾಸು ಮಂತ್ರಿ
3)ರಾಷ್ಟ್ರಪತಿ+++
4)ಕಂಟ್ರೋಲರ್ ಮತ್ತು ಆಡಿಟರ್ ಜನರಲ್
[16] ಪೂರ್ವದಲ್ಲಿನ ತಮಿಳುನಾಡಿನ ಕರಾವಳಿಗೆ ಕೋರಮಂಡಲ ತೀರ ಎಂದು ಕರೆಯುವರು. ಹಾಗಾದರೆ ಕೇರಳದ ಕರಾವಳಿಗೆ ಏನೆಂದು ಕರೆಯುವರು?
1)ಕೊಂಕಣ ತೀರ
2)ಮಲಬಾರ್ ತೀರ+++
3)ಉತ್ಕಲ ತೀರ
4)ಸರ್ಕಾರ್ ತೀರ
[17] ಯಾವ ವರ್ಷದಲ್ಲಿ ಅರ್ಜುನ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು?
1)1965
2)1963
3)1961+++
4)1975
[18 ]ಕೆಲ್ವಿನ್ ಮಾಪಕದಲ್ಲಿ ಮಾನವನ ದೇಹದ ಸಾಮಾನ್ಯ ತಾಪಮಾನವೆಷ್ಟು?
1)310 ಕೆಲ್ವಿನ್+++
2) 320 ಕೆಲ್ವಿನ್
3)330 ಕೆಲ್ವಿನ್
4) 340 ಕೆಲ್ವಿನ್
[19] ಈ ಕೆಳಗಿನ ಪರಮಾಣು ವಿದ್ಯುತ್ ಕೇಂದ್ರಗಳು ಮತ್ತು ಅವುಗಳಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿದೆ?
1)ನರೋರ ಉತ್ತರ ಪ್ರದೇಶ+++
2)ರಾಣಾಪ್ರತಾಪ ಸಾಗರ ಗುಜರಾತ್
3)ಕಕ್ರಪಾರಾ – ರಾಜಸ್ತಾನ
4)ತಾರಾಪುರ ಆಂಧ್ರಪ್ರದೇಶ
[20] ಈ ಕೆಳಗಿನವರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು ಯಾರು?
1)ನ್ಯಾ ಎಸ್ ಆರ್ ನಾಯಕ್
2) ನ್ಯಾ ರಂಗನಾಥ ಮಿಶ್ರಾ+++
3) ನ್ಯಾ ಎಂ ಎನ್ ವೆಂಕಟಾಚಲಯ್ಯ
4)ನ್ಯಾ ಜೆ ಎಸ್ ವರ್ಮ
💠💠
[21] ತೂಕವುಳ್ಳ ಯಾವುದೇ ಕಾಯದ ಕೆಳಮುಖ ಚಲನೆಯ ವೇಗ ಅದರ ಗಾತ್ರಕ್ಕೆ ಅನುಪಾತೀಯವಾಗಿರುವುದಿಲ್ಲ ಎಂದು ತೋರಿಸಿಕೊಟ್ಟವರು ಯಾರು?
1)ನ್ಯೂಟನ್
2) ಗೆಲಿಲಿಯೋ+++
3)ಫ್ಯಾರಡೆ
4) ಫಾಸ್ಕಲ್
[22] ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ಮೊದಲ ಮಹಿಳೆ ಯಾರು?
1) ಮೇರಿ ಜೋಸ್ ಪೆರೆಕ್
2) ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್
3) ಜುಂಕೊ ತಬೀ+++
4) ಜಾಕಿ ಜಾಯ್ನರ್ ಕೆರ್ಸಿ
[23] ಉಪೋಷ್ಣ ವಲಯಗಳ ಹೆಚ್ಚು ಒತ್ತಡ ಪಟ್ಟಿಗಳಿಂದ ಉಪಧೃವಿಯ ಕಡಿಮೆ ಒತ್ತಡ ಪಟ್ಟಿಗಳ ಕಡೆಗೆ ಬೀಸುವ ಮಾರುತಗಳು
1)ವಾಣಿಜ್ಯ ಮಾರುತಗಳು
2)ಪ್ರತಿವಾಣಿಜ್ಯ ಮಾರುತಗಳು+++
3)ಧೃವಿಯ ಮಾರುತಗಳು
4)ಮಾನ್ಸೂನ್ ಮಾರುತಗಳು
[24] ಭಾರತದ ರಾಷ್ಟ್ರಪತಿಯವರನ್ನು ಮಹಾಭಿಯೋಗ ಮಾಡುವುದರ ಬಗ್ಗೆ ತಿಳಿಸುವ ಸಂವಿಧಾನದ ವಿಧಿ ಯಾವುದು?
1)60ನೇ ವಿಧಿ
2)61ನೇ ವಿಧಿ+++
3)62ನೇ ವಿಧಿ
4)63ನೇ ವಿಧಿ
[25] NPA (Non-Performing asset)ಎಂಬುದು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
1)ಕೃಷಿ
2) ಬ್ಯಾಂಕ್+++
3)ಪ್ರವಾಸೋದ್ಯಮ
4) ಷೇರುಪೇಟೆ
[26] ಈ ಕೆಳಗಿನವುಗಳಲ್ಲಿ ಚತುರ್ವಣ ಪದ್ಧತಿ ಬಗ್ಗೆ ತಿಳಿಸುವ ಪುರುಷ ಸೂಕ್ತವನ್ನು ಒಳಗೊಂಡಿರುವ ಋಗ್ವೇದದ ಮಂಡಲ ಯಾವುದು?
1)4ನೇ ಮಂಡಲ
2) 6ನೇ ಮಂಡಲ
3)8ನೇ ಮಂಡಲ
4)10ನೇ ಮಂಡಲ+++
[27] ಏಳು ಪಗೋಡಗಳೆಂದು ಪ್ರಸಿದ್ಧವಾಗಿರುವ ಮಹಾಬಲಿಪುರದ ಶಿಲಾರಥಗಳನ್ನು ಈ ಹೆಸರಿನಿಂದ ಕರೆಯಲಾಗುವುದು
1)ಪಾಂಡವರು+++
2)ಸಪ್ತರ್ಷಿಗಳು
3)ಗಂಧರ್ವರು
4)ಸಪ್ತಾಶ್ವಗಳು
[28] ಭಾರತದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಹೊಂದಿರುವ ಸಂಸ್ಥೆ
1)ರಾಜ್ಯ ವ್ಯಾಪಾರ ನಿಗಮ
2)ಭಾರತೀಯ ಆಹಾರ ನಿಗಮ+++
3)ಸಾರ್ವಜನಿಕ ವಿತರಣಾ ಸಂಸ್ಥೆ
4)ಆಹಾರ ಮತ್ತು ನಾಗರೀಕ ಪೂರೈಕೆ ಮಂತ್ರಾಲಯ
[29 ]ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ)ರಾಜಾರಾಮ್ ಮೋಹನ್ರಾಯ್ರವರು ಭಾರತೀಯ ಸಮಾಜದ ಪುನರುಜ್ಜೀವನದ ನಿರ್ಮಾಪಕ ಎಂದು ಪ್ರಸಿದ್ಧಿ ಹೊಂದಿದ್ದರು
ಬಿ)ಆದಿ ಬ್ರಹ್ಮಸಮಾಜ ರಾಜಾರಾಮ್ ಮೋಹನ್ರಾಯ್ರವರು ಆರಂಭಿಸಿದ ಮೊದಲ ಸಂಘಟನೆಯಾಗಿದೆ
1)ಎ ಸರಿ, ಬಿ ತಪ್ಪು+++
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
[30] ಭೂಕಂಪನದಿಂದ ನೀಳ ಅಲೆಗಳು, ಅಡ್ಡ ಅಲೆಗಳು, ಮೇಲ್ಮೈ ಅಲೆಗಳು ಎಂಬ 3 ಪ್ರಕಾರದ ಅಲೆಗಳು ಹೊರ ಹೊಮ್ಮುತ್ತವೆ. ಹಾಗಾದರೆ ಇವುಗಳಲ್ಲಿ ಅತ್ಯಂತ ವಿನಾಶಕಾರಿ ಅಲೆಗಳು ಯಾವುವು?
1)ಅಡ್ಡ ಅಲೆಗಳು
2) ನೀಳ ಅಲೆಗಳು
3)ಮೇಲ್ಮೈ ಅಲೆಗಳು+++
4) ಯಾವುದೂ ಅಲ್ಲ
💠💠
[31] ಮಿಕಿರ್ಗಳು ಈ ಕೆಳಗಿನ ಯಾವ ರಾಜ್ಯದ ಆದಿವಾಸಿ ಗುಂಪಾಗಿದೆ?
1)ಅಸ್ಸೋಂ+++
2) ತ್ರಿಪುರ
3)ಮಧ್ಯಪ್ರದೇಶ
4)ಮಹಾರಾಷ್ಟ್ರ
[32] ಭಾರತದ ಉಪರಾಷ್ಟ್ರಪತಿಯವರನ್ನು ಆಯ್ಕೆ ಮಾಡುವವರು
1)ರಾಜ್ಯಸಭಾ ಸದಸ್ಯರು
2)ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರು+++
3)ಭಾರತದ ರಾಷ್ಟ್ರಪತಿ
4)ರಾಜ್ಯಸಭೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಸದಸ್ಯರು
[33] ಈ ಕೆಳಗಿನವುಗಳಲಿ ಮಾನವ ದೇಹದ ಅತಿದೊಡ್ಡ ಗ್ರಂಥಿ
1)ಥೈರಾಯಿಡ್
2) ಪಿಟ್ಯೂಟರಿ
3)ಪೀನಿಯಲ್
4) ಪಿತ್ತಜನಕಾಂಗ+++
[34] ಹಸಿರು ಕಾಯಿಲೆಗಳನ್ನು ಕೃತಕವಾಗಿ ಪಕ್ವಗೊಳಿಸಲು ಉಪಯೋಗಿಸುವ ರಸಾಯನಿಕ
1) ಈಥೇನ್
2) ಮೀಥೇನ್
3) ಇಥಿಲೀನ್+++
4) ಅಸಿಟಲೀನ್
[35 ]ಗುಂತರ್ ಗ್ರಾಸ್ ಎಂದರೆ ಯಾರು?
1)ಮ್ಯಾನ್ಬೂಕರ್ ಪ್ರಶಸ್ತಿ ವಿಜೇತ ಹಂಗೇರಿಯಾದ ಲೇಖಕ
2)ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ಲೇಖಕ+++
3)ಅಮೆರಿಕಾದ ಹುಲ್ಲುಗಾವಲು ಪ್ರದೇಶ
4)ರೊಹಿಂಗ್ಯ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ಮ್ಯಾನ್ಮಾರ್ ದೇಶವು ನೀಡಬೇಕನ್ನುತ್ತಿರುವ ಅಮೆರಿಕಾದ ರಾಜತಾಂತ್ರಿಕ
[36] ಕಾಲರಾ ಮತ್ತು ಕ್ಷಯದ ಜೀವಾಣುವನ್ನು ಸಂಶೋಧಿಸಿದವರು
1) ಜೋಸೆಫ್ ಲಿಸ್ಟೆರ್
2) ರಾಬರ್ಟ್ ಕೋಚ್+++
3) ಲೂಯಿಸ್ ಪಾಶ್ಚರ್
4) ರೊನಾಲ್ಡ್ ರಾಸ್
[37] ಈ ಕೆಳಗಿನ ಯಾವುದನ್ನು ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲಾಗುವುದು?
1)ದಾವಣಗೆರೆ
2) ಕೊಯಮತ್ತೂರು+++
3)ಕೊಚ್ಚಿ
4) ಟುಟ್ಯಿಕೋರಿನ್
[38] ವಾಯ್ಸ್ ಮೇಲ್ಅನ್ನು ಕಂಡು ಹಿಡಿದವರು ಯಾರು?
1) ಅಲೆಗ್ಸಾಂಡರ್ ಗ್ರಹಾಂಬೆಲ್
2) ಜೆ ಎ ಫ್ಲೆಮಿಂಗ್
3) ಎ ಪೌಲ್ಸನ್
4) ಗೋರ್ಡಾನ್ ಮ್ಯಾಥ್ಯೂ+++
[39 ]ಹೈಡ್ರೋಫೋನ್' ಅನ್ನು
1) ದೇಹದ ಒಳಗಿನ ಅಂಗಗಳನ್ನು ಪರೀಕ್ಷಿಸಲು ಉಪಯೋಗಿಸುತ್ತಾರೆ
2) ನೀರಿನ ಕೆಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ+++
3) ವಿದ್ಯುಚ್ಛಕ್ತಿಯ ಇರುವಿಕೆಯನ್ನು ಅಳೆಯಲು
4) ಸಮುದ್ರದ ಆಳವನ್ನು ಅಳೆಯಲು ಉಪಯೋಗಿಸುತ್ತಾರೆ
[40] ಗ್ರಹಗಳು ಕಾಂತಕ್ಷೇತ್ರವನ್ನು ಹೊಂದಿರಲು ಕಾರಣವೇನೆಂದರೆ
1)ಡಾಪ್ಲರ್ ಪರಿಣಾಮ
2) ಡೈನಮೋ ಪರಿಣಾಮ
3)ದ್ಯುತಿ ವಿದ್ಯುತ್ ಪರಿಣಾಮ
4)ತನ್ನ ಅಕ್ಷದ ಮೇಲಿನ ಭ್ರಮಣೆ+++
💠💠
[41] ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ)ಗುರು ಗೋವಿಂದ ಸಿಂಗ್ರು ಸಿಖ್ರಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸಾ ಪಂಥವನ್ನು ಆರಂಭಿಸಿದರು
ಬಿ) ಗುರು ಅರ್ಜುನದೇವ ಔರಂಗ್ಜೇಬ್ನಿಂದ ಹತ್ಯೆಗೊಳಗಾದನು
1)ಎ ಸರಿ, ಬಿ ತಪ್ಪು+++
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
[42] ಹಣಕಾಸು ಕ್ಷೇತ್ರದಲ್ಲಿ ಆಗಾಗ ಕೇಳಿಬರುವ GDR ಎಂಬುದರ ಪೂರ್ಣರೂಪ
1)Gross Depositary Ratio
2)Gross Domestic Receipt
3)Global Depositary Receipt+++
4)Global Domestic Revenue
[43] ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಈ ಕೆಳಗಿನ ಯಾವ ನಗರಗಳಲ್ಲಿದೆ?
ಎ) ಮುಂಬೈ
ಬಿ) ನವದೆಹಲಿ+++
ಸಿ) ಭೋಪಾಲ್
ಡಿ) ಕೋಲ್ಕತಾ
[44] 49ನೇ ಸಮಾಂತರ ರೇಖೆಯಿಂದ ಬೇರ್ಪಡುವ ರಾಷ್ಟçಗಳು
1)ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ
2) ಅಮೆರಿಕ ಮತ್ತು ಕೆನಡಾ+++
3)ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
4)ಪೊಲಂಡ್ ಮತ್ತು ಜರ್ಮನಿ
[45] ಈ ಕೆಳಗಿನವುಗಳಲ್ಲಿ ಮಾನವನ ದೇಹದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಂಡುಬರುವ ಅಂಶ
1)ಕ್ಯಾಲ್ಸಿಯ+++
2) ಪಾಸ್ಪರಸ್
3)ಸೋಡಿಯಂ
4) ಸಲ್ಫರ್
[46] ಗ್ರಾö್ಯಂಡ್ ಟ್ರಂಕ್ ರಸ್ತೆ'ಯನ್ನು ನಿರ್ಮಿಸಿದವರು
1)ಷಹಜಹಾನ್
2) ಅಕ್ಬರ್
3)ಷೇರ್ ಶಾ ಸೂರಿ+++
4) ಜಹಾಂಗೀರ್
[47] ಸೂರ್ಯನ ಸುತ್ತ ಗ್ರಹಗಳ ಚಲನೆ, ಭೂಮಿಯ ಸುತ್ತ ಚಂದ್ರನ ಚಲನೆ ಇವು ಯಾವ ಚಲನೆಗೆ ಉದಾಹರಣೆಯಾಗಿದೆ ?
1)ವೃತ್ತೀಯ ಚಲನೆ
2) ಏಕರೂಪ ವೃತ್ತೀಯ ಚಲನೆ+++
3)ಕೆಂದ್ರಾಭಿಮುಖ ಚಲನೆ
4) ಕೇಂದ್ರತ್ಯಾಗಿ ಚಲನೆ
[48 ]ಭಾರತವು ವಿಶ್ವ ವ್ಯಾಪಾರ ಸಂಸ್ಥೆಯನ್ನು ಸೇರಿಕೊಂಡ ವರ್ಷ ಯಾವುದು?
1)1990
2)1995+++
3)2000
4)2005
[49] ಟಿ ಆರ್ ಸುಬ್ಬರಾವ್ ಅವರ ಕಾವ್ಯನಾಮ
1) ಶ್ರೀನಿವಾಸ
2) ರಸಿಕರಂಗ
3) ತರಾಸು+++
4) ಚದುರಂಗ
[50 ]ಮನುಷ್ಯನ ದೇಹದ ಅತ್ಯಂತ ಉದ್ದದ ಎಲುಬು ಯಾವುದು?
1)Femur+++
2)Fibula
3Humerus
4)Tibia
💠💠
[51] Yangko ನೃತ್ಯ ಈ ಕೆಳಗಿನ ಯಾವ ದೇಶದ ಸಾಂಪ್ರದಾಯಿಕ ಜಾನಪದ ನೃತ್ಯವಾಗಿದೆ ?
1)ಜಪಾನ್
2) ಥೈಲ್ಯಾಂಡ್
3)ಚೀನಾ+++
4) ಭೂತಾನ್
[52 ]ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ?
1) ಪ್ಲೋರಿನ್
2) ಹೀಲಿಯಂ
3) ಸಿಯಾನ್
4) ಕ್ಲೋರಿನ್+++
[53] ಈ ಕೆಳಗಿನ ಯಾವ ಮಂಡಲದಲ್ಲಿ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಅಯಾನುಗಳಾಗಿ ಪರಿವರ್ತನೆ ಹೊಂದುತ್ತವೆ?
1)ಪರಿವರ್ತನಾಮಂಡಲ
2) ಉಷ್ಣತಾಮಂಡಲ+++
3)ಸಮೋಷ್ಣಮಂಡಲ
4) ಮಧ್ಯಂತರಮಂಡಲ
[54 ]ಈ ಕೆಳಗಿನ ಯಾವ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಮಹತ್ವವನ್ನು ಅರಿತು ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ತೀರ್ಪು ನೀಡಿತು?
1)ಬೇರುಬಾರಿ ಮೊಕದ್ದಮೆ
2)ಕೇಶವಾನಂದ ಭಾರತಿ ಮೊಕದ್ದಮೆ+++
3)LIC ಆಫ್ ಇಂಡಿಯಾ ಮೊಕದ್ದಮೆ
4) ಮೇಲಿನ ಯಾವುದೂ ಅಲ್ಲ
[55 ]ಜಮ್ಮು ಕಾಶ್ಮೀರ ಮತ್ತು ಲಡಾಖ್ ಅಧಿಕೃತ ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆಯಾದ ನಂತರ ಈ ಕೆಳಕಂಡ ಯಾವ ಸಂಸ್ಥೆಯು ಭಾರತದ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ?
1)Survery of India+++
2)National Atlas & Thematic Mapping Organization (NATMO)
3)Visayan Prasar
4)National mapping agency
[56] ಇತ್ತೀಚೆಗೆ ಬಿಡುಗಡೆಯಾದ "Ten Studies in Kashmir: History and Politics" ಪುಸ್ತಕದ ಲೇಖಕರು ಯಾರು?
1) ಜ್ಞಾನಚಂದ್ರ ಘೋಷ್
2) ರಾಜೇಶ್ವರ್ ಆಚಾರ್ಯ
3) ಕಾಶಿನಾಥ್ ಪಂಡಿತ್+++
4) ಗೀತಾ ಮೆಹ್ತಾ
[57] ಪ್ರಸಿದ್ಧ One Hundred Years of Solitude ಎಂಬ ಕಾದಂಬರಿಯನ್ನು ರಚಿಸಿದವರು
1) ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್+++
2) ಜಾರ್ಜಸ್ ಗೂಡ್ಲ
3) ಜೋಸೆಫ್ ಆಸ್ಪಡಿನ್
4) ಜಾನ್ ಹ್ಯಾರಿಸನ್
[58] ಈ ಕೆಳಗಿನ ಯಾವ ಬಹುಮನಿ ಸುಲ್ತಾನನನ್ನು ವಾಲಿ ಅಥವಾ ಸಂತ ಎಂದು ಕರೆಯಲಾಗುತಿತ್ತು ?
1)1ನೇ ಮಹಮ್ಮದ್ ಷಾ
2) 2ನೇ ಮಹಮ್ಮದ್ ಷಾ
3)ಫಿರೋಜ್ ಷಾ
4) ಅಹಮ್ಮದ್ ಷಾ+++
[59] ನಾನು ಅಲ್ಲಾ ಮತ್ತು ರಾಮನ ಶಿಶು' ಎಂದು ಹೇಳಿಕೊಂಡವರು
1)ಕಬೀರ್ದಾಸ್+++
2) ರಮಾನಂದ
3)ಚೈತನ್ಯ
4) ಶಿಶುನಾಳ ಶರೀಫ
[60 ]ಎತ್ತರದ ಮಾನಸ್ತಂಭ ಮತ್ತು ಬ್ರಹ್ಮ ಮಾನಸ್ತಂಭಗಳು ಈ ಕೆಳಗಿನ ಯಾರ ಕಾಲದ ದೇವಾಲಯಗಳ ವಿಶಿಷ್ಟ ಕೊಡುಗೆಗಳಾಗಿವೆ?
1)ಹೊಯ್ಸಳರು
2) ಗಂಗರು+++
3)ಕದಂಬರು
4) ರಾಷ್ಟ್ರಕೂಟರು
💠💠
[61] ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ರಾಜ್ಯದ ಮೇಲೆ ರಾಷ್ಟçಪತಿ ಆಡಳಿತವನ್ನು ಹೇರಲಾಯಿತು?
1)ಕರ್ನಾಟಕ
2) ಆಂಧ್ರಪ್ರದೇಶ
3)ಹರಿಯಾಣ
4) ಪಂಜಾಬ್+++
[62] ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಅಮೆರಿಕ ಸಂವಿಧಾನದಿಂದ ಪಡೆಯಲಾಗಿದೆ. ಹಾಗಾದರೆ ಸಂವಿಧಾನದ ತಿದ್ದುಪಡಿ ವಿಧಾನವನ್ನು ಯಾವ ರಾಷ್ಟ್ರದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ?
1)ಬ್ರಿಟನ್
2) ರಷ್ಯಾ
3)ಕೆನಡಾ
4) ದಕ್ಷಿಣ ಆಫ್ರಿಕಾ+++
[63] ಕಲ್ಯಾಣ ರಾಜ್ಯ (Welfare State) ಚಿಂತನೆಗಳನ್ನು ಒಳಗೊಂಡಿರುವ ಸಂವಿಧಾನದ ಭಾಗ ಯಾವುದು?
1)III ನೇ ಭಾಗ
2)V ನೇ ಭಾಗ
3)IX ನೇ ಭಾಗ
4)IV ನೇ ಭಾಗ+++
[64] ಈ ಕೆಳಗಿನವರಲ್ಲಿ ಬ್ರಿಟಿಷ್ ಸರ್ಕಾರದ ಮೇಲೆ ಮೊಟ್ಟ ಮೊದಲ ಬಾರಿಗೆ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಒತ್ತಡವನ್ನು ಹಾಕಿದವರು ಯಾರು?
1)ಕೆ ಎಂ ಮುನ್ಷಿ
2) ಎಮ್ ಎನ್ ರಾಯ್+++
3)ಪಟ್ಟಾಭಿಸೀತಾರಾಮಯ್ಯ
4) ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್
[65] 1980ರಲ್ಲಿ ರಾಷ್ಟ್ರೀಕರಣಗೊಂಡ ಬ್ಯಾಂಕುಗಳ ಸಂಖ್ಯೆ ಎಷ್ಟು?
1)14
2)16
3)08
4)06+++
[66] ಇತ್ತೀಚೆಗೆ ಯುನೆಸ್ಕೋ ಭಾರತದ ಯಾವ ನಗರವನ್ನು 'Creative City of Gastronomy' ಎಂದು ಹೆಸರಿಸಿದೆ?
1) ಮುಂಬೈ
2) ವಾರಣಾಸಿ
3) ಚೆನ್ನೈ
4) ಹೈದರಾಬಾದ್+++
[67] ಈ ಕೆಳಗಿನ ಯಾರನ್ನು ಪ್ರಧಾನಮಂತ್ರಿಯ ಸಲಹೆ ಮೇರೆಗೆ ರಾಷ್ಟ್ರಪತಿ ನೇಮಕ ಮಾಡುವರು?
ಎ)ಭಾರತದ ಅಟಾರ್ನಿ ಜನರಲ್
ಬಿ)ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ಸದಸ್ಯರು
ಸಿ)ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರು
ಡಿ)ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರು
1) ಎ ಮತ್ತು ಬಿ ಮಾತ್ರ
2) ಬಿ ಮತ್ತು ಸಿ ಮಾತ್ರ
3) ಎ, ಬಿ ಮತ್ತು ಸಿ+++
4) ಎ, ಬಿ, ಸಿ ಮತ್ತು ಡಿ
[68] ಈ ಕೆಳಗಿನವರಲ್ಲಿ `ಆಧುನಿಕ ಮೈಸೂರು ರಾಜ್ಯದ ಸಾಂಸ್ಕೃತಿಕ ನಿರ್ಮಾಪಕ (Cultural founder of modern Mysore state) ಎಂದು ಕರೆಯಿಸಿಕೊಂಡ ಒಡೆಯರ್
1)ಮೂರನೇ ಕೃಷ್ಣರಾಜ ಒಡೆಯರ್+++
2)ನಾಲ್ವಡಿ ಕೃಷ್ಣರಾಜ ಒಡೆಯರ್
3)ರಾಜ ಒಡೆಯರ್
4)ಚಿಕ್ಕದೇವರಾಜ ಒಡೆಯರ್
[69] ದಾಮೋದರ ನದಿಕೊಳ್ಳ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
1)ಇದು ಸ್ವತಂತ್ರ ಭಾರತದ ಮೊಟ್ಟಮೊದಲ ನದಿಕೊಳ್ಳ ಯೋಜನೆಯಾಗಿದೆ
2)ಈ ಯೋಜನೆಯ ಮುಖ್ಯ ಉದ್ದೇಶ ಪ್ರವಾಹ ನಿಯಂತ್ರಣವಾಗಿದೆ
3)ಈ ಯೋಜನೆಯು ಜಾರ್ಖಂಡ್ ಮತ್ತು ಛತ್ತೀಸ್ಗಡ್ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ+++
4)ಮೇಲಿನ ಯಾವುದೂ ಅಲ್ಲ
[70] ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ನೀಲಿಗ್ರಹ ಯಾವುದು?
1)ಬುಧ ಗ್ರಹ
2) ಶುಕ್ರ ಗ್ರಹ
3)ಭೂಮಿ+++
4) ಶನಿ ಗ್ರಹ
💠💠
[71] ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯವು ಎಲ್ಲಿ ಇದೆ?
1) ಮುಂಬೈ
2) ಬೆಂಗಳೂರು
3) ಹೈದರಾಬಾದ್
4) ಪುಣೆ+++
[72] ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಸ್ಥಾಪಕರು ಯಾರು?
1)ಈಶ್ವರ ಚಂದ್ರ ವಿದ್ಯಾಸಾಗರ್
2)ಮಹಾತ್ಮ ಗಾಂಧೀಜಿ+++
3)ಮೊರಾರ್ಜಿ ದೇಸಾಯಿ
4) ನಾರಾಯಣ ಗುರು
[73] ಬ್ರಿಟಿಷರ ವಿರುದ್ಧ ಮಾಪ್ಲ ದಂಗೆ ನಡೆದ ಪ್ರದೇಶ ಯಾವುದು?
1)ಕೇರಳ (ಮಲಬಾರ್ ಪ್ರದೇಶ)+++
2)ಮಹಾರಾಷ್ಟ್ರ
3)ಪಂಜಾಬ್
4)ಬಿಹಾರ
[74] ಕೇoದ್ರ ಹಣಕಾಸು ಆಯೋಗವು ಎಷ್ಟು ಜನರನ್ನು ಒಳಗೊಂಡಿರುತ್ತದೆ?
1)ಅಧ್ಯಕ್ಷ ಮತ್ತು ಮೂವರು ಸದಸ್ಯರು
2)ಅಧ್ಯಕ್ಷ ಮತ್ತು 4 ಜನ ಸದಸ್ಯರು+++
3)ಅಧ್ಯಕ್ಷ ಮತ್ತು ಇಬ್ಬರು ಸದಸ್ಯರು
4)ಅಧ್ಯಕ್ಷ ಮತ್ತು 6 ಜನ ಸದಸ್ಯರು
[75] ಇತ್ತೀಚೆಗೆ `Icon of Golden Jubilee of IFFI' ಪ್ರಶಸ್ತಿಗೆ ಈ ಕೆಳಗಿನ ಯಾವ ಚಿತ್ರರಂಗದ ನಟನನ್ನು ಆಯ್ಕೆ ಮಾಡಲಾಗಿದೆ?
1) ಅಮಿತಾಬ್ ಬಚ್ಚನ್
2) ರಜನಿಕಾಂತ್+++
3) ಪವನ್ ಕಲ್ಯಾಣ್
4) ಚಿರಂಜೀವಿ
[76] ನಿಕೊಟಿನಿಕ್ ಆಮ್ಲದ ಕೊರತೆಯಿಂದ ಮಾನವರಲ್ಲಿ ಉಂಟಾಗುವ ಕಾಯಿಲೆ
1)ಪೆಲಾಗ್ರಾ+++
2) ಅನೀಮಿಯ
3)ಗಂಟಲುಮಾರಿ
4) ಕ್ಯಾನ್ಸರ್
[77] ಇತ್ತೀಚೆಗೆ ಈ ಕೆಳಗಿನ ಯಾವ ಭಾರತೀಯ ಐಐಟಿ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಬ್ರೈನ್ ಅಟ್ಲಾಸ್ ಅನ್ನು ಸಿದ್ಧಪಡಿಸಿದೆ?
1) ಐಐಟಿ ದೆಹಲಿ
2) ಐಐಟಿ ಹೈದರಾಬಾದ್+++
3) ಐಐಟಿ ಮದ್ರಾಸ್
4) ಐಐಟಿ ಪುಣೆ
[78] ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಈ ಕೆಳಗಿನ ಯಾವುದು ಹೆಚ್ಚಿನ ಸಹಾಯ ಮಾಡುತ್ತದೆ?
1) ಪ್ಯಾರಾಥೈರಾಯ್ಡ್
2) ಅಡ್ರಿನಲ್ ಗ್ರಂಥಿ
3) ಗುಲ್ಮ (Spleen)
4) ಮೇದೋಜೀರಿಕ ಗ್ರಂಥಿ+++
[79] ಈ ಕೆಳಗಿನವರಲ್ಲಿ ತತ್ವಬೋಧಿನಿ ಸಭಾದ ಸ್ಥಾಪಕರು
1)ದ್ವಾರಕನಾಥ ಠ್ಯಾಗೋರ್
2) ದೇಬೇಂದ್ರನಾಥ ಠ್ಯಾಗೋರ್+++
3)ರಾಜಾರಾಮ್ ಮೋಹನ್ರಾಯ್
4)ಕೇಶಬ್ ಚಂದ್ರಸೇನ್
[80]ಕೆಳಗಿನವುಗಳಲ್ಲಿ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?
1)23 1/2 ಉತ್ತರ ಅಕ್ಷಾಂಶ ಕರ್ಕಾಟಕ ಸಂಕ್ರಾಂತಿ ವೃತ್ತ
2)23 1/2 ದಕ್ಷಿಣ ಅಕ್ಷಾಂಶ ಮಕರ ಸಂಕ್ರಾಂತಿ ವೃತ್ತ
3)00 ಅಕ್ಷಾಂಶ ಸಮಭಾಜಕ ವೃತ್ತ
4)66 1/2 ದಕ್ಷಿಣ ಅಕ್ಷಾಂಶ ಆರ್ಕಟಿಕ್ ವಲಯ+++
💠💠
[81] ಭಾರತದ ಈ ಕೆಳಗಿನವುಗಳಲ್ಲಿ ಯಾವ ವರ್ಷವು ಜನಸಂಖ್ಯಾ ವಿಭಜಕ ವರ್ಷವೆಂದು ತಿಳಿಯಲಾಗಿದೆ?
1)1901
2)1921+++
3)1931
4)1911
[82] ಕಾರ್ಡಿಯಾಲಜಿ' ಯಾವುದಕ್ಕೆ ಸಂಬಂಧಿಸಿದೆ?
1) ಹೃದಯ ವಿಜ್ಞಾನ+++
2) ಬರಹಗಳ ಅಧ್ಯಯನ
3) ಮಣ್ಣಿನ ವೈಜ್ಞಾನಿಕ ಅಧ್ಯಯನ
4) ಕೀಟಕಗಳ ಅಧ್ಯಯನ
[83 ]ಪ್ರತಿ ಎಷ್ಟು ಅವಧಿಗೊಮ್ಮೆ ಸಾಗರದಲ್ಲಿ ಉಬ್ಬರವಿಳಿತಗಳು (Tides)ಸಂಭವಿಸುತ್ತವೆ?
1)6 ಗಂಟೆ, 26 ನಿಮಿಷ
2)12 ಗಂಟೆ, 26 ನಿಮಿಷ+++
3)16 ಗಂಟೆ, 26 ನಿಮಿಷ
4)18 ಗಂಟೆ, 26 ನಿಮಿಷ
[84] ದೇಶದ ಆರ್ಥಿಕತೆಯ ದೃಷ್ಟಿಯಿಂದ ಹೆಚ್ಚು ಬೆಲೆ ಬಾಳುವ ತೇಗ, ಬೀಟೆ, ಹೊನ್ನೆ, ಮತ್ತಿ, ನಂದಿ ಮುಂತಾದ ಮರಗಳನ್ನು ಒದಗಿಸುವ ಅರಣ್ಯಗಳು ಯಾವುವು?
1)ಉಷ್ಣವಲಯದ ತೇವಯುತ ಸದಾ ಹಸಿರಾಗಿರುವ ಅರಣ್ಯಗಳು
2)ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು+++
3)ಮ್ಯಾಂಗ್ರೋವ್ ಅರಣ್ಯಗಳು
4)ಟೈಗಾ ಅರಣ್ಯಗಳು
[85 ]ವಿಶ್ವಸoಸ್ಥೆಯು 2019-2028ರ ದಶಕವನ್ನು ಹೀಗೆಂದು ಘೋಷಿಸಿದೆ
1)United Nations Decade of Family Farming
2)International Decade for Action Water for sustainable Development+++
3)United Nations Decade of sustainable Energy for all
4)International Decade of Ocean science for sustainable Development
[86] ಭಾರತ ಮತ್ತು ಚೀನಾ (ಟಿಬೆಟ್ ಸ್ವಾಯತ್ತ ಪ್ರದೇಶ)ಗಳನ್ನು ಸಂಪರ್ಕಿಸುವ ನಾಥೂಲಾ ಕಣಿವೆ (Nathula pass) ಯಾವ ರಾಜ್ಯದಲ್ಲಿದೆ ?
1) ಪಶ್ಚಿಮ ಬಂಗಾಳ
2) ಸಿಕ್ಕಿಂ+++
3)ಅರುಣಾಚಲ ಪ್ರದೇಶ
4) ಉತ್ತರಾಖಂಡ
[87] ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ರವರು
1)ಜನತೆಯ ಸ್ವಾತಂತ್ರಗಳ ರಕ್ಷಕ
2)ಸಾರ್ವಜನಿಕ ಹಣಕಾಸಿನ ರಕ್ಷಕ+++
3)ಸರ್ಕಾರದ ಮುಖ್ಯ ಕಾನೂನು ಸಲಹೆಗಾರ
4)ಮೇಲಿನ ಎಲ್ಲವೂ ಸರಿ
[88] 1976ರಲ್ಲಿ ಜಾತ್ಯಾತೀತ, ಸಮಾಜವಾದಿ ಎಂಬ ಪದಗಳನ್ನು ಎಷ್ಟನೇ ತಿದ್ದುಪಡಿ ಮೂಲಕ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು?
1)40ನೇ ತಿದ್ದುಪಡಿ
2) 41ನೇ ತಿದ್ದುಪಡಿ
3)42ನೇ ತಿದ್ದುಪಡಿ+++
4) 44ನೇ ತಿದ್ದುಪಡಿ
[89] ಈ ಕೆಳಗಿನವುಗಳಲ್ಲಿ ಸ್ಲೋವೇಕಿಯಾದ ರಾಜಧಾನಿ
1)ಬ್ರಾಟಿಸ್ಲಾವಾ+++
2) ಬೆಲ್ಗ್ರೇಡ್
3)ಲಿಸ್ಬನ್
4) ವಿಂಡ್ಹಾಕ್
[90] ಭಾರತದಲ್ಲಿ ಸ್ಥಾಪಿತವಾದ ಮೊದಲ ಸಹಕಾರಿ ಸಂಘ ಯಾವುದು?
1)ಗೃಹ ನಿರ್ಮಾಣ ಸಹಕಾರಿ ಸಂಘ
2)ಮಾರುಕಟ್ಟೆ ಸಹಕಾರಿ ಸಂಘ
3)ಪತ್ತಿನ ಸಹಕಾರಿ ಸಂಘ+++
4)ಕೃಷಿ ಸಹಕಾರಿ ಸಂಘ
💠💠
[91] ವಿಶ್ವ ಪ್ರಸಿದ್ಧ ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದ ದೊರೆ
1)ವಿಷ್ಣುವರ್ಧನ+++
2) 2ನೇ ವೀರಬಲ್ಲಾಳ
3)1ನೇ ನರಸಿಂಹ
4) ವಿನಯಾದಿತ್ಯ
[92] ವಾತಾವರಣದಲ್ಲಿರುವ ಅಲ್ಟ್ರಾವಯಲೆಟ್ ಕಿರಣಗಳನ್ನು ಯಾವುದು ಹೀರಿಕೊಳ್ಳುತ್ತದೆ?
1) ಹೀಲಿಯಂ
2) ಒಝೋನ್+++
3) ಸಾರಜನಕ
4) ಆಮ್ಲಜನಕ
[93] ಈ ಕೆಳಗಿನ ಯಾವುದರ ಶಿಫಾರಸ್ಸಿನ ಮೇರೆಗೆ ವಿವಿಧ ರಾಜ್ಯಗಳ ನಡುವೆ ಸಂಪನ್ಮೂಲವನ್ನು ಹಂಚಿಕೆ ಮಾಡಲಾಗುವುದು?
1)ನೀತಿ ಆಯೋಗ
2) ಭಾರತೀಯ ರಿಸರ್ವ್ ಬ್ಯಾಂಕ್
3)ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
4) ಹಣಕಾಸು ಆಯೋಗ+++
[94] ಜಲಸಸ್ಯಗಳು ನೀರಿನ ಮೇಲೆ ತೇಲಲು ಸಹಾಯಕವಾಗಿರುವ ಅಂಗಾಶ ಯಾವುದು?
1)ಏರಂಕೈಮಾ+++
2) ಕ್ಲೋರಂಕೈಮಾ
3)ಪ್ರೋಸಕೈಮಾ
4) ಪೇರಂಕೈಮಾ
[95] ಈ ಕೆಳಗಿನ ಯಾವುದರ ಮೇಲೆ ಹಬೆಯನ್ನು ಹಾಯಿಸಿದರೆ ಜಲ ಅನಿಲ ಉತ್ಪತ್ತಿಯಾಗುತ್ತದೆ ?
1)ಕೆಂಪಗೆ ಕಾದಿರುವ ತಾಮ್ರ
2)ಕೆಂಪಗೆ ಕಾದಿರುವ ಕೋಕ್+++
3)ಕೆಂಪಗೆ ಕಾದಿರುವ ಕಬ್ಬಿಣ
4)ಕೆಂಪಗೆ ಕಾದಿರುವ ಅಲ್ಯೂಮಿನಿಯಂ
[96] ಪರಿವರ್ತನ ಮಂಡಲಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
1)ಇದು ವಾಯುಮಂಡಲದ ಅತ್ಯಂತ ಕೆಳಸ್ತರವಾಗಿದೆ
2)ಈ ಮಂಡಲದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಕಡಿಮೆಯಾಗುತ್ತದೆ
3)ಈ ಸ್ತರದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5 ಸೆಂಟಿಗ್ರೇಡ್ ಉಷ್ಣಾಂಶ ಕಡಿಮೆಯಾಗುತ್ತದೆ
4)ಮೇಲಿನ ಎಲ್ಲವೂ ಸರಿ+++
[97] 2 ಬಾರಿ ಲೋಕಸಭೆಯ ಉಪ ಸ್ಪೀಕರ್ ಆದ ಮೊದಲ ವ್ಯಕ್ತಿ ಯಾರು ?
1)ಎಂ ಎ ಅಯ್ಯಂಗಾರ್
2) ಜಿ ಜಿ ಸ್ವೆಲ್
3)ಜಿ ಲಕ್ಷ್ಮಣ್ ನ್
4) ಎಂ ಥಂಬಿದೊರೈ+++
[98] ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (DRDO) ಇರುವ ಸ್ಥಳ
1) ನವದೆಹಲಿ+++
2) ಕೋಲ್ಕತ್ತಾ
3) ಪಂಜಾಬ್
4) ಹೈದರಾಬಾದ್
[99] 1983 ರಲ್ಲಿ ಸರ್ಕಾರಿಯಾ ಆಯೋಗವು ನೇಮಕವಾದುದು
1)ಪಂಜಾಬ್ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು
2)ಕಾವೇರಿ ನದಿ ನೀರಿನ ಹಂಚಿಕೆಯ ಬಗೆಗಿನ ವಿವಾದಗಳನ್ನು ಪರಿಹರಿಸಲು
3)ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು+++
4)ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯಾಚರಣೆಯನ್ನು ಪರಿಶೀಲಿಸಲು
[100] ಈ ಕೆಳಗಿನ ಯಾವ ಕಾಯ್ದೆಯನ್ವಯ ಬಂಗಾಳದ ಗವರ್ನರ್ನನ್ನು ಗವರ್ನರ್ ಜನರಲ್ ಎಂದು ನಾಮಕರಣ ಮಾಡಲಾಯಿತು?
1)1773ರ ರೆಗ್ಯುಲೇಟಿಂಗ್ ಕಾಯ್ದೆ+++
2)1784ರ ಪಿಟ್ಸ್ ಇಂಡಿಯಾ ಕಾಯ್ದೆ
3)1813ರ ಚಾರ್ಟರ್ ಕಾಯ್ದೆ
4)1833ರ ಚಾರ್ಟರ್ ಕಾಯ್ದೆ
💠💠

0 Comments