Ad Code

Ticker

6/recent/ticker-posts

Click Below Image to Join Our Telegram For Latest Updates

ಸಮಾಜ ವಿಜ್ಞಾನ ರಸಪ್ರಶ್ನೆಗಳು ಭಾಗ -01/ Social Science MCQs For all Competitive Exams Part-01

ಸಮಾಜ ವಿಜ್ಞಾನ ರಸಪ್ರಶ್ನೆಗಳು ಭಾಗ -01
{100 ಪ್ರಶ್ನೋತ್ತರಗಳು}
Social Science 100 MCQs For all Competitive Exams Part-01

ಸಮಾಜ ವಿಜ್ಞಾನ ರಸಪ್ರಶ್ನೆಗಳು ಭಾಗ -01/ Social Science MCQs For all Competitive Exams Part-01



💥💥
ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...🙏💐 ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ....💐

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

ಸ್ನೇಹಿತರೇ ಚಾಣಕ್ಯ ಕಣಜ ಇತ್ತೀಚೆಗೆ ಕ್ವಿಜ್‌ ಕೂಡಾ ಮಾಡುತ್ತಿದೆ. ಅವುಗಳಲ್ಲಿ ಸಹ ಪಾಲ್ಗೊಂಡು ನಿಮ್ಮ ಅಭ್ಯಾಸ ಕ್ರಮವನ್ನು ಹೆಚ್ಚಿಸಿಕೊಳ್ಳಿ.ಏಕೆಂದರೆ "Practice Makes Man Perfect " ಎಂಬಂತೆ  ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು TET & CET ಸ್ಪರ್ಧಾತ್ಮಕ ಪರೀಕ್ಷೆಗಳತಯಾರಿಗೋಸ್ಕರ"100 ಸಮಾಜ ವಿಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು  "  ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ.ಈ ಕ್ವಿಜ್‌ನಲ್ಲಿ ಎಲ್ಲರೂ ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ KPSC ಮತ್ತು UPSC, IAS, KAS ಪರೀಕ್ಷೆಗಳ PDF ನೋಟ್ಸ್ ಗಳನ್ನ ಈಗಾಗಲೇ ಅಪಲೋಡ ಮಾಡಲಾಗಿದೆ,ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

💥💥

ಸಮಾಜ ವಿಜ್ಞಾನ ರಸಪ್ರಶ್ನೆಗಳು ಭಾಗ -01

{100 ಪ್ರಶ್ನೋತ್ತರಗಳು}

1) ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪೂನಾ ಒಪ್ಪಂದ ಏರ್ಪಟ್ಟ ವರ್ಷ?
A- ಸಪ್ಟಂಬರ್ 24 1932++++
B- 23 ಸಪ್ಟೆಂಬರ್ 1932
C- 25 ಸಪ್ಟೆಂಬರ್ 1922
D- 25 ಸಪ್ಟೆಂಬರ್ 1932



2) ದೆಹಲಿಯಲ್ಲಿ ಪೆಡರಲ್ ನ್ಯಾಯಾಲಯದ ಸ್ಥಾಪನೆ ಅವಕಾಶ ಮಾಡಿಕೊಟ್ಟ ಕಾಯ್ದೆ?
A- 1935 ಭಾರತ ಸರ್ಕಾರದ ಕಾಯ್ದೆ++++
B- 1773 ರೇಗುಲೇಟಿಂಗ್ ಕಾಯ್ದೆ
C- 1784 ಪಿಟ್ಸ್ ಇಂಡಿಯಾ ಕಾಯ್ದೆ
D- 1853 ಚಾರ್ಟರ್ ಕಾಯ್ದೆ



3) ದೆಹಲಿಯ ಪೆಡರಲ್ ನ್ಯಾಯಾಲಯವು ಯಾವಾಗ ಭಾರತದ ಸರ್ವೋಚ್ಛ ನ್ಯಾಯಾಲಯವಾಗಿ ಪರಿವರ್ತನೆಗೊಂಡಿತು?
A- 1947
B- 1937
C- 1950++++
D- 1952



4) ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಥಮ ನ್ಯಾಯಾಧೀಶರು?
A- ರೇನೇ ಡೆಕಾರ್ಟಿ
B- R k shanmugam
C- Sir maurice gwyer++++
D- Sir jhon mourice



5) ಭಾರತಕ್ಕೆ ಸ್ವತಂತ್ರ ದೊರೆತ ಸಂದರ್ಭದಲ್ಲಿ ಇಂಗ್ಲೆಂಡಿನ ಪ್ರಧಾನಮಂತ್ರಿ ಯಾಗಿದ್ದವರು?
A- ಕ್ಲಿಮೆಂಟ್ ಸ್ಟಾಲಿನ್
B- ಕ್ಲಿಮೆಂಟ್ ಅಟ್ಲಿ++++
C- ಕ್ಲಿಮೆಂಟ್ ಬ್ಲಾಸ್ಟ್ ಅಸ್ಕಿ
D- ಜಾನ್ ಕ್ಲಿಮೆಂಟ್

💥💥💥

6)1946 ಕ್ಯಾಬಿನೆಟ್ ಮಿಷನ್ ಶಿಫಾರಸ್ಸಿನ ಪ್ರಕಾರ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ?
A- 219
B- 387
C- 349
D- 389++++



7) ಸರ್ ಸಿರಿಲ್ ರಾಡ್ ಕ್ಲಿಪ್ ರವರ ಅಧ್ಯಕ್ಷತೆಯಲ್ಲಿ ಬೌಂಡರಿ ಕಮಿಷನ್ ರಚನೆ?
A- ಭಾರತ ಮತ್ತು ಪಾಕಿಸ್ತಾನದ ವಿಭಜನೆ
B- ಭಾರತಕ್ಕೆ ಡೋಮಿನಿಯನ್ ಸರ್ಕಾರ ನೀಡಲು
C- ಭಾರತ ಮತ್ತು ಪಾಕಿಸ್ತಾನ ಗಡಿ ಗುರುತಿಸಲು++++
D- ಭಾರತಕ್ಕೆ ಸ್ವತಂತ್ರ ಹಸ್ತಾಂತರಿಸಲು
 


8) ಭಾರತದಲ್ಲಿ ಮಧ್ಯಂತರ ಸರ್ಕಾರ ರಚನೆ?
A- 2 ಸಪ್ಟೆಂಬರ್ 1946++++
B- 6 ಸಪ್ಟೆಂಬರ್ 1946
C- 9 ಸಪ್ಟೆಂಬರ್ 1947
D- 2 ಸಪ್ಟೆಂಬರ್ 1947



9)A ಪ್ರಥಮ ಲೋಕಸಭೆಯಲ್ಲಿ 491 ಸ್ಥಾನಗಳು ಇದ್ದವು B ಇದರಲ್ಲಿ  489 ಸ್ಥಾನಗಳಿಗೆ ಚುನಾವಣೆಗಳು ನಡೆದವು C ಪ್ರಥಮ ಲೋಕಸಭೆಯ ಸ್ಪೀಕರ್ ಆಗಿ ಶ್ರೀ ಜಿ ವಿ ಮಾವಳಕರ್ ಕಾರ್ಯನಿರ್ವಹಿಸಿದರು.
A- ಎ ಸರಿ ಬಿ ಮತ್ತು ಸಿ ತಪ್ಪು
B- ಬಿ ಮತ್ತು ಸಿ ಸರಿ-ಎ ತಪ್ಪು
C- ಎ ಬಿ ಸಿ ಸರಿ++++
D- ಎ ಮತ್ತು ಸಿ ಸರಿ  ಬಿ -ತಪ್ಪು



10) 1947 ರಲ್ಲಿ ದೇಶೀಯ ಸಂಸ್ಥಾನಗಳಲ್ಲಿ ವಿದೇಶಿ ವ್ಯವಹಾರಗಳು ಮತ್ತು ಮಿಲಿಟರಿ ವಿಷಯಗಳಿಗೆ ಸಂಬಂಧಿಸಿದಂತೆ ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿದ್ದವು ಇದನ್ನು.......?
A- ಪ್ಯಾರಾ ಗೌರ್ಮೆಂಟ್
B- ಬ್ರಿಟಿಷ್ ಪಾರ್ಲಿಮೆಂಟ್
C- ಪ್ಯಾರಾಮೌಂಟ್ಸಿ++++
D- ಮೇಲಿನ ಎಲ್ಲವೂ

💥💥💥

11) ಭಾರತ ಸ್ವತಂತ್ರಗೊಂಡ ನಂತರ ಜುನಾಗಡ್ ರಾಜ್ಯದ ನವಾಬ ಆಗಿದ್ದವರು?
A- ಮಹಮ್ಮದ್ ಖಾನ್
B- ಯಾಕುತ್ ಖಾನ್
C- ಮಹಬ್ಬತ್ ಖಾನ್++++
D- ಯಾರು ಅಲ್ಲ



12) ಭಾರತದ ಸೇನೆಯು ಸಪ್ಟಂಬರ್ 1948 ಹೈದರಾಬಾದ್ ಪ್ರವೇಶಿಸಿ ಪೊಲೀಸ್ ಕಾರ್ಯಾಚರಣೆಯನ್ನು ನಡೆಸಿತು ಇದನ್ನು ಹೀಗೆ ಕರೆಯುತ್ತಾರೆ?
A- ಆಪರೇಷನ್ ಪಟೇಲ್ ಸ್ಕೀಮ್
B- ಸರ್ದಾರ್ ಪಟೇಲ್ ಸ್ಕೀಮ್
C- ಆಪರೇಷನ್ ಪೋಲೋ++++
D- ಆಪರೇಷನ್ ಭಾರತೀಯ ಸೇನೆ



13) ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ ಪ್ರತ್ಯೇಕ ರಾಜ್ಯಗಳು ರಚನೆಯಾದವು?
A- 1966
B- 1960++++
C- 1956
D- 1964



14) ಎ ವರ್ಗದ ರಾಜ್ಯಗಳು?
A- ಅಸ್ಸಾಂ,ಬಿಹಾರ,ಬಾಂಬೆ++++
B- ಅಸ್ಸಾಂ,ಬಿಹಾರ್,ಅಜ್ಮೀರ್
C- ಭೂಪಾಲ್, ಕೊಚ್ಚಿನ್, ಬಿಹಾರ್
D- ಅಂಡಮಾನ,ನಿಕೋಬಾರ್ ಹೈದರಾಬಾದ್,



15) ಸಿ ವರ್ಗದ ರಾಜ್ಯಗಳು?
A- ಅಸ್ಸಾಂ,ಭೂಪಾಲ್, ದೆಹಲಿ
B- ದೆಹಲಿ, ಹಿಮಾಚಲ ಪ್ರದೇಶ, ಮಣಿಪುರ್++++
C- ತ್ರಿಪುರ,ವಿಂದ್ಯಾ ಪ್ರದೇಶ, ಸೌರಸ್ತ್ರ
D- ಯಾವುದು ಅಲ್ಲ

💥💥💥

16) ಈ ವರ್ಗದ ರಾಜ್ಯಗಳನ್ನು ಲೆಫ್ಟಿನೆಂಟ್ ಗವರ್ನರ್ ಅಥವಾ ಚೀಫ್ ಕಮಿಷನರ್ ಅವರ ನೆರವಿನೊಂದಿಗೆ ಭಾರತದ ರಾಷ್ಟ್ರಪತಿಗಳು ಆಳುವರು?
A- ಎ ಮತ್ತು ಬಿ ವರ್ಗ
B- ಸಿ ಮತ್ತು ಡಿ ವರ್ಗ++++
C- ಬಿ ಮತ್ತು ಸಿ ವರ್ಗ
D- ಎ ಮತ್ತು ಡಿ ವರ್ಗ



17) ಈ ಕಾಯ್ದೆಯ ಪ್ರಕಾರ ಎ,ಬಿ,ಸಿ,ಡಿ ವರ್ಗದ ರಾಜ್ಯಗಳನ್ನು ರದ್ದುಪಡಿಸಲಾಯಿತು?
A- 1947 ಭಾರತದ ಸ್ವತಂತ್ರ ಕಾಯ್ದೆ
B- 1935 ಭಾರತ ಸರ್ಕಾರದ ಕಾಯ್ದೆ
C- 1956 ರಾಜ್ಯ ಪುನರ್ ರಚನಾ ಕಾಯ್ದೆ++++
D- 1946 ಕ್ಯಾಬಿನೆಟ್ ಮಿಷನ್



18) ಪ್ರತ್ಯೇಕ ಆಂಧ್ರ ರಾಜ್ಯ ರಚನೆಗಾಗಿ ಪೊಟ್ಟಿ ಶ್ರೀರಾಮುಲು ಎಷ್ಟು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು?
A- 48
B- 58++++
C- 88
D- 108



19) ರಾಜ್ಯ ಪುನರ್ ರಚನಾ ಸಮಿತಿ?
A- 1956
B- 1953++++
C- 1955
D- 1954



20) ರಾಜ್ಯ ಪುನರ್ ರಚನಾ ಕಾಯ್ದೆ?
A- 1965
B- 1953
C- 1957
D- ಯಾವುದು ಅಲ್ಲ++++

💥💥💥

21) ರಾಜ್ಯ ಪುನರ್ ರಚನಾ ಕಾಯ್ದೆ ಪ್ರಕಾರ ಭಾರತದ ಒಕ್ಕೂಟ?
A- 14 ರಾಜ್ಯಗಳು 6 ಕೇಂದ್ರಾಡಳಿತ ಪ್ರದೇಶಗಳು++++
B- 14 ರಾಜ್ಯಗಳು 7 ಕೇಂದ್ರಾಡಳಿತ ಪ್ರದೇಶಗಳು
C- 16 ರಾಜ್ಯಗಳು 6 ಕೇಂದ್ರಾಡಳಿತ ಪ್ರದೇಶಗಳು
D- 16 ರಾಜ್ಯಗಳು 7ಕೇಂದ್ರಾಡಳಿತ ಪ್ರದೇಶಗಳು



22) ಪಂಜಾಬ್ ಪ್ರಾಂತ್ ವನ್ನು ಪಂಜಾಬ್ ಮತ್ತು ಹರಿಯಾಣ ಎಂಬ ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು?
A- 1960
B- 1966++++
C- 1965
D- 1956



23) ಪ್ರಾಂತಗಳ  ಏಕೀಕರಣದ ಮೂರು ಹಂತಗಳ ಪ್ರಕ್ರಿಯೆಯನ್ನು ಹೀಗೆ ಕರೆಯುತ್ತಾರೆ.?
A- ಆಪರೇಷನ್ ಪೋಲೋ
B- ಆಪರೇಷನ್ ಐಎನ್ಎ
C- ಪಟೇಲ್ ಸ್ಕೀಮ್++++
D- ಆಪರೇಷನ್ ಪಟೇಲ್



24) ಭಾರತ ಸ್ವತಂತ್ರಗೊಂಡ ಸಂದರ್ಭದಲ್ಲಿ ಹೈದರಾಬಾದ್ ಸಂಸ್ಥಾನದ ನಿಜಾಮ?
A- ಮಹಮ್ಮದ್ ಉಸ್ಮಾನ್ ಅಲಿಖಾನ್
B- ಅಸದ್ ಉಸ್ಮಾನ್ ಅಲಿಖಾನ್++++
C- ಉಸ್ಮಾನ್ ಮಮ್ಮದ್ ಅಲಿಖಾನ್
D- ಮೇಲಿನ ಯಾರೂ ಅಲ್ಲ



25) ಗುಂಪಿಗೆ ಸೇರದ ಪದವನ್ನು ಗುರುತಿಸಿ.
A- ಅಸ್ಸಾಂ
B- ಬಿಹಾರ್
C- ಯುನೈಟೆಡ್ ಪ್ರವೀನ್ಸಸ್
D- ರಾಜಸ್ಥಾನ್++++

💥💥💥

26) ಬ್ರಿಟಿಷರ ಆಡಳಿತಕ್ಕೊಳಪಟ್ಟ ಪ್ರಾಂತ್ಯಗಳು ಆಗಿದ್ದವು?
A- ಎ ವರ್ಗದ ರಾಜ್ಯಗಳು++++
B- ಡಿ ವರ್ಗದ ರಾಜ್ಯಗಳು
C- ಬಿ ವರ್ಗದ ರಾಜ್ಯಗಳು
D- ಸಿ ವರ್ಗದ ರಾಜ್ಯಗಳು



27) ಬ್ರಿಟಿಷರ ಅಧೀನದಲ್ಲಿದ್ದ ದೇಶಿಯ ಪ್ರಾಂತ್ಯಗಳ ಆಗಿದ್ದವು?
A- ಸಿ ವರ್ಗದ ರಾಜ್ಯಗಳು
B- ಡಿ ವರ್ಗದ ರಾಜ್ಯಗಳು
C- ಬಿ ವರ್ಗದ ರಾಜ್ಯಗಳು++++
D- ಎ ಮತ್ತು ಸಿ ವರ್ಗದ ರಾಜ್ಯಗಳು



28) ಪ್ರಥಮ ಸಾರ್ವತ್ರಿಕ ಚುನಾವಣಾ ಕಣದಲ್ಲಿದ್ದ ಒಟ್ಟು ರಾಜಕೀಯ ಪಕ್ಷಗಳು?
A- ಸುಮಾರು 67
B- ಸುಮಾರು 70++++
C- ಸುಮಾರು 105
D- ಸುಮಾರು 28



29) ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಇದ್ದ ಒಟ್ಟು ಮತಗಟ್ಟೆಗಳ ಸಂಖ್ಯೆ?
A- 2,24,000++++
B- 224000
C- 22400
D- 22240



30) ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆಲುವು ಸಾಧಿಸಿದ  ಸ್ಥಾನಗಳು?
A- 364++++
B- 298
C- 409
D- 389

💥💥💥

31) ಪ್ರಥಮ ಲೋಕಸಭೆಯಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆಗಳು ನಡೆದವು?
A- 389
B- 489++++
C- 789
D- 491



32) ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಬೆ ಕ್ಷೇತ್ರದಲ್ಲಿ ಕಜರೋಳ್ಕರ್ ಎಂಬುವರಿಂದ ಪರಾಭವಗೊಂಡರು?
A- ಬಾಲಗಂಗಾಧರ್ ತಿಲಕ್
B- ಮಹಾತ್ಮ ಗಾಂಧೀಜಿ
C- ಬಿ ಆರ್ ಅಂಬೇಡ್ಕರ್++++
D- ಸಿ ಎಚ್ ಬಾಬಾ



33) ಮೂರನೇ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ?
A- ವೆಲ್ಲಿಂಗ್ಟನ್
B- ಲಂಡನ್++++
C- ನ್ಯೂಯಾರ್ಕ
D- ಹ್ಯಾಮಿಲ್ಟನ್



34) ಬೆಂಗಳೂರಿನ ನಂತರ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ?
A- ಬೆಳಗಾವಿ++++
B- ತುಮಕೂರು
C- ಬಳ್ಳಾರಿ
D- ದಕ್ಷಿಣ ಕನ್ನಡ



35)  ಸದಸ್ಯ ನಲ್ಲದ ವ್ಯಕ್ತಿಯಾಗಿ ಸಂಸತ್ತಿನ ಕಲಾಪಗಳಲ್ಲಿ ಯಾರು ಭಾಗವಹಿಸಬಹುದು?
A- ಮುಖ್ಯ ನ್ಯಾಯಾಧೀಶ
B- ಮುಖ್ಯ ಚುನಾವಣಾ ಆಯುಕ್ತ
C- ಅಟಾರ್ನಿ ಜನರಲ್++++
D- ಉಪಾಧ್ಯಕ್ಷ

💥💥💥

36)  ಭಾಕ್ರಾನಂಗಲ್ ಅಣೆಕಟ್ಟು ಯಾವ ನದಿಯ  ಮೇಲಿದೆ ?
A- ಚೀನಾಬ್
B- ಬಿಯಾಸ್
C- ರವಿ
D- ಸಟ್ಲೆಜ್++++



37) ಭಾರತೀಯ ಕಾಂಗ್ರೆಸ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು?
A- ಗೋಪಾಲಕೃಷ್ಣ ಗೋಖಲೆ
B- ಖಾನ್ ಅಬ್ದುಲ್ ಗಫಾರ್ ಖಾನ್
C- ಎ. ಓ. ಹ್ಯೋo++++
D- ಸುರೇಂದ್ರನಾಥ್ ಬ್ಯಾನರ್ಜಿ



38)  ದೇಶದ ಮೊದಲ ಜಲವಿದ್ಯುತ್ ಸ್ಥಾವರ?
A- ಹಬ್ಬೆ ಫಾಲ್ಸ್
B- ಗೋಕಾಕ್ ಫಾಲ್ಸ್
C- ಶಿವನಸಮುದ್ರ ಫಾಲ್ಸ್++++
D- ಜೋಗ್ ಫಾಲ್ಸ್



39) ಮೂರು ಪ್ರಾಥಮಿಕ ಬಣ್ಣಗಳೆಂದರೆ?
A- ಹಳದಿ, ಕಿತ್ತಳೆ,  ಕೆಂಪು
B- ನೀಲಿ, ಹಸಿರು,  ಕೆಂಪು++++
C- ನೀಲಿ, ಹಳದಿ, ಕೆಂಪು
D- ನೆರಳೆ, ಬೂದು, ನೀಲಿ



40)  ಕೆಳಗಿನ ಗ್ರಹಗಳಲ್ಲಿ ಯಾವುದು ಚಂದ್ರನನ್ನು ಹೊಂದಿರುವುದಿಲ್ಲ?
A- ಬುಧ ಮತ್ತು ನೆಪ್ಚೂನ್
B- ಬುಧ ಮತ್ತು ಗುರು
C- ಬುಧ ಮತ್ತು ಶುಕ್ರ++++
D- ಮಂಗಳ ಮತ್ತು ಶುಕ್ರ

💥💥💥

41)   ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಹೊರಡಿಸಬಹುದಾದ ರಿಟ್ ಗಳು ಸಂಖ್ಯೆ?
A- 4
B- 3
C- 6
D- 5++++



42)  ಕರ್ನಾಟಕದಲ್ಲಿ ಅಣು ವಿದ್ಯುತ್ ಸ್ಥಾವರಗಳು ಎಷ್ಟಿವೆ?
A- 3
B- 4
C- ಒಂದು++++
D- ಎರಡು



43)   ಊರು ಕೇರಿ ಬರೆದವರು?
A- ದೇವನೂರು ಮಹಾದೇವ
B- ಸತ್ಯಾನಂದ ಪಾತ್ರೋಟ
C- ಸಿದ್ದಲಿಂಗಯ್ಯ++++
D- ಅರವಿಂದ್ ಮಾಲಗತ್ತಿ



44)   ರಕ್ಷಣಾ ನಿರ್ವಹಣ ಶಿಕ್ಷಣ ಸಂಸ್ಥೆ ಯಲ್ಲಿದೆ?
A- ಬೆಂಗಳೂರು
B- ವೆಲ್ಡಿಂಗ್ ಟೆಂನ್
C- ಪುಣೆ
D- ಸಿಕಂದರಾಬಾದ್++++



45)   ಸಿ.ವಿ. ರಾಮನ್  ರಿಗೆ ನೊಬೆಲ್ ಪ್ರಶಸ್ತಿ ದೊರೆಯಲು ಕಾರಣ?
A- ಗುರುತ್ವಾಕರ್ಷಣ ನಿಯಮಗಳು
B- ನ್ಯೂಕ್ಲಿಯರ್ ಬೀರಿದ
C- ಸಾಪೇಕ್ಷ ಸಿದ್ಧಾಂತ
D- ಪರಮಾಣುಗಳಿಂದ ಬೆಳಕಿನ ಚದುರುವಿಕೆ++++

💥💥💥

46)   ಕಳಸಾ-ಬಂಡೂರಿ ನಾಲಾ ಯೋಜನೆ ಈ ಎರಡು ರಾಜ್ಯಗಳ ಸಂಬಂಧಿಸಿದೆ?
A- ಕರ್ನಾಟಕ ಮತ್ತು ಗೋವಾ++++
B- ಕರ್ನಾಟಕ ಮತ್ತು ಮಹಾರಾಷ್ಟ್ರ
C- ಕೇರಳ ಮತ್ತು ಗೋವಾ
D- ಕರ್ನಾಟಕ ಮತ್ತು ಕೇರಳ



47)   ಮೊಪ್ಲಾ ಚಳುವಳಿ ನಡೆದದ್ದು?
A- ಬಾಂಬೆ
B- ಕೇರಳ++++
C- ಉತ್ತರಪ್ರದೇಶ
D- ಬಂಗಾಳ



48)   ವಲ್ಲಭಾಯಿ ಪಟೇಲರ "ಸರ್ದಾರ್" ಬಿರುದ್ದು ನೀಡಿದ್ದು ಯಾರು?
A- ಗಾಂಧಿ++++
B- ಸುಭಾಷ್ ಚಂದ್ರ ಬೋಸ್
C- ನೆಹರು
D- ಸಿ ರಾಜಗೋಪಾಲಚಾರಿ



49)  ಭಾರತದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಯಾವುದು?
A- ಕೇರಳ++++
B- ಮಹಾರಾಷ್ಟ್ರ
C- ತಮಿಳುನಾಡು
D- ಕರ್ನಾಟಕ



50)   ಬೆಲೆಕೇರಿ ಬಂದರು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
A- ಉತ್ತರ ಕನ್ನಡ++++
B- ಉಡುಪಿ
C- ದಕ್ಷಿಣ ಕನ್ನಡ
D- ಬಳ್ಳಾರಿ

💥💥💥

51) ಭಾರತದಲ್ಲಿ ಮೊದಲ ಆಂಗ್ಲ ಪ್ರತ್ರಿಕೆ?
A- ಡಿ ಬಾಂಬೆ ಹೇರ್ ಲಾಡ್
B- ದಿ ಕಲ್ಕತ್ತಾ ಬಜೆಟ್
C- ದಿ ಬೆಂಗಾಲ್ ಗೆಜೆಟ್++++
D- ದಿ ಬೆಂಗಲ್ ಜನರಲ್



52) ಕನ್ನಡದ ಮೊದಲ ವಾರ್ತಾ ಪತ್ರಿಕೆ ಯಾವುದು?
A- ಸಂಯುಕ್ತ ಕರ್ನಾಟಕ
B- ಮಂಗಳೂರು ಸಮಾಚಾರ++++
C- ಪ್ರಜಾವಾಣಿ
D- ಬೆಂಗಳೂರು ಸಮಾಚಾರ



53) ಇತ್ತೀಚಿಗೆ ನಿಧನರಾದ ಡಾಕ್ಟರ್ ವರ್ಗೀಸ್ ಕುರಿಯನ್ ಭಾರತದ ಯಾವುದರ ಪಿತಾಮಹ ಆಗಿದ್ದರು?
A- ಶ್ವೇತ ಕ್ರಾಂತಿ++++
B- ಹಸಿರು ಕ್ರಾಂತಿ
C- ಸ್ವರ್ಣ ಕ್ರಾಂತಿ
D- ನೀಲ ಕ್ರಾಂತಿ



54) ರಾಷ್ಟ್ರಪತಿ ಅವರಿಗೆ ಪ್ರಮಾಣ ವಚನ ವನ್ನು ಯಾರು ಬೋಧನೆ ಮಾಡುತ್ತಾರೆ?
A- ಭಾರತದ ಮುಖ್ಯ ನ್ಯಾಯಮೂರ್ತಿಗಳು++++
B- ಪ್ರಧಾನ ಮಂತ್ರಿಗಳು
C- ಲೋಕಸಭೆಯ ಸಭಾಧ್ಯಕ್ಷರು
D- ಉಪರಾಷ್ಟ್ರಪತಿಗಳು



55)ಸಾಮಾನ್ಯ ಬಳಕೆಯ ಸಾಂಬಾರ್ ವಸ್ತು ಲವಂಗ ದೊರೆಯುವುದು?
A- ಕಾಂಡ ದಿಂದ
B- ಹಣ್ಣಿನಿಂದ
C- ಬೇರಿನಿಂದ
D- ಮೊಗ್ಗಿನಿಂದ++++

💥💥💥

56) ಕರ್ನಾಟಕದ ಕೆಳಗಿನ ಯಾವ ಜಿಲ್ಲೆ " ಕಾಲ್ದಳದ ತೊಟ್ಟಿಲು" ಎಂದು ಕರೆಯುತ್ತಾರೆ
A- ಬೆಂಗಳೂರು
B- ವಿಜಾಪುರ
C- ಬೀದರ
D- ಬೆಳಗಾವಿ++++



57) ಕೆಳಕಂಡ ವ್ಯಕ್ತಿಗಳಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರಗಳು ಪರಿಚಯಿಸಿದವರು ಯಾರು?
A- ಲಾರ್ಡ್ ರಿಪ್ಪನ್++++
B- ಲಾರ್ಡ್ ಮೌಂಟ್ ಬ್ಯಾಟನ್
C- ಲಾರ್ಡ್ ಕ್ಯಾನಿಂಗ್
D- ಲಾರ್ಡ್ ಮೆಕಾಲೆ



58) ಭಾರತದ ಕೊನೆಯ ವೈಸರಾಯ್ ಯಾರು?
A- ರಾಬರ್ಟ್ ಕ್ಲೈವ್
B- ಲಾರ್ಡ್ ಕಾರ್ನವಾಲಿಸ್
C- ಲಾರ್ಡ್ ಮೌಂಟ್ ಬ್ಯಾಟನ್++++
D- ಲಾರ್ಡ್ ಇರ್ವಿನ್



59) ಕರ್ನಾಟಕದ ಅತ್ಯಂತ ಎತ್ತರ ಗಿರಿ ಶಿಖರ ಯಾವುದು?
A- ಬಾಬಾಬುಡನಗಿರಿ
B- ಚಂದ್ರಗಿರಿ
C- ಮುಳ್ಳಯ್ಯನಗಿರಿ++++
D- ದೊಡ್ಡಬೆಟ್ಟ



60)ಶಬ್ದ ಅಳೆಯುವ ಪ್ರಮಾಣ ಯಾವುದು?
A- ಡೆಸಿಬಲ್++++
B- ವ್ಯಾಟ್
C- ನ್ಯೂಟನ್
D- ಯಾವುದು ಅಲ್ಲ

💥💥💥

61) ತೇವಾಂಶ ಅಳೆಯಲು ಬಳಸುವ ಸಾಧನ?
A- ಹೈಡ್ರೋಮೀಟರ್++++
B- ಥರ್ಮಾಮೀಟರ್
C- ಹೈಗ್ರೋಮೀಟರ್
D- ಬ್ಯಾರೋಮೀಟರ್



62) ತುಕ್ಕು ಹಿಡಿಯುವುದರಿಂದ ಕಬ್ಬಿಣದ ತೂಕವು?
A- ಸಮಾನವಾಗಿ ಉಳಿಯುತ್ತದೆ
B- ನಿಖರವಾಗಿಲ್ಲ
C- ಹೆಚ್ಚಾಗುತ್ತದೆ++++
D- ಕಡಿಮೆಯಾಗುತ್ತದೆ



63)ಚಂಪಾರಣ್ಯ ಸತ್ಯಾಗ್ರಹ ವನ್ನು ಮಹಾತ್ಮ ಗಾಂಧೀಜಿ ಆರಂಭಿಸಿದ ವರ್ಷ?
A- 1919
B- 1917++++
C- 1920
D- 1915



64)ಎಷ್ಟು ಅವಧಿಗೆ ಸರ್ ಎಂ ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ದ್ದರು?
A- ನಾಲ್ಕು ವರ್ಷ
B- ಆರು ವರ್ಷ++++
C- 12 ವರ್ಷ
D- ಎಂಟು ವರ್ಷ



65)ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಎಷ್ಟು ಗಂಟೆ ಒಳಗಿನ ನ್ಯಾಯ ಧೀಶರ ಮುಂದೆ ಹಾಜರುಪಡಿಸಬೇಕು?
A- ಒಂದು ವರ್ಷ
B- 24++++
C- 48
D- ಒಂದು ವಾರ

💥💥💥

66)ಯಾವ ದೇಶವು SAARC  ನಾ ಭಾಗವಾಗಿರುವುದಿಲ್ಲ?
A- ಮಯನ್ಮಾರ್++++
B- ನೇಪಾಳ
C- ಬಾಂಗ್ಲಾದೇಶ
D- ಅಪಘಾನಿಸ್ತಾನ



67)ಹಕ್ಕಿಯ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
A- ಎರಡು
B- ಒಂದು
C- 4++++
D- 3



68)ಮದರ್ ತೆರೇಸಾ ರವರಿಗೆ ಯಾವ ವರ್ಷದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು?
A- 1982
B- 1981
C- 1979++++
D- 1975



69)ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳನ್ನು ಯಾವುದು ಸಂರಕ್ಷಿಸುತ್ತದೆ?
A- ನ್ಯಾಯಾಂಗ++++
B- ಶಾಸಕಾಂಗ
C- ರಾಜಕೀಯ ಪಕ್ಷಗಳು
D- ಕಾರ್ಯಂಗ



70)1858 ರ  ಭಾರತದ ಪ್ರಥಮ ಸ್ವತಂತ್ರ ಹೋರಾಟದಲ್ಲಿ   ಪ್ರಥಮಬಾರಿಗೆ ಗುಂಡು ಹಾರಿಸಿದ ಮುಖಂಡ?
A- ಭಕ್ತ ಕಾನ್
B- ಮಂಗಲ್ ಪಾಂಡೆ++++
C- ರಾಣಿ ಲಕ್ಷ್ಮೀಬಾಯಿ
D- ಶಿವಾಜಿ

💥💥💥

71)ಧರ್ಮಸ್ಥಳದ ಮೂಲದೈವ?
A- ಅಣ್ಣಪ್ಪ++++
B- ಧೂಮಾವತಿ
C- ಮಂಜುನಾಥ
D- ಕೋಟಿ ಚೆನ್ನಯ್ಯ



72)ಭಾರತದ ಪ್ರಜೆಯಾಗಲು ಈಗ ಕೆಳಗಿನ ಗೊಳಲ್ಲಿ ಯಾವ ನಿಯಮಗಳು ಅನ್ವಯಿಸುವುದಿಲ್ಲ?
A- ಜನನ
B- ಸಂತತಿ
C- ಆಸ್ತಿಗಳು++++
D- ಪರಕೀಯರಿಗೆ ಪ್ರಜಾ ಹಕ್ಕುಗಳು ಕೊಡುವುದು



73)ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ ಇರುವ ನಗರ?
A- ಮೈಸೂರು++++
B- ಅಹಮಬಾದ್
C- ಬೆಂಗಳೂರು
D- ಮುಂಬೈ



74)ಈಗ ಕೆಳ ಕಂಡ ರಾಜ್ಯಗಳಲ್ಲಿ ಯಾವುದು ಪಾಕಿಸ್ತಾನದೊಂದಿಗೆ ಗಡಿರೇಖೆಯನ್ನು ಹೊಂದಿದೆ?
A- ಗುಜರಾತ್
B- ಎಲ್ಲವೂ ಹೊಂದಿವೆ++++
C- ಪಂಜಾಬ್
D- ರಾಜಸ್ಥಾನ್



75)ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು?
A- ಕೊಲ್ಕತ್ತಾ
B- ಯಲಹಂಕ
C- ಮುಂಬೈ
D- ನವ ದೆಹಲಿ++++

💥💥💥

76)ಪ್ಲಾಸಿ ಕದನದ ಯುದ್ಧಭೂಮಿ ಇರುವುದು?
A- ಪಂಜಾಬ್
B- ಹರಿಯಾಣ
C- ಪಶ್ಚಿಮ ಬಂಗಾಳ++++
D- ಬಿಹಾರ್



77)ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಯುದ್ಧ ಯಾವುದು?
A- ರಕ್ಕಸತಂಗಡಿ ಯುದ್ಧ++++
B- ಮೈಸೂರು ಯುದ್ಧ
C- ಪಾಣಿಪತ್ ಯುದ್ಧ
D- ವಿಜಯನಗರ ಯುದ್ಧ



78)ಹೆಸರಾಂತ ಕೃಷ್ಣರಾಜಸಾಗರ ಅಣೆಕಟ್ಟು ಎಲ್ಲಿದೆ?
A- ಮೈಸೂರು ಜಿಲ್ಲೆ
B- ಚಾಮರಾಜನಗರ ಜಿಲ್ಲೆ
C- ಹಾಸನ ಜಿಲ್ಲೆ
D- ಮಂಡ್ಯ ಜಿಲ್ಲೆ++++



79)ಆರ್ಯ ಸಮಾಜ ಸ್ಥಾಪಕ ಯಾರು?
A- ಗಾಂಧೀಜಿ
B- ದಯಾನಂದ್ ಸರಸ್ವತಿ++++
C- ಸ್ವಾಮಿ ವಿವೇಕಾನಂದ
D- ರಾಜಾರಾಮ್ ಮೋಹನ್ ರಾಯ್



80)ಭಾರತೀಯ ನಾಗರಿಕತ್ವ ಅಧಿನಿಯಮ ಯಾವ ವರ್ಷದಲ್ಲಿ ಜಾರಿಗೆ ಬಂದಿತ್ತು?
A- 1947
B- 1955++++
C- 1950
D- 1940

💥💥💥

81)ಅಂಡಮಾನ್ ದ್ವೀಪಗಳಿಗೆ ಹೆಚ್ಚು ಹತ್ತಿರ ಇರುವ ವಿದೇಶಿಯ ರಾಷ್ಟ್ರ ಯಾವುದು?
A- ಶ್ರೀಲಂಕಾ
B- ಪಾಕಿಸ್ತಾನ
C- ಮಯನ್ಮಾರ್++++
D- ಇಂಡೋನೇಷಿಯಾ



82)ಪಂಚಾಯತ್ ರಾಜ್ ನ್ನು ಪ್ರಥಮವಾಗಿ ಪ್ರಾರಂಭಿಸಿದ್ದು?
A- ಆಂಧ್ರ ಪ್ರದೇಶ್
B- ರಾಜಸ್ಥಾನ್++++
C- ಕರ್ನಾಟಕ
D- ಗುಜರಾತ್



83)ಪುಲಿಟ್ಜರ್ ಪ್ರಶಸ್ತಿಯು ಇದಕ್ಕೆ ಸಂಬಂಧಿಸಿದೆ?
A- ಸಂಗೀತ
B- ಪತ್ರಿಕೋದ್ಯಮ++++
C- ಕ್ರೀಡೆಗಳು
D- ವಿಜ್ಞಾನ



84)ಶಿಶು ವಿವಾಹ ನಿಷೇಧ ಕಾನೂನು ಪದ್ಧತಿ ಜಾರಿಗೆ ತಂದವರು ಯಾರು?
A- ಸರ್ ಎಂ ವಿಶ್ವೇಶ್ವರಯ್ಯ
B- ದಿವಾನ ಪೂರ್ಣಯ್ಯ
C- ಸಿ ರಂಗಾಚಾರ್ಲು
D- ಕೆ ಶೇಷಾದ್ರಿ ಅಯ್ಯರ್++++



85)1913ರಲ್ಲಿ  ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದವರು ಯಾರು?
A- ಪಿ ಎಲ್ ಕೆ ಮೂರ್ತಿ
B- ಕೆ ಎಸ್ ಅಯ್ಯರ್
C- ಸರ್ ಎಂ ವಿ++++
D- ಸಿ ರಂಗಾಚಾರ್ಲು

💥💥💥

86)1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಯಾರ ಕಾಲದಲ್ಲಿ ಆಗಿದೆ?
A- ಕೆ ಶೇಷಾದ್ರಿ ಅಯ್ಯರ್
B- ಸಿ ರಂಗಚಾರ್ಲು
C- ಬಿಪಿ ಮಾಧವರಾವ್
D- ಸರ್ ಎಂ ವಿಶ್ವೇಶ್ವರಯ್ಯ++++



87)1916ರಲ್ಲಿ ಯಾವ ದಿವಾನರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು?
A- ದಿವಾನ ಪೂರ್ಣಯ್ಯ
B- ಸರ್ ಎಂ ವಿಶ್ವೇಶ್ವರಯ್ಯ++++
C- ಕೆ ಶೇಷಾದ್ರಿ ಅಯ್ಯರ್
D- ಸಿ ರಂಗಾಚಾರ್ಲು



88)ಸಬರಮತಿ ಆಶ್ರಮ ದಲ್ಲಿರುವ ಗಾಂಧೀಜಿಯವರ ಖಾಸಗಿ ಕೋಣೆ ಯಾವುದು
A- ಹೃದಯ ಕುಂಜ++++
B- ಕುಸುಮ
C- ರಾಜ್ ಮಹಲ್
D- ಎಲ್ಲವೂ



89)ಬ್ರಿಟಿಷರು ಭಾರತದಲ್ಲಿ ಕಟ್ಟಿಸಿದ ಮೊದಲ ಕೋಟೆ ಯಾವುದು
A- ಸೇಂಟ್ ಪೀಟರ್ಸ್
B- ಸೇಂಟ್ ಜಾರ್ಜ್++++
C- ಫೋರ್ಟ್ ವಿಲಿಯಂ
D- ಮುಂಬೈ ಕೋಟಿ



90)ಕರ್ನಾಟಕ ರಾಜ್ಯದ ರಾಜ್ಯ ಪ್ರಾಣಿ ಯಾವುದು
A- ಗಂಡಭೇರುಂಡ
B- ಹುಲಿ
C- ಸಿಂಹ
D- ಆನೆ++++

💥💥💥

91) ಹಂಟರ್ ಆಯೋಗ ರಚನೆ 1919 ಸೈಮನ್ ಆಯೋಗ ರಚನೆ__________
A- 1926
B- 1927++++
C- 1928
D- 1925



92)ಹಡಗಿನ ಮೂಲಕ ಭೂಪ್ರದಕ್ಷಿಣೆ ಮಾಡಿದ ಮೊದಲ ಭಾರತೀಯ
A- ಕೆಎಸ್ ರಾವ್++++
B- ರಾಮಸ್ವಾಮಿ ವಿ
C- ಆರ್ಕೆ ರಾಮನಾಥನ್
D- ಮೇಲಿನ ಯಾರೂ ಅಲ್ಲ



93) ಜಗತ್ತಿನ ಮೊದಲ ಪರಿಸರಸ್ನೇಹಿ ಮಸೀದಿ ಎಲ್ಲಿ ನಿರ್ಮಿಸಲಾಗಿದೆ
A- ಬಾಂಬೆ
B- ಸೌದಿ ಅರೇಬಿಯಾ
C- ದುಬೈ++++
D- ಇಂಡೋನೇಷಿಯಾ



94)The  Indian war of independence ಕೃತಿಯ ಕರ್ತೃ ಯಾರು
A- ವಿ ಡಿ ಸಾವರ್ಕರ್++++
B- ಎಂ ಕೆ ಗಾಂಧಿ
C- ದಾದಾಬಾಯಿ ನವರೋಜಿ
D- ಸುರೇಂದ್ರನಾಥ್ ಬ್ಯಾನರ್ಜಿ



95)ವಿಶ್ವದ ಅತಿ ಎತ್ತರದ ಗಾಂಧಿ ಪ್ರತಿಮೆ ಎಲ್ಲಿದೆ
A- ಬಿಹಾರ್++++
B- ನೇಪಾಳ
C- ಪಶ್ಚಿಮ ಬಂಗಾಳ
D- ಗುಜರಾತ್

💥💥💥

96) ತಾಳಿಕೋಟಿ ಕದನದಲ್ಲಿ ವಿಜಯನಗರವನ್ನು ಮುನ್ನಡೆಸಿದವರು
A- ತಿರುಮಲ ಸದಾಶಿವ ರಾಮರಾಯ
B- ತಿರುಮಲ ರಾಮರಾಯ ವೆಂಕಟಾದ್ರಿ++++
C- ವೆಂಕಟಾದ್ರಿ ರಾಮರಾಯ ಕೃಷ್ಣದೇವರಾಯ
D- ಕೃಷ್ಣದೇವರಾಯ ಸದಾಶಿವ ರಾಮರಾಯ



97) ಇಂಡಿಯನ್ ಇಂಡಿಪೆಂಡೆಂಟ್ ಲೀಗ್ ಸ್ಥಾಪಿಸಿದವರು ಯಾರು
A- ಖುದಿರಾಮ್ ಬೋಸ್
B- ಸುಭಾಷ್ ಚಂದ್ರ ಬೋಸ್
C- ರಾಸ್ ಬಿಹಾರಿ ಬೋಸ್++++
D- ಮೇಲಿನ ಎಲ್ಲರೂ



98) ಬ್ರಿಟಿಷರ ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಯಾರು
A- ಬಾಲಗಂಗಾಧರ ತಿಲಕ್
B- ಮಹಮ್ಮದ್ ಅಲಿ ಜಿನ್ನಾ
C- ಲಾಲಾ ಲಜಪತ್ ರಾಯ್
D- ಗೋಪಾಲಕೃಷ್ಣ ಗೋಖಲೆ++++



99)1857 ರಲ್ಲಿ ಭಾರತದ ವಿವಿಧ ಭಾಗಗಳ ನಾಯಕರು ಬ್ರಿಟಿಷರ ವಿರುದ್ಧ ಬಂಡೆದ್ದರು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ
A- ಕನ್ವರ್ ಸಿಂಗ್ __ಬಿಹಾರ್
B- ನಾನಾಸಾಹೇಬ್ __ನಾಗಪುರ++++
C- ಬಿರ್ಜಿಸ್ ಖದರ್__ ಲಕ್ನೋ
D- ಶಾ ಮಲ್ __ಬಾರೊಟ್



100)ಈ ಕೆಳಗಿನ ಯಾವ ಸಂಗತಿಗಳು ಆರ್ಯಭಟ ನಿಗೆ ತಿಳಿದಿದ್ದವು
A- ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ
B- ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಕಾರಣಗಳು
C- ಗ್ರಹಗಳು ಸೂರ್ಯನ ಸುತ್ತ ದೀರ್ಘ ವೃತ್ತಿಯ ಪಥದಲ್ಲಿ ಚಲಿಸುತ್ತವೆ
D- ಮೇಲಿನ ಎಲ್ಲವೂ++++
💥💥💥

Post a Comment

0 Comments

Important PDF Notes

Ad Code