Ad Code

Ticker

6/recent/ticker-posts

Click Below Image to Join Our Telegram For Latest Updates

[TET NOTES] ಕನ್ನಡ ಬೋಧನಾಶಾಸ್ತ್ರದ ಕೆಲವು ಪ್ರಮುಖ ಪ್ರಶ್ನೋತ್ತರಗಳ ನೋಟ್ಸ್.

 ಕನ್ನಡ ಬೋಧನಾಶಾಸ್ತ್ರ ಕೆಲವು ಪ್ರಮುಖ ಪ್ರಶ್ನೋತ್ತರಗಳು. 



ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.


💮

 ಚಾಣಕ್ಯ ಕಣಜ ವೆಬ್ ತಾಣಕ್ಕೆ ಎಲ್ಲರಿಗೂ ಸ್ವಾಗತ. ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

ಕನ್ನಡ ಬೋಧನಾಶಾಸ್ತ್ರ 

1.ಮೂರನೇ ತರಗತಿಯ ವಿದ್ಯಾರ್ಥಿಯೊಬ್ಬ ನಾಲ್ಕನೇ ತರಗತಿಗೆ ಬಂದಾಗ ಅವನಲ್ಲಿ ನಿರೀಕ್ಷಿತ ಸಾಮರ್ಥ್ಯಗಳ ಕಲಿಕೆ ಆಗದಿದ್ದಲ್ಲಿ ಕೊರತೆಗಳನ್ನು ತುಂಬಲು ಮಾಡಬಹುದಾದ ಚಟುವಟಿಕೆ ಯಾವುದು. 

= ಪರಿಹಾರ ಬೋಧನೆ ಮಾಡುವುದು.


2.ಬೋಧನೆಯ ಪ್ರಥಮ ಹಂತ. ಕಲಿಕಾ ಪೂರ್ವ ಹಂತ. ಓದು ಬರಹಗಳ ಸ್ವಯಂಕಲಿಕೆ ಅಭ್ಯಾಸ ಹಾಗೂ ಮೌಲ್ಯಮಾಪನಕ್ಕೆ ಸೂಕ್ತವಾದ ಸಾಧನ ಯಾವುದು ?

= ಅಭ್ಯಾಸ ಪುಸ್ತಕ. 


3.ಆರನೇ ತರಗತಿಯ 25 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಕಾಗುಣಿತ ದೋಷಗಳನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಭಾಷಾ ಶಿಕ್ಷಕರು ಬಳಸಬಹುದಾದ ಸೂಕ್ತ ಕ್ರಮ ಯಾವುದು? 

= ಕ್ರಿಯಾ ಸಂಶೋಧನೆಗಳನ್ನು ಕೈಗೊಳ್ಳುವುದು.


4.ಲಿಖಿತ ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಲು ಅತ್ಯಂತ ಸೂಕ್ತವಾದ ಸಾಧನೆಯೆಂದರೆ. 

= ಪ್ರಬಂಧ ಮಾದರಿ ಪ್ರಶ್ನೆಗಳು.


5.ಮಗುವಿನ ಭಾಷಾ ಕಲಿಕೆಯಲ್ಲಿ ಇದು ಮೂಲ ಕೌಶಲ. 

= ಆಲಿಸುವಿಕೆ. 


💮

6.ಭಾಷಾ ಕಲಿಕೆಯಲ್ಲಿ ವಾಕ್ಯ ಪದ್ಧತಿ ಎಂದರೆ. 

= ಅರ್ಥಪೂರ್ಣ ವಾಕ್ಯಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಓದು ಕಲಿಸುವುದು.


7.ಎಷ್ಟೋ ಜನ ಆಪ್ತರು ಬಂದು ಈ ಕೆಲಸವನ್ನು ಖಂಡಿತವಾಗಿ ಮಾಡಬೇಡ ಎಂದು ಅವನಿಗೆ ಹೇಳಿದರು. ಆದರೆ ಅವನು ಯಾರೊಬ್ಬರ ಮಾತಿಗೂ ಕಿವಿಗೊಡದೆ ತನ್ನ ದಾರಿಯನ್ನು ಹಿಡಿದನು, ಇದರಿಂದಲೇ ಎಲ್ಲವನ್ನು ಕಳೆದುಕೊಂಡು ಈ ವಾಕ್ಯ ಯಾವುದಕ್ಕೆ ಉದಾಹರಣೆಯಾಗಿದೆ. 

= ಮಿಶ್ರ ವಾಕ್ಯ. 


8.ಪದ್ಯ ಬೋಧನೆಯ ಮುಖ್ಯ ಗುರಿಗಳಲ್ಲಿ ಇದು ಸಹ ಒಂದು. 

= ರಸಸ್ವಾದನೆ ಮತ್ತು ಸೌಂದರ್ಯ ಪ್ರಜ್ಞೆ ಬೆಳೆಸುವುದು.


9.ಮಕ್ಕಳ ಭಾಷಾ ಕಲಿಕೆಯ ಆರಂಭದಲ್ಲಿ ಈ ಅಂಶವನ್ನು ಹೆಚ್ಚು ಪರಿಗಣಿಸುವ ಅಗತ್ಯವಿಲ್ಲ. 

= ಮಕ್ಕಳ ಭಾಷಾ ಶುದ್ಧತೆಗೆ ಒತ್ತು ನೀಡುವುದು.


10.ಮಾತು ಎಂದರೆ ?

= ಮನಸ್ಸಿನ ಭಾವನೆ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಅರ್ಥಪೂರ್ಣವಾಗಿ ಸುಸಂಬದ್ಧವಾಗಿ ಶಾಬ್ದಿಕವಾಗಿ ಪ್ರಕಟಿಸುವುದು.


🏵







Post a Comment

1 Comments

Important PDF Notes

Ad Code