Ad Code

Ticker

6/recent/ticker-posts

Click Below Image to Join Our Telegram For Latest Updates

⛔ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು⛔


ಕರ್ನಾಟಕದ ಏಕೀಕರಣದ ಮೇಲೆ ವಿವಿಧ  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು


🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷


📘   ಕರ್ನಾಟಕದ ಏಕೀಕರಣದ ಮೇಲೆ ವಿವಿಧ  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು 📘


1)  ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( *KAS-1999*)

🧿  ಕಲ್ಯಾಣಸ್ವಾಮಿ


2)  ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( *KAS1999*)

🧿    ಧಾರವಾಡ 


3)  ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ? 

🧿  ಅಂಕೋಲಾ


4)  ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( *KAS-1999*)

🧿  ಉಪ್ಪಿನ ಸತ್ಯಾಗ್ರಹ


5)  ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( *KAS-1999*)

🧿  1947ರಲ್ಲಿ

 

6)  19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( *KAS-1999*)

🧿  ನವಂಬರ್ 1, 1956


7)  1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( *KAS-2005*)

🧿   ಮುಂಬೈ,


8)  ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು    ಎಕರೆಯಲಾಗಿದೆ,  ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( *KAS-2002*)

🧿  ಅಖಿಲ ಭಾರತ ಸಾಮಾಜಿಕ ಸಮ್ಮೇಳ


9)  ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( *KAS-2015*)

🧿    21ಬಂದೂಕು ಸಲಾಮಿನ ರಾಜ್ಯ,


10)  1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( *KAS-2017*)

🧿   ಗಂಗಾಧರರಾವ್ ದೇಶಪಾಂಡೆ


11)  ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( *KAS-2017*)

🧿   ಮೈಲಾರ ಮಹದೇವಪ್ಪ,


12)  ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು? 

🧿    ವೆಸ್ಲಿಯನ್


13)  ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( *KAS-2017*)

🧿   ಸಂಗೊಳ್ಳಿ ರಾಯಣ್ಣ


14)  ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು  ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( *KAS-2017*)

🧿   ಮಿಲ್ಲರ್ ಸಮಿತಿ


15)  1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು?  ( *KAS-2017*)

🧿   ಅಧ್ಯಕ್ಷರು= ಫಜಲ್ ಅಲಿ

🧿   ಸದಸ್ಯರು= H,N,ಕುಂಜರು, ಕೆ, ಎಂ,  ಪನಿಕರ್


16)  1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( *KAS-2017*)

🧿    ಸರ್ ಎಂ ವಿಶ್ವೇಶ್ವರಯ್ಯ


17)  ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( *PSI-2018*)

🧿   ಫಜಲ್ ಅಲಿ ಸಮಿತಿ


18)  ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( *PSI/ RSI-2014.2016*)

🧿    ಹೆನ್ರಿ ಇರ್ವಿನ್


19)  ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( *PSI-2015*)

🧿    ಕುವೆಂಪು,


20)  ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( *PSI-2015*)

🧿     ಜಾನ್ ವೀಡ


21)  ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( *PSI-2014*)

🧿    ಮಂಗಳೂರು ಸಮಾಚಾರ


22)  ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( *PSI-2014*)

🧿     ಚಿಕ್ಕಬಳ್ಳಾಪುರ


23)  ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( *PSI-2014*)

🧿     ಬೆಳಗಾವಿ-1924ರಲ್ಲಿ


24)  ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( *PSI-2018*)

🧿     ಎನ್ ಎಸ್ ಹರ್ಡೆಕರ್


25)  ಮೈಸೂರು ಚಲೋ ಚಳುವಳಿ ನಡೆದ ವರ್ಷ? ( *PSI-2013*)

🧿    1947


26)  ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( *PSI-2009*)

🧿    ಎಂ ರಾಮಮೂರ್ತಿ


27)  ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( *PSI-2009*)

🧿     ನವರಾತ್ರಿ,


28)  ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು?  ( *PSI-2009*)

🧿     4ನೇ ಶ್ರೀ ಕೃಷ್ಣರಾಜಒಡೆಯ


29)  ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?   ( *PSI-2009*)

🧿    ಮಂಡ್ಯ


30)  ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ? ( *PSI-2007*)

🧿    1927


31)  ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( *PSI-2006*)

🧿    ಶಿರಾ


32)  ಕರ್ನಾಟಕ ದಂಡಿ ಎಂದು ಕರೆಯುವರು? ( *PSI-2006*)

🧿    ಅಂಕೋಲಾ


33)  ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( *PSI-2005*)

🧿    ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ


34)  ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( *PSI-2005*)

🧿    ಹುಯಿಗೋಳ್  ನಾರಾಯಣರಾವ್


35)  ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( *PSI-2002*)

🧿    1948 ಸಪ್ಟಂಬರ್


36)  ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( *PSI-2002*)

🧿    ನಂದಗಡ


37)  1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( *PC-2000*)

🧿    ಮಹಾತ್ಮ ಗಾಂಧೀಜಿ


38)  ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( *PSI-2000*)

🧿     ಕಿತ್ತೂರು


39)  ಕಿತ್ತೂರಾಣಿ ಚೆನ್ನಮ್ಮನ ಪತಿ ಹೆಸರು? ( *PSI-2000*)

🧿    ಮಲ್ಲಸರ್ಜಾ ದೇಸಾಯಿ


40)  ಕರ್ನಾಟಕದ ಏಕೀಕರಣ ಯಾವಾಗ ಆಯಿತು? ( *PSI-1998/2000*)

🧿    1956


41)  ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಯಾವಾಗ ಹೆಸರಿಸಲಾಯಿತು? ( *PSI-2000*)

🧿    1973


42)  ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?  ( *1997-FDA*)

🧿   ಆಲೂರು ವೆಂಕಟರಾಯ


43)  ಹಿಂದುಳಿದ ವರ್ಗದವರಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ ದೊರಕಿಸಿಕೊಟ್ಟ ಮೈಸೂರಿನ ದಿವಾನರು? ( *FDA-1997*)

🧿   ಕಾಂತರಾಜ ಅರಸ್


44)  ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಸೋತ ಹತರಾದವರು? ( *PDO-2011*)

🧿   ಟಿಪ್ಪು ಸುಲ್ತಾನ್


45)  1938ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ಸಿನ ಮೊದಲ ಅಧಿವೇಶನ ಅಧ್ಯಕ್ಷರು ಯಾರಾಗಿದ್ದರು? ( *SDA-2006*)

🧿   ಟಿ ಸಿದ್ದಲಿಂಗಯ್ಯ


45)  ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ದಿಯಾದ ಸ್ಥಳ? ( *SDA-2006*)

🧿   ವಿದುರಾಶ್ವತ


46)  ಕರ್ನಾಟಕದಲ್ಲಿ ಮೊಟ್ಟಮೊದಲ ಟೆಲಿವಿಜನ್ ಬಂದ ಜಾಗ? ( *PC-2006*)

🧿   ಗುಲ್ಬರ್ಗ


47)  ರಾಷ್ಟ್ರೀಯ ಶಾಲೆಗಳ ಸ್ಥಾಪಕರು ಮತ್ತು ಸ್ಥಳ ಕೆಳಗಿರುವ ಎಲ್ಲವು  ಸರಿಯಾಗಿವೆ,( *PC-2006*)

🧿   ಕಾರ್ನಾಡ ಸದಾಶಿವ ರಾವ್- ಮಂಗಳೂರು


 🧿   ದೇವಳ ಗಾವ್ಕರ್- ಗುಲ್ಬರ್ಗ


 🧿   ಪಂಡಿತ ತಾರಾನಾಥ್- ರಾಯಚೂರು


 🧿  ಆಲೂರು ವೆಂಕಟರಾಯ- ಧಾರವಾಡ


 🧿  ಗಂಗಾಧರ ದೇಶಪಾಂಡೆ- ಬೆಳಗಾವಿ


48)  ಕರ್ನಾಟಕದ ಗಾಂಧಿ? ( *PC-2007*)

🧿    ಹರ್ಡೆಕರ್ ಮಂಜಪ್ಪ


49)  ವಿಧಾನಸೌಧ ನಿರ್ಮಿಸಿದ ಮುಖ್ಯಮಂತ್ರಿ( *PC-2011*)

🧿   ಕೆಂಗಲ್ ಹನುಮಂತಯ್ಯ


50)  ಕರ್ನಾಟಕ ಸೇವಾದಳ ಸ್ಥಾಪಕರು? ( *PC-2012/2013*)

🧿   ನಾರಾಯಣ ಸುಬ್ಬರಾಸ್  ಹರ್ಡೀಕರ್


51)  ಉಲ್ಲಾಳದ ರಾಣಿ ಅಬ್ಬಕ್ಕ ಕೆಳಕಂಡ ಅದರೊಂದಿಗೆ ಯುದ್ಧಮಾಡಿದಳು? ( *PC-2013*)

🧿   ಪೋರ್ಚುಗೀಸರು


52)  ಹಲಗಲಿ ಬೇಡರು ಕರ್ನಾಟಕದ ಯಾವ ಜಿಲ್ಲೆಗೆ ಸೇರಿದವರು? ( *PC-2015*)

🧿   ಬಾಗಲಕೋಟೆ


53)  1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದ ಸ್ಥಳ? ( *PC-2018*)

🧿   ಧಾರವಾಡ


54)  ಕರ್ನಾಟಕದ ಯಾವ ಜಿಲ್ಲೆಯು 1930 ರ ಸವಿನಯ ಕಾನೂನು ಭಂಗ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು? ( *PC-2018*)

🧿   ಉತ್ತರ ಕನ್ನಡ


55)  ಕೆ,ಆರ್,ಎಸ್  ಆಣೆಕಟ್ಟು ಯಾವ ಪ್ರಸಿದ್ಧ ಮೈಸೂರಿನ ದಿವಾನರಿಂದ  ವಿನ್ಯಾಸ ಪಟ್ಟಿತು  ( *KSRP-2018*)

🧿   ವಿಶ್ವೇಶ್ವರಯ್ಯ  


56)  ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಪ್ಪಿಕೋ ಚಳವಳಿಯನ್ನು ಸಂಘಟಿಸಲು ಪಟ್ಟಿತ್ತು? ( *PU ಲೆಕ್ಚರ್-2008*)

🧿   ಉತ್ತರ ಕನ್ನಡ


57)   ಕನ್ನಡದ ಮೊದಲ ಪತ್ರಿಕೆ ಸಂಪಾದಕರು?                              ( *ವಾರ್ಡನ್-2017*)

🧿   ಹರ್ಮನ್ ಮೊಗ್ಲಿಂಗ್


58)   ಸ್ವತಂತ್ರ ಚಳುವಳಿಯಲ್ಲಿ ಕನ್ನಡ ಮಹಿಳೆಯರು ಹೋರಾಡಿದರು ಅವರಲ್ಲಿ ಒಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು ಅವರ ಹೆಸರು ಏನು? (  *ಗ್ರೂಪ್ ಸಿ-2016*)

🧿    ಲೀಲಾವತಿ ಮಾಗಡಿ


⭕⭕⭕⭕⭕⭕⭕⭕⭕⭕⭕⭕⭕⭕⭕⭕⭕⭕⭕⭕⭕⭕


Post a Comment

2 Comments

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete

Karnataka TET Kannada Pedagogy Quiz Series-01/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Kannada Pedagogy Quiz Series-07/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-07
Karnataka TET Environmental Science Quiz Series-06/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-06
Social Science Quizzes For all Competitive Exams Part-104/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-12/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-12
Karnataka TET Environmental Science Quiz Series-05/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-05
Social Science Quizzes For all Competitive Exams Part-105/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-13/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13
Karnataka TET Kannada Pedagogy Quiz Series-06/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-06
KARTET Educational Psychology Quiz Series-14/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-14

Important PDF Notes

Ad Code